ಕೊರೊನಾ ಎಫೆಕ್ಟ್​: ಚನ್ನರಾಯಪಟ್ಟಣದಲ್ಲಿ 1 ಲಕ್ಷ ಮಾಸ್ಕ್, ಸ್ಯಾನಿಟೈಜರ್ ವಿತರಣೆ - ಎಂಎಲ್​ಸಿ ಎಂ. ಎ ಗೋಪಾಲಸ್ವಾಮಿ ನ್ಯೂಸ್​

🎬 Watch Now: Feature Video

thumbnail

By

Published : Apr 20, 2020, 8:54 PM IST

ಹಾಸನ: ಕೊರೊನಾ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ಪೊಲೀಸರು, ವೈದ್ಯರು, ದಾದಿಯರಿಗೆ ಮತ್ತು ಆಶಾ ಕಾರ್ಯಕರ್ತರು ಸೇರಿದಂತೆ ಪಟ್ಚಣದ ನಾಗರಿಕರಿಗೆ 1 ಲಕ್ಷ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡುವ ಕಾರ್ಯಕ್ಕೆ ಎಂಎಲ್​ಸಿ, ಎಂ. ಎ. ಗೋಪಾಲಸ್ವಾಮಿ ಚಾಲನೆ ನೀಡಿದರು. ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ವಿತರಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.