ETV Bharat / state

56 ಇಂಚಿನ ಎದೆ ಇದ್ದರೆ ಸಾಲದು, ಅದರಲ್ಲಿ ಹೃದಯ ಇರಬೇಕು: ಪ್ರೋ.ರಾಧಾಕೃಷ್ಣ - ಹೃದಯ

ಮೋದಿ ಮತ್ತು ಅಮಿತ್ ಶಾ ಅವರೇ ಕಾಶ್ಮೀರ ಸಮಸ್ಯೆಗೆ ಮೂಲ ಕಾರಣ. ನೋಟು ಅಮಾನ್ಯೀಕರಣ ಮಾಡಿ ದೇಶದ ಆರ್ಥಿಕತೆಯನ್ನ ಹಾಳು ಮಾಡಿದ್ದಾರೆ ಎಂದು ಪ್ರೋ.ರಾಧಾಕೃಷ್ಣ ದೂರಿದರು.

ಪ್ರೋ.ರಾಧಾಕೃಷ್ಣ
author img

By

Published : Feb 24, 2019, 8:53 PM IST

ಶಿವಮೊಗ್ಗ: ಪ್ರಧಾನಿಮೋದಿಯವರಿಗೆ 56 ಇಂಚಿನ ಎದೆ ಇದ್ದರೆ ಸಾಲದು. ಆ ಎದೆಯಲ್ಲಿ ಸಣ್ಣದೊಂದು ಹೃದಯ ಇರಬೇಕು ಎಂದು ರಾಜ್ಯ ಕೆಪಿಪಿಸಿ ಉಪಾಧ್ಯಕ್ಷ ಪ್ರೋ.ರಾಧಾಕೃಷ್ಣ ಹೇಳಿದರು.

ಪ್ರೋ.ರಾಧಾಕೃಷ್ಣ

ಇಂದು ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಮೋದಿ ದೇಶಕ್ಕೆ ಮಾರಕ. ಬರಿ ಸುಳ್ಳು ಹೇಳಿಕೊಂಡೆ ಅಧಿಕಾರವನ್ನ ನಡೆಸಿದ್ದಾರೆ ಹೊರತು ಅವರು ಹೇಳಿರುವ ಯಾವ ಯೋಜನೆ ಗಳು ಯಶಸ್ವಿಯಾಗಿಲ್ಲ ಎಂದು ದೂರಿದರು.

ಮೋದಿ ಮತ್ತು ಅಮಿತ್ ಶಾ ಅವರೇ ಕಾಶ್ಮೀರ ಸಮಸ್ಯೆಗೆ ಮೂಲ ಕಾರಣ. ನೋಟು ಅಮಾನ್ಯೀಕರಣ ಮಾಡಿ ದೇಶದ ಆರ್ಥಿಕತೆಯನ್ನ ಹಾಳು ಮಾಡಿದ್ದಾರೆ. ಉದ್ಯೋಗ ಸೃಷ್ಟಿಸುತ್ತೇನೆಂದು ಜನರಿಗೆ ಸುಳ್ಳಿನ ಕೋಟೆ ಕಟ್ಟಿದ್ದಾರೆ ಹೊರತು ಇವರ ಅಭಿವೃದ್ಧಿ ಏನು ಇಲ್ಲ ಎಂದು ಆರೋಪಿಸಿದರು.

ಎಸ್. ಎಂ . ಕೃಷ್ಣಾರಂತಹ ಹಿರಿಯ ನಾಯಕರು ಹಿಂದಿನ ಸೀಟಿನಲ್ಲಿ ಕೂರುವುದು ನಮಗೆ ಇಷ್ಟ ಇಲ್ಲ. ಕೃಷ್ಣಾ ಅವರು ಕೇವಲ ಶಾರೀರಿಕವಾಗಿ ಮಾತ್ರ ಬಿಜೆಪಿಯಲ್ಲಿದ್ದಾರೆ ಹೊರತು ಮಾನಸಿಕವಾಗಿ ಇಲ್ಲ. ಮೋದಿಯವರಿಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಮ ಮಂದಿರ ನೆನಪಾಗುತ್ತೆ. ರಾಮ ಮಂದಿರ ನಿರ್ಮಾಣ ಮಾಡುವುದಾಗಿದ್ದರೆ 2014ರಲ್ಲೇ ಮಾಡಬೇಕಿತ್ತು. ಆದರೆ ಜನರ ಭಾವನೆಗಳೊಂದಿಗೆ ಆಟ ಆಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ಶಿವಮೊಗ್ಗ: ಪ್ರಧಾನಿಮೋದಿಯವರಿಗೆ 56 ಇಂಚಿನ ಎದೆ ಇದ್ದರೆ ಸಾಲದು. ಆ ಎದೆಯಲ್ಲಿ ಸಣ್ಣದೊಂದು ಹೃದಯ ಇರಬೇಕು ಎಂದು ರಾಜ್ಯ ಕೆಪಿಪಿಸಿ ಉಪಾಧ್ಯಕ್ಷ ಪ್ರೋ.ರಾಧಾಕೃಷ್ಣ ಹೇಳಿದರು.

