thumbnail

By

Published : Nov 19, 2019, 9:02 PM IST

ETV Bharat / Videos

ಈಟಿವಿ ಭಾರತ ಜೊತೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಮಾತುಕತೆ

ಮಂಡ್ಯ: ಪೊಲೀಸ್ ಭದ್ರತೆಯಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ತಮಗೆ ಜೀವ ಭಯ ಇರುವ ಬಗ್ಗೆಯೂ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ. ಅಲ್ಲದೆ ನಾನು ಯಾರ ಮೇಲೂ ದೂರು ನೀಡುವುದಿಲ್ಲ. ಶಾಂತಿಯಿಂದ ಚುನಾವಣೆ ಮಾಡೋಣ ಎಂದು ಮನವಿ ಮಾಡಿದ್ದು, ಅಭಿವೃದ್ಧಿ ಮಂತ್ರ ಜಪಿಸಿ ಚುನಾವಣೆಗೆ ಹೋಗ್ತಾ ಇರೋದಾಗಿ ಹೇಳಿದರು. ಏನೆಲ್ಲಾ ವಿಚಾರಗಳ ಬಗ್ಗೆ ಮಾತನಾಡಿದರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.