ವೀಕ್ಷಕರಿಗೆ ಕೋಟಿ ರೂಪಾಯಿ ಬಹುಮಾನ... 'ಶ್ರೀ ಭರತ ಬಾಹುಬಲಿ' ನಿರ್ಮಾಪಕ ಹೇಳಿದ್ದೇನು? - ಶ್ರೀ ಭರತ ಬಾಹುಬಲಿ ನೋಡಿದವರಿಗೆ ಕೋಟಿ ರೂಪಾಯಿ ಬಹುಮಾನ

🎬 Watch Now: Feature Video

thumbnail

By

Published : Jan 4, 2020, 2:42 PM IST

ಶಿವಪ್ರಕಾಶ್ ನಿರ್ಮಾಣದಲ್ಲಿ ಮಂಜು ಮಾಂಡವ್ಯ ನಿರ್ದೇಶನ ಮಾಡಿ, ನಾಯಕನಾಗಿ ನಟಿಸುತ್ತಿರುವ 'ಶ್ರೀ ಭರತ ಬಾಹುಬಲಿ' ಸಿನಿಮಾ ಜನವರಿ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇನ್ನು ಥಿಯೇಟರ್​​​ಗೆ ವೀಕ್ಷಕರನ್ನು ಸೆಳೆಯಲು ನಿರ್ಮಾಪಕ ಶಿವಪ್ರಕಾಶ್​​​ ವೀಕ್ಷಕರಿಗೆ ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಈ ಬಹುಮಾನದ ಬಗ್ಗೆ ನಿರ್ಮಾಪಕ ಶಿವಪ್ರಕಾಶ್ ಹೇಳಿದ್ದೇನು?

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.