ಪ್ರೋ.ರಾಧಾಕೃಷ್ಣ

ಇಂದು ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಮೋದಿ ದೇಶಕ್ಕೆ ಮಾರಕ. ಬರಿ ಸುಳ್ಳು ಹೇಳಿಕೊಂಡೆ ಅಧಿಕಾರವನ್ನ ನಡೆಸಿದ್ದಾರೆ ಹೊರತು ಅವರು ಹೇಳಿರುವ ಯಾವ ಯೋಜನೆ ಗಳು ಯಶಸ್ವಿಯಾಗಿಲ್ಲ ಎಂದು ದೂರಿದರು.

ಮೋದಿ ಮತ್ತು ಅಮಿತ್ ಶಾ ಅವರೇ ಕಾಶ್ಮೀರ ಸಮಸ್ಯೆಗೆ ಮೂಲ ಕಾರಣ. ನೋಟು ಅಮಾನ್ಯೀಕರಣ ಮಾಡಿ ದೇಶದ ಆರ್ಥಿಕತೆಯನ್ನ ಹಾಳು ಮಾಡಿದ್ದಾರೆ. ಉದ್ಯೋಗ ಸೃಷ್ಟಿಸುತ್ತೇನೆಂದು ಜನರಿಗೆ ಸುಳ್ಳಿನ ಕೋಟೆ ಕಟ್ಟಿದ್ದಾರೆ ಹೊರತು ಇವರ ಅಭಿವೃದ್ಧಿ ಏನು ಇಲ್ಲ ಎಂದು ಆರೋಪಿಸಿದರು.

ಎಸ್. ಎಂ . ಕೃಷ್ಣಾರಂತಹ ಹಿರಿಯ ನಾಯಕರು ಹಿಂದಿನ ಸೀಟಿನಲ್ಲಿ ಕೂರುವುದು ನಮಗೆ ಇಷ್ಟ ಇಲ್ಲ. ಕೃಷ್ಣಾ ಅವರು ಕೇವಲ ಶಾರೀರಿಕವಾಗಿ ಮಾತ್ರ ಬಿಜೆಪಿಯಲ್ಲಿದ್ದಾರೆ ಹೊರತು ಮಾನಸಿಕವಾಗಿ ಇಲ್ಲ. ಮೋದಿಯವರಿಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಮ ಮಂದಿರ ನೆನಪಾಗುತ್ತೆ. ರಾಮ ಮಂದಿರ ನಿರ್ಮಾಣ ಮಾಡುವುದಾಗಿದ್ದರೆ 2014ರಲ್ಲೇ ಮಾಡಬೇಕಿತ್ತು. ಆದರೆ ಜನರ ಭಾವನೆಗಳೊಂದಿಗೆ ಆಟ ಆಡಲು ಹೊರಟಿದ್ದಾರೆ ಎಂದು ಟೀಕಿಸಿದರು.

