ETV Bharat / state

ರಾಯಚೂರು ಆರ್​ಟಿಪಿಎಸ್​ನಲ್ಲಿ ಬೆಲ್ಟ್​ಗೆ ಸಿಲುಕಿ ಕಾರ್ಮಿಕ ಸಾವು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

author img

By

Published : Nov 15, 2019, 8:22 AM IST

ರಾಯಚೂರಿನ ಉಷ್ಣ ವಿದ್ಯುತ್​ ಸ್ಥಾವರದಲ್ಲಿ ಮತ್ತೊಂದು ದುರಂತ ನಡೆದಿದೆ. ಬೆಲ್ಟ್​ಗೆ ಸಿಲುಕಿ ಒಡಿಶಾ ಮೂಲದ ಕಾರ್ಮಿಕನೋರ್ವ ಸಾವಿಗೀಡಾಗಿದ್ದಾನೆ.

ರಾಯಚೂರು ಆರ್​ಟಿಪಿಎಸ್​ನಲ್ಲಿ ಬೆಲ್ಟ್​ಗೆ ಸಿಲುಕಿ ಕಾರ್ಮಿಕ ಸಾವು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ರಾಯಚೂರು: ನಗರದ ಶಕ್ತಿನಗರದಲ್ಲಿರುವ ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರ(ಆರ್​ಟಿಪಿಎಸ್) ದಲ್ಲಿ ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿದ್ದಾನೆ.

ರಾಯಚೂರು ಆರ್​ಟಿಪಿಎಸ್​ನಲ್ಲಿ ಬೆಲ್ಟ್​ಗೆ ಸಿಲುಕಿ ಕಾರ್ಮಿಕ ಸಾವು

ಆರ್​ಟಿಪಿಎಸ್ ಕಲ್ಲಿದ್ದಲು ಸಂಸ್ಕರಣಾ(ಕೂಲ್ ಯಾರ್ಡ್) ಘಟಕದಲ್ಲಿ ಈ ದುರ್ಘಟನೆ ಜರುಗಿದೆ. ಒಡಿಶಾ ಮೂಲದ ದೀಪಕ್ ನಾಯಕ(27) ಮೃತ ವ್ಯಕ್ತಿ. ಬೆಲ್ಟ್​ನಿಂದ ಘಟಕಗಳಿಗೆ ಕಲ್ಲಿದ್ದಲು ಪೂರೈಸುವಾಗ, ಕಲ್ಲು ಕಂಡು ಬಂದ್ರೆ ಅವುಗಳನ್ನ ತೆಗೆಯುವ ಕೆಲಸವನ್ನು ದೀಪಕ್​ ಮಾಡುತ್ತಿದ್ದರು. ಈ ವೇಳೆ ಬೆಲ್ಟ್​ನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದು, ದೇಹ ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗಿದೆ.

Tragedy in Raichur power plant: one labour died
ರಾಯಚೂರು ಆರ್​ಟಿಪಿಎಸ್​ನಲ್ಲಿ ಬೆಲ್ಟ್​ಗೆ ಸಿಲುಕಿ ಕಾರ್ಮಿಕ ಸಾವು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಒಡಿಶಾ ಮೂಲದ ದೀಪಕ್ ಆರ್​ಟಿಪಿಎಸ್​ನಲ್ಲಿ ಕೆಲಸ ಮಾಡುವುದಕ್ಕೆ ಬಂದು, ಶಕ್ತಿನಗರದಲ್ಲಿ ವಾಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾಯಚೂರು: ನಗರದ ಶಕ್ತಿನಗರದಲ್ಲಿರುವ ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರ(ಆರ್​ಟಿಪಿಎಸ್) ದಲ್ಲಿ ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿದ್ದಾನೆ.

ರಾಯಚೂರು ಆರ್​ಟಿಪಿಎಸ್​ನಲ್ಲಿ ಬೆಲ್ಟ್​ಗೆ ಸಿಲುಕಿ ಕಾರ್ಮಿಕ ಸಾವು

ಆರ್​ಟಿಪಿಎಸ್ ಕಲ್ಲಿದ್ದಲು ಸಂಸ್ಕರಣಾ(ಕೂಲ್ ಯಾರ್ಡ್) ಘಟಕದಲ್ಲಿ ಈ ದುರ್ಘಟನೆ ಜರುಗಿದೆ. ಒಡಿಶಾ ಮೂಲದ ದೀಪಕ್ ನಾಯಕ(27) ಮೃತ ವ್ಯಕ್ತಿ. ಬೆಲ್ಟ್​ನಿಂದ ಘಟಕಗಳಿಗೆ ಕಲ್ಲಿದ್ದಲು ಪೂರೈಸುವಾಗ, ಕಲ್ಲು ಕಂಡು ಬಂದ್ರೆ ಅವುಗಳನ್ನ ತೆಗೆಯುವ ಕೆಲಸವನ್ನು ದೀಪಕ್​ ಮಾಡುತ್ತಿದ್ದರು. ಈ ವೇಳೆ ಬೆಲ್ಟ್​ನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದು, ದೇಹ ಗುರುತು ಸಿಗದ ರೀತಿಯಲ್ಲಿ ಪತ್ತೆಯಾಗಿದೆ.

Tragedy in Raichur power plant: one labour died
ರಾಯಚೂರು ಆರ್​ಟಿಪಿಎಸ್​ನಲ್ಲಿ ಬೆಲ್ಟ್​ಗೆ ಸಿಲುಕಿ ಕಾರ್ಮಿಕ ಸಾವು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಒಡಿಶಾ ಮೂಲದ ದೀಪಕ್ ಆರ್​ಟಿಪಿಎಸ್​ನಲ್ಲಿ ಕೆಲಸ ಮಾಡುವುದಕ್ಕೆ ಬಂದು, ಶಕ್ತಿನಗರದಲ್ಲಿ ವಾಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Intro:¬ಸ್ಲಗ್: ಕೂಲ್ ಯಾರ್ಡ್ ವ್ಯಕ್ತಿ ಸಾವು
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 15-11-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರ(ಆರ್ ಟಿಪಿಎಸ್) ದಲ್ಲಿ ವ್ಯಕ್ತಿಯೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.
Body:ಆರ್ ಟಿಪಿಎಸ್ ಕೇಂದ್ರ ಕಲ್ಲಿದ್ದಲು ಸಂಸ್ಕರಣ(ಕೂಲ್ ಯಾರ್ಡ್) ಘಟಕದಲ್ಲಿ ಈ ದುರ್ಘಟನೆ ಜರುಗಿದೆ. ಓರಿಸಾ ಮೂಲದ ದೀಪಕ್ ನಾಯಕ(27) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ದೀಪಕ್ ಕರ್ತವ್ಯ ನಿರ್ವಹಿಸುವ ವೇಳೆ ಕಲ್ಲಿದ್ದಲು ಸಂಸ್ಕಾರಣ ಘಟಕದಲ್ಲಿ ಬೆಲ್ಟ್ ನಿಂದ ಘಟಕಗಳಿಗೆ ಕಲ್ಲಿದ್ದಲು ಪೂರೈಸುವಾಗ, ಕಲ್ಲು ಕಂಡು ಬಂದ್ರೆ ಅವುಗಳನ್ನ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಬೆಲ್ಟ್ ನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದು, ದೇಹ ಗುರುತು ಸಿಗದರೀತಿಯಲ್ಲಿ ಪತ್ತೆಯಾಗಿದೆ. ಓರಿಸಾ ಮೂಲದ ದೀಪಕ್ ಆರ್ ಟಿಪಿಎಸ್ ನಲ್ಲಿ ಕೆಲಸ ಮಾಡುವುದಕ್ಕೆ ಬಂದು, ಶಕ್ತಿನಗರದಲ್ಲಿ ವಾಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. Conclusion:ಸದ್ಯ ಮೃತ ದೇಹವನ್ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಶಕ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಘಟನೆ ದೃಶ್ಯವಾಳಿ ಸಿಸಿ ಕ್ಯಾಮರ್ ದಲ್ಲಿ ಸೆರೆಯಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.