thumbnail

By

Published : Aug 10, 2020, 10:06 AM IST

ETV Bharat / Videos

ಸಂಸದರ ಎದುರೇ ಹೊಡೆದಾಡಿಕೊಂಡ ಜನ: 11 ಮಂದಿಗೆ ಗಾಯ

ಪಾಟ್ನಾ( ಬಿಹಾರ): ಪ್ರಸಾರ ಸಂತ್ರಸ್ತರನ್ನು ಭೇಟಿಯಾಗಲು ಬಂದ ಮಹಾರಾಜಗಂಜ್‌ನ ಬಿಜೆಪಿ ಸಂಸದ ಜನಾರ್ದನ್ ಸಿಂಗ್ ಸಿಗ್ರಿವಾಲ್ ಅವರನ್ನು ಜನರು ಸುತ್ತುವರೆದು ತೀವ್ರವಾಗಿ ವಿರೋಧ ವ್ಯಕ್ತಡಿಸಿದ ಘಟನೆ ನಡೆದಿದೆ. ಈ ವೇಳೆ ಸಂಸದರ ಬೆಂಬಲಿಗರು ಹಾಗೂ ಜನರ ನಡುವೆ ಗಲಾಟೆ ನಡೆದಿದ್ದು, ಕುರ್ಚಿಗಳ ಮೂಲಕ ಹೊಡೆದಾಡಿಕೊಂಡಿದ್ದಾರೆ. ಸಿವಾನ್ ಜಿಲ್ಲೆಯ ನಬಿಗಂಜ್ ಮತ್ತು ಬಸಂರ್​ಪುರ ಬ್ಲಾಕ್‌ಗಳಲ್ಲಿನ ಅನೇಕ ಗ್ರಾಮಗಳು ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿವೆ. ಆದರೆ, ಯಾವುದೇ ನೆರವು ಸಿಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ 11 ಜನ ಗಾಯಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.