Intro:ಶಿವಮೊಗ್ಗ
ಮೋದಿಯವರಿಗೆ 56ಇಂಚಿನ ಎದೆ ಇದ್ದರೆ ಸಾಲದು ಆ ಎದೆಯಲ್ಲಿ ಸಣ್ಣದೊಂದು ಹೃದಯ ಇರಬೇಕು ಎಂದು. ರಾಜ್ಯ ಕೆಪಿಪಿಸಿ ಉಪಾಧ್ಯಕ್ಷ ಪ್ರೋ.ರಾಧಾಕೃಷ್ಣ ಹೇಳಿದ್ದಾರೆ.
ಇಂದು ನಗರದ ಜಿಲ್ಲಾ ಕಾಂಗ್ರೆಸ್‌ ಕಛೇರಿ ಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು . ಮೋದಿ ಮತ್ತು ದೇಶಕ್ಕೆ ಮಾರಕ ಇವರು ಬರಿ ಸುಳ್ಳು ಹೇಳಿಕೊಂಡೆ ಅಧಿಕಾರವನ್ನ ನಡೆಸಿದ್ದಾರೆ ಹೋರತು ಇವರು ಹೇಳಿರುವ ಯಾವ ಯೋಜನೆ ಗಳು ಯಶಸ್ವಿ ಯಾಗಿಲ್ಲ ಎಂದರು. ಮೋದಿ ಮತ್ತು ಅಮಿತ್ ಷಾ ಅವರೆ ಕಾಶ್ಮೀರ ಸಮಸ್ಯೆ ಗೆ ಮೂಲ ಕಾರಣ ಎಂದು ಆಪಾದನೆ ಮಾಡಿದರು.


Body:ನೋಟು ಅಮಾನಿಕರಣ ಮಾಡಿ ದೇಶದ ಆರ್ಥಿಕತೆಯ ನ್ನ ಹಾಳುಮಾಡಿದ್ದಾರೆ. ಉದ್ಯೋಗ ಸೃಷ್ಟಿ ಮಾಡುತ್ತೆನೆಂದು ಜನರಿಗೆ ಸುಳ್ಳಿನ ಕೋಟೆ ಕಟ್ಟಿದ್ದಾರೆ ಹೊರತು ಇವರ ಅಭಿವೃದ್ಧಿ ಏನು ಇಲ್ಲ ಎಂದರು . ನಂತರದಲ್ಲಿ ಮಾತನಾಡಿದ ಅವರು ಎಸ್ ಎಂ ಕೃಷ್ಣಾ ರಂತಹ ನಾಯಕರು ಹಿಂದಿನ ಸೀಟಿನಲ್ಲಿ ಕುರುವುದು ನಮಗೆ ಇಷ್ಟ ಇಲ್ಲ ಎಂದರು ಕೃಷ್ಣಾ ಅವರು ಕೇವಲ ಶಾರೀರಿಕವಾಗಿ ಮಾತ್ರ ಬಿಜೆಪಿ ಯಲ್ಲಿದ್ದಾರೆ ಹೊರತು ಮಾನಸಿಕವಾಗಿ ಇಲ್ಲ ಎಂದರು. ಹಾಗೂ ಮೋದಿಯವರಿಗೆ ಚುನಾವಣೆ ಹತ್ತಿರ ಬರುತ್ತಿದಂತೆ ಮಾತ್ರ ರಾಮ ಮಂದಿರ ನೆನಪಾಗುತ್ತೆ ಎಂದರು ರಾಮ ಮಂದಿರ ನಿರ್ಮಾಣ ಮಾಡುವುದಾದರೆ ೨೦೧೪ರಲ್ಲೆ ಮಾಡಬೇಕಿತ್ತು ಆದರೆ ಜನರ ಭಾವನೆಗಳೊಂದಿಗೆ ಆಟ ಆಡಲು ಹೋರಟಿದ್ದಾರೆ ಮೋದಿಯವರು ಎಂದರು.


Conclusion:ನಂತರದಲ್ಲಿ ಯಡಿಯೂರಪ್ಪ ನವರ ಆಡಿಯೋ ಪ್ರಕರಣ ಕುರಿತು ಮಾತನಾಡಿದ ಅವರು ಆಡಿಯೋ ನನ್ನದಲ್ಲ ಅದು ನನ್ನದೇ ಆಡಿಯೋ ಆದರೆ ರಾಜಿನಾಮೆ ನೀಡುತ್ತೆನೆ ಎಂದಿದ್ದ ಯಡಿಯೂರಪ್ಪ ಮಾರನೆ ದಿನ ಆಡಿಯೋ ವನ್ನ ತೀರುಚಿದ್ದಾರೆ ಎನ್ನುತ್ತಾರೆ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.