ETV Bharat / state

ಬೆಲೆ ಏರಿಕೆ ಎಫೆಕ್ಟ್: ನವ ದಂಪತಿಗೆ ಪೆಟ್ರೋಲ್ ನೀಡಿ ಶುಭ ಕೋರಿದ ಪಾಲಿಕೆ ಸದಸ್ಯೆ - ನವಜೋಡಿಗಳಿಗೆ ಪೆಟ್ರೋಲ್ ನೀಡುವ ಮೂಲಕ ಶುಭ

ಕಾರ್ಯಕ್ರಮದಲ್ಲಿ ಪಾಲ್ಗೊಂಡ‌ ನಗರಪಾಲಿಕೆ ಸದಸ್ಯೆ ಶೋಭಾ ಹಾಗೂ ಪತಿ ಸುನೀಲ್, ಸ್ನೇಹಿತರು ನೂತನ ವಧು ವರರಿಗೆ ಪೆಟ್ರೋಲ್ ನೀಡುವ ಮೂಲಕ ವಿಭಿನ್ನವಾಗಿ ಶುಭ ಕೋರಿದರು.

given petrol to marrige couple in mysuru news
ನವ ದಂಪತಿಗೆ ಪೆಟ್ರೋಲ್ ನೀಡಿ ಶುಭ ಕೋರಿದ ಪಾಲಿಕೆ ಸದಸ್ಯೆ
author img

By

Published : Feb 21, 2021, 5:20 PM IST

ಮೈಸೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಈ ಮಧ್ಯೆ ನಗರ ಪಾಲಿಕೆ ಸದಸ್ಯರೊಬ್ಬರು ನವಜೋಡಿಗಳಿಗೆ ಪೆಟ್ರೋಲ್ ಕಾಣಿಕೆ ನೀಡುವ ಮೂಲಕ ಶುಭಕೋರಿದರು.

ಓದಿ: 9ನೇ ಬಾರಿ ಆಸ್ಟ್ರೇಲಿಯನ್​ ಓಪನ್​ ಗೆದ್ದು ದಾಖಲೆ; ಜೋಕೊವಿಕ್ ಮುಡಿಗೆ 18ನೇ ಗ್ರ್ಯಾಂಡ್​ಸ್ಲ್ಯಾಮ್​

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮುಖಂಡ ಜಿ. ಶ್ರೀನಾಥ್‌ ಬಾಬು ಅವರ ಪುತ್ರಿ ನಿಕಿತಾ ಹಾಗೂ ನಿತೇಶ್ ಭಾಸ್ಕರರವರ ವಿವಾಹ ಮಹೋತ್ಸವ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ‌ ನಗರಪಾಲಿಕೆ ಸದಸ್ಯೆ ಶೋಭಾ ಹಾಗೂ ಪತಿ ಸುನೀಲ್, ಸ್ನೇಹಿತರು ನೂತನ ವಧು-ವರರಿಗೆ ಪೆಟ್ರೋಲ್ ಕಾಣಿಕೆ ನೀಡುವ ಮೂಲಕ ವಿಭಿನ್ನವಾಗಿ ಶುಭ ಕೋರಿದರು.

ಹೂಗುಚ್ಛ ಹಾಗೂ ಹಣ ಇನ್ನಿತರ ವಸ್ತುಗಳನ್ನು ನೀಡುವ ಬದಲು, ಪೆಟ್ರೋಲ್ ದರ ದುಪ್ಪಟ್ಟಾದ ಕಾರಣ ವಧು-ವರನಿಗೆ ಪೆಟ್ರೋಲ್