ಕೊಳ್ಳೇಗಾಲ: ಮೀನು ಹಿಡಿಯಲು ಮುಗಿಬಿದ್ದ ಜನ, ಪೊಲೀಸರ ಕಂಡೊಡನೆ ಪರಾರಿ - ಮುಗಿಬಿದ್ದ ಜನ

🎬 Watch Now: Feature Video

thumbnail

By

Published : May 26, 2021, 5:38 PM IST

ಕೊಳ್ಳೇಗಾಲ:ಕೆರೆ ಮೀನು ಹಿಡಿಯುವ ಧಾವಂತದಲ್ಲಿ ಕೊರೊನಾ ನಿಯಮ ಗಾಳಿಗೆ ತೂರಿ ಮೈ ಮರೆತ್ತಿದ್ದ ಜನರನ್ನು ಪೊಲೀಸರು ಚದುರಿಸಿದ ಘಟನೆ ಜರುಗಿದೆ. ತಾಲೂಕಿನ ಮುಡಿಗುಂಡ ಗ್ರಾಮದ ಹೆದ್ದಾರಿ ರಸ್ತೆಗೆ ಹೋಂದಿಕೊಂಡಿರುವ ಕೊಂಗಳ ಕೆರೆಯಲ್ಲಿ ಬೆಳಂಬೆಳ್ಳಗೆ ಮೀನು ಹಿಡಿಯಲು ಜನರ ಗುಂಪು ಮುಗಿ ಬಿದ್ದಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪಟ್ಟಣ ಠಾಣೆಯ ಪೊಲೀಸ್ ಸಬ್​ ಇನ್ಸ್​‌ಪೆಕ್ಟರ್ ತಾಜುದ್ದೀನ್ ತಂಡ ಸ್ಥಳಕ್ಕೆ ದೌಡಾಯಿಸಿ ಗುಂಪು ಚೆದುರಿಸಿ ಎಚ್ಚರಿಕೆ‌ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.