ETV Bharat / state

ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು: ಆರೋಪಿ ಶಿವಾನಂದ ಬಿರಾದಾರ್ ಮಾಡಿದ್ದೇನು ನೋಡಿ! - ಆರೋಪಿ ಶಿವಾನಂದ ಬಿರಾದಾರ್

ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ನಿಗೂಢ ಹತ್ಯೆ ಪ್ರಕರಣದ ಆರೋಪಿ ಶಿವಾನಂದ ಬಿರಾದಾರ್ ಗಾಳಿಯಲ್ಲಿ ಗುಂಡು ಹಾರಿಸಿ ಸದ್ದು ಮಾಡಿದ್ದಾನೆ.

ಗುಂಡಿನ ಸದ್ದು
author img

By

Published : Oct 29, 2019, 3:45 PM IST

ವಿಜಯಪುರ : ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ಬಿರಾದಾರ್‌ ತನ್ನ ಮನೆ ಎದುರು ಸಿಂಗಲ್ ಬ್ಯಾರಲ್ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಭೀಮಾತೀರದ ಚಡಚಣ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಘಟನೆ ನಡೆದಿದೆ.

ದೀಪಾವಳಿ ಹಿನ್ನೆಲೆಯಲ್ಲಿ ವಾಹನಗಳ ಪೂಜೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಹಂತಕ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಹತ್ಯಾಕಾಂಡ ಪ್ರಕರಣದಲ್ಲಿ ಶಿವಾನಂದ ಬಿರಾದಾರ್ 5ನೇ ಆರೋಪಿಯಾಗಿದ್ದ.

ಕಳೆದ ಏಪ್ರಿಲ್ 22 ರಂದು ಹೈಕೋರ್ಟ್ ಶಿವಾನಂದ್​ಗೆ ಜಾಮೀನು ಮಂಜೂರು ಮಾಡಿತ್ತು. ಬಳಿಕ ಜಿಲ್ಲಾಡಳಿತ ಶಿವಾನಂದ ಬಿರಾದಾರ್ ಸೇರಿ ಹಲವು ಆರೋಪಿಗಳ ಗನ್ ಲೈಸನ್ಸ್ ರದ್ದು ಪಡಿಸಿತ್ತು.‌

ಭೀಮಾತೀರದಲ್ಲಿ ಮತ್ತೆ ಬಂದೂಕು ಗುಂಡಿನ ಸದ್ದು ಮಾಡಿದೆ

ವಿಜಯಪುರ : ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ಬಿರಾದಾರ್‌ ತನ್ನ ಮನೆ ಎದುರು ಸಿಂಗಲ್ ಬ್ಯಾರಲ್ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಭೀಮಾತೀರದ ಚಡಚಣ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಘಟನೆ ನಡೆದಿದೆ.

ದೀಪಾವಳಿ ಹಿನ್ನೆಲೆಯಲ್ಲಿ ವಾಹನಗಳ ಪೂಜೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಹಂತಕ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಹತ್ಯಾಕಾಂಡ ಪ್ರಕರಣದಲ್ಲಿ ಶಿವಾನಂದ ಬಿರಾದಾರ್ 5ನೇ ಆರೋಪಿಯಾಗಿದ್ದ.

ಕಳೆದ ಏಪ್ರಿಲ್ 22 ರಂದು ಹೈಕೋರ್ಟ್ ಶಿವಾನಂದ್​ಗೆ ಜಾಮೀನು ಮಂಜೂರು ಮಾಡಿತ್ತು. ಬಳಿಕ ಜಿಲ್ಲಾಡಳಿತ ಶಿವಾನಂದ ಬಿರಾದಾರ್ ಸೇರಿ ಹಲವು ಆರೋಪಿಗಳ ಗನ್ ಲೈಸನ್ಸ್ ರದ್ದು ಪಡಿಸಿತ್ತು.‌

ಭೀಮಾತೀರದಲ್ಲಿ ಮತ್ತೆ ಬಂದೂಕು ಗುಂಡಿನ ಸದ್ದು ಮಾಡಿದೆ
Intro:ವಿಜಯಪುರ Body:ವಿಜಯಪುರ : ಭೀಮಾತೀರದಲ್ಲಿ ಮತ್ತೆ ಬಂದೂಕು ಗುಂಡಿನ ಸದ್ದು ಮಾಡಿದೆ. ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ನಿಗೂಢ ಹತ್ಯೆ ಪ್ರಕರಣ ಆರೋಪಿ ಶಿವಾನಂದ ಬಿರಾದಾರ್ ಗಾಳಿಯಲ್ಲಿ ಗುಂಡು ಹಾರಿಸಿ ಸದ್ದು ಮಾಡಿದ್ದಾನೆ. ಭೀಮಾತೀರದ ಚಡಚಣ ತಾಲೂಕಿನ ಉಮರಾಣಿ ಗ್ರಾಮದ ತನ್ನ ಮನೆ ಎದುರು ಸಿಂಗಲ್ ಬ್ಯಾರಲ್ ಗನ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ದೀಪಾವಳಿ ಹಿನ್ನೆಲೆಯಲ್ಲಿ ವಾಹನಗಳ ಪೂಜೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಹಂತಕ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಹತ್ಯಾಕಾಂಡ ಪ್ರಕರಣದಲ್ಲಿ ಶಿವಾನಂದ ಬಿರಾದಾರ್ 5ನೇ ಆರೋಪಿಯಾಗಿದ್ದ. ಕಳೆದ ಏಪ್ರೀಲ್ 22 ರಂದು ಹೈಕೋರ್ಟ್ ಶಿವಾನಂದ ಗೆ ಜಾಮೀನು ಮಂಜೂರು ಮಾಡಿತ್ತು. ಬಳಿಕ ಜಿಲ್ಲಾಡಳಿತ ಶಿವಾನಂದ ಬಿರಾದಾರ್ ಪ್ರಕರಣ ಹಲವು ಆರೋಪಿಗಳ ಗನ್ ಲೈಸನ್ಸ್ ರದ್ದು ಪಡೆಸಿತ್ತು.‌ ಸಧ್ಯ ಶಿವಾನಂದ ಬಿರಾದಾರ್ ಗಾಳಿಯಲ್ಲಿ ಗುಂಡು ಹಾರಿಸಿ ಕಾನೂನು ಗಾಳಿಗೆ ತೂರಿದ್ದು ಪೋಲೀಸರನ್ನು ಅಣುಕಿಸು ವಂತಾಗಿದೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.