ETV Bharat / state

ವಿಜಯಪುರ: ಮದ್ಯ ಸೇವಿಸಲು ಹಣಕ್ಕೆ ಕಿರುಕುಳ ನೀಡುತ್ತಿದ್ದ ಅಣ್ಣನ ಕೊಲೆಗೈದ ತಮ್ಮ - ಈಟಿವಿ ಭಾರತ್​ ಕನ್ನಡ

ಮದ್ಯ ಸೇವಿಸಲು ಹಣ ಕೇಳಿ ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ ರೊಚ್ಚಿಗೆದ್ದ ತಮ್ಮ ತನ್ನ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

murder-happened-in-vijayapura
ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು: ಅಣ್ಣನನ್ನೆ ಕೊಲೆ ಮಾಡಿದ ತಮ್ಮ
author img

By

Published : Sep 6, 2022, 11:24 AM IST

ವಿಜಯಪುರ: ಅಣ್ಣ ಕುಡಿಯಲು ಪದೇ ಪದೇ ಹಣ ಕೇಳುತ್ತಿದ್ದರಿಂದ ಬೇಸತ್ತು ಆತನನ್ನು ಸ್ವಂತ ತಮ್ಮನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದೆ. ಜಗ್ಗೇಶ್ ವಡ್ಡರ್‌ ಹತ್ಯೆಯಾದ ವ್ಯಕ್ತಿ. ರಾಹುಲ್ ವಡ್ಡರ್ ಪ್ರಕರಣದ ಕೊಲೆ ಆರೋಪಿ.

ತನ್ನ ಬಳಿ ಪ್ರತಿದಿನವೂ ಕುಡಿಯಲು ಜಗ್ಗೇಶ್​ ಹಣ ಕೇಳುತ್ತಿದ್ದರಿಂದ ಬೇಸತ್ತು ರಾಹುಲ್ ವಡ್ಡರ್‌ ಕಳೆದ ರಾತ್ರಿ ಆಯುಧದಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯಪುರ: ಅಣ್ಣ ಕುಡಿಯಲು ಪದೇ ಪದೇ ಹಣ ಕೇಳುತ್ತಿದ್ದರಿಂದ ಬೇಸತ್ತು ಆತನನ್ನು ಸ್ವಂತ ತಮ್ಮನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದೆ. ಜಗ್ಗೇಶ್ ವಡ್ಡರ್‌ ಹತ್ಯೆಯಾದ ವ್ಯಕ್ತಿ. ರಾಹುಲ್ ವಡ್ಡರ್ ಪ್ರಕರಣದ ಕೊಲೆ ಆರೋಪಿ.

ತನ್ನ ಬಳಿ ಪ್ರತಿದಿನವೂ ಕುಡಿಯಲು ಜಗ್ಗೇಶ್​ ಹಣ ಕೇಳುತ್ತಿದ್ದರಿಂದ ಬೇಸತ್ತು ರಾಹುಲ್ ವಡ್ಡರ್‌ ಕಳೆದ ರಾತ್ರಿ ಆಯುಧದಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ವಾಮಾಚಾರ ಮಾಡುತ್ತಿದ್ದ ಶಂಕೆ.. ಜಾರ್ಖಂಡ್​ನಲ್ಲಿ ಮೂವರು ಮಹಿಳೆಯರ ಬರ್ಬರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.