ಎಲ್ಲಾ 17 ಅತೃಪ್ತ ಶಾಸಕರು ಅನರ್ಹ; ಸ್ಪೀಕರ್ ಮಹತ್ವದ ನಿರ್ಧಾರ - Speaker ramesh kumar news

🎬 Watch Now: Feature Video

thumbnail

By

Published : Jul 28, 2019, 3:13 PM IST

ಬಂಡಾಯವೆದ್ದು ಮೈತ್ರಿ ಸರ್ಕಾರ ಕೆಡಹಲು ಕಾರಣರಾದ ಎಲ್ಲಾ 17 ಮಂದಿ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ತಮಿಳುನಾಡು ಸಭಾಧ್ಯಕ್ಷರ ತೀರ್ಪು ಆಧರಿಸಿ ರಾಜ್ಯದ ರೆಬಲ್​ ಶಾಸಕರನ್ನು ಅನರ್ಹ ಮಾಡಲಾಗಿದೆ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಆದೇಶ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.