ETV Bharat / state

ಕೆಡಿಪಿ ಸಭೆಯಿಂದಲೇ ಸಚಿವ ಕಾರಜೋಳಗೆ ಸೋಮಣ್ಣ ಕರೆ : ಅಷ್ಟಕ್ಕೂ ಹೇಳಿದ್ದೇನು..? - Somanna calls on Minister Karajola from Mysore KDP meeting

ಕೆಡಿಪಿ ಸಭೆಗೆ ಹಾಜರಾಗದೆ ಇನ್ನೊಂದು ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದ ಲೊಕೋಪಯೋಗಿ ಅಧಿಕಾರಿಗಳನ್ನು ವಾಪಾಸ್​ ಕಳುಹಿಸಿಕೊಡುವಂತೆ ಸಚಿವ ವಿ.ಸೋಮಣ್ಣ, ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳರಿಗೆ ಸಭೆಯಿಂದಲೇ ಕರೆ ಮಾಡಿ ಕೇಳಿಕೊಂಡ ಪ್ರಸಂಗ ನಡೆಯಿತು.

Somanna calls on Minister Karajola from KDP meeting
ಕೆಡಿಪಿ ಸಭೆಯಿಂದಲೇ ಸಚಿವ ಕರಾಜೋಳಗೆ ಸೋಮಣ್ಣ ಕರೆ
author img

By

Published : Jan 3, 2020, 4:54 PM IST

Updated : Jan 3, 2020, 5:35 PM IST

ಮೈಸೂರು: ಕೆಡಿಪಿ ಸಭೆಗೆ ಹಾಜರಾಗದೆ ಇನ್ನೊಂದು ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದ ಲೊಕೋಪಯೋಗಿ ಅಧಿಕಾರಿಗಳನ್ನು ವಾಪಾಸ್​ ಕಳುಹಿಸಿಕೊಡುವಂತೆ ಸಚಿವ ವಿ.ಸೋಮಣ್ಣ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳರಿಗೆ ಸಭೆಯಿಂದಲೇ ಕರೆ ಮಾಡಿ ಕೇಳಿಕೊಂಡ ಪ್ರಸಂಗ ನಡೆಯಿತು.

ಕೆಡಿಪಿ ಸಭೆಯಿಂದಲೇ ಸಚಿವ ಕರಾಜೋಳಗೆ ಸೋಮಣ್ಣ ಕರೆ

ಹೊಸ ವರ್ಷದ ನಂತರ ಮೊದಲ ಕೆಡಿಪಿ ಸಭೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಸಭೆಗೆ ಜಿಲ್ಲೆಯ ಹಾಗೂ ಮೈಸೂರು ನಗರದ ಎಲ್ಲಾ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಸಭೆಗೆ ಜಿಲ್ಲೆಯ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಭಾಗವಹಿಸಿರಲಿಲ್ಲ. ಈ ಬಗ್ಗೆ ಮಾಹಿತಿ ತಿಳಿದ ಸಚಿವ ವಿ.ಸೋಮಣ್ಣ, ಪಿಡಬ್ಲ್ಯೂಡಿ ಅಧಿಕಾರಿಗಳು ಎಲ್ಲಿ ಎಂದು ಕೇಳಿದಾಗ ಅವರು ಬೆಂಗಳೂರು ಸಭೆಗೆ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ ಸಚಿವ ಸೋಮಣ್ಣ ತಕ್ಷಣ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರಿಗೆ ಸಭೆಯಿಂದಲೇ ಕರೆ ಮಾಡಿ ನಾನು ಮೈಸೂರಿನಲ್ಲಿ ಕೆ‌ಡಿಪಿ ಸಭೆ ನಡೆಸುತ್ತಿದ್ದೇನೆ, ನಿಮ್ಮ ಇಲಾಖೆಯ ಅಧಿಕಾರಿಗಳು ಬೆಂಗಳೂರು ಸಭೆಗೆ ಹೋದರೆ ಹೇಗೆ. ನಾನು ಸಂಜೆಯವರೆಗೆ ಇಲ್ಲಿ ಸಭೆ ನಡೆಸುತ್ತೇನೆ, ತಕ್ಷಣ ಅಧಿಕಾರಿಗಳನ್ನು ವಾಪಾಸ್​ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಮೈಸೂರು: ಕೆಡಿಪಿ ಸಭೆಗೆ ಹಾಜರಾಗದೆ ಇನ್ನೊಂದು ಸಭೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ತೆರಳಿದ ಲೊಕೋಪಯೋಗಿ ಅಧಿಕಾರಿಗಳನ್ನು ವಾಪಾಸ್​ ಕಳುಹಿಸಿಕೊಡುವಂತೆ ಸಚಿವ ವಿ.ಸೋಮಣ್ಣ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳರಿಗೆ ಸಭೆಯಿಂದಲೇ ಕರೆ ಮಾಡಿ ಕೇಳಿಕೊಂಡ ಪ್ರಸಂಗ ನಡೆಯಿತು.

ಕೆಡಿಪಿ ಸಭೆಯಿಂದಲೇ ಸಚಿವ ಕರಾಜೋಳಗೆ ಸೋಮಣ್ಣ ಕರೆ

ಹೊಸ ವರ್ಷದ ನಂತರ ಮೊದಲ ಕೆಡಿಪಿ ಸಭೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಸಭೆಗೆ ಜಿಲ್ಲೆಯ ಹಾಗೂ ಮೈಸೂರು ನಗರದ ಎಲ್ಲಾ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಸಭೆಗೆ ಜಿಲ್ಲೆಯ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಭಾಗವಹಿಸಿರಲಿಲ್ಲ. ಈ ಬಗ್ಗೆ ಮಾಹಿತಿ ತಿಳಿದ ಸಚಿವ ವಿ.ಸೋಮಣ್ಣ, ಪಿಡಬ್ಲ್ಯೂಡಿ ಅಧಿಕಾರಿಗಳು ಎಲ್ಲಿ ಎಂದು ಕೇಳಿದಾಗ ಅವರು ಬೆಂಗಳೂರು ಸಭೆಗೆ ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ ಸಚಿವ ಸೋಮಣ್ಣ ತಕ್ಷಣ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರಿಗೆ ಸಭೆಯಿಂದಲೇ ಕರೆ ಮಾಡಿ ನಾನು ಮೈಸೂರಿನಲ್ಲಿ ಕೆ‌ಡಿಪಿ ಸಭೆ ನಡೆಸುತ್ತಿದ್ದೇನೆ, ನಿಮ್ಮ ಇಲಾಖೆಯ ಅಧಿಕಾರಿಗಳು ಬೆಂಗಳೂರು ಸಭೆಗೆ ಹೋದರೆ ಹೇಗೆ. ನಾನು ಸಂಜೆಯವರೆಗೆ ಇಲ್ಲಿ ಸಭೆ ನಡೆಸುತ್ತೇನೆ, ತಕ್ಷಣ ಅಧಿಕಾರಿಗಳನ್ನು ವಾಪಾಸ್​ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

Intro:ಮೈಸೂರು: ಕೆ.ಡಿ.ಪಿ ಸಭೆಗೆ ಗೈರಾದ ಪಿ.ಡಬ್ಲ್ಯೂ.ಡಿ ಅಧಿಕಾರಿಗಳನ್ನು ಕಳುಹಿಸಿಕೊಡುವಂತೆ ಸಚಿವ ಗೋವಿಂದ ಕಾರಜೋಳರಿಗೆ ಸಚಿವ ಸೋಮಣ್ಣ ಸಭೆಯಿಂದಲೇ ಕರೆ ಮಾಡಿ ಕೇಳಿಕೊಂಡ ಪ್ರಸಂಗ ನಡೆಯಿತು.Body:






ಇಂದು ಹೊಸ ವರ್ಷದ ನಂತರ ಮೊದಲ ಕೆ ಡಿ ಪಿ ಸಭೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಸಭೆಗೆ ಜಿಲ್ಲೆಯ ಹಾಗೂ ಮೈಸೂರು ನಗರದ ಎಲ್ಲಾ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು , ಆದರೆ ಈ ಸಭೆಗೆ ಜಿಲ್ಲೆಯ ಪಿ.ಡಬ್ಲ್ಯೂ. ಡಿ ಅಧಿಕಾರಿಗಳು ಭಾಗವಹಿಸಿರಲಿಲ್ಲ , ಈ ಬಗ್ಗೆ ಸಭೆಯಲ್ಲಿ ಗಮನಿಸಿದ ಸಚಿವ ವಿ.ಸೋಮಣ್ಣ ಎಲ್ಲಿ ಪಿ.ಡಬ್ಲ್ಯೂ.ಡಿ ಅಧಿಕಾರಿಗಳು ಎಂದು ಕೇಳಿದಾಗ ಅವರು ಬೆಂಗಳೂರು ಸಭೆಗೆ ಹೋಗಿದ್ದಾರೆ ಎಂದು ತಿಳಿದ ಸಚಿವ ಸೋಮಣ್ಣ ತಕ್ಷಣ ಪಿ.ಡಬ್ಲ್ಯೂ. ಡಿ ಸಚಿವ ಗೋವಿಂದ ಕಾರಜೋಳ ಅವರಿಗೆ ಸಭೆಯಿಂದಲೇ ಕರೆ ಮಾಡಿ ನಾನು ಮೈಸೂರಿನಲ್ಲಿ ಕೆ‌.ಡಿ.ಪಿ ಸಭೆ ನಡೆಸುತ್ತಿದ್ದೇನೆ ನಿಮ್ಮ ಇಲಾಖೆಯ ಅಧಿಕಾರಿಗಳು ಬೆಂಗಳೂರು ಸಭೆಗೆ ಹೋದರೆ ಹೇಗೆ ? ನಾನು ಸಂಜೆವರೆಗೆ ಸಭೆ ನಡೆಸುತ್ತೇನೆ ತಕ್ಷಣ ಅಧಿಕಾರಿಗಳನ್ನು ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದರು. ಒಬ್ಬ ಸಚಿವರು ಇನ್ನೊಬ್ಬ ಸಚಿವರ ಇಲಾಖೆಯ ಅಧಿಕಾರಿಗಳನ್ನು ಕರೆತರಿಸಲು ಸಚಿವರೇ ಫೋನ್ ಮಾಡಿದ್ದು ಸಭೆಯಲ್ಲಿ ಆ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಮೌನದಿಂದ ಕೇಳಿದ್ದು ವಿಶೇಷವಾಗಿತ್ತು.Conclusion:
Last Updated : Jan 3, 2020, 5:35 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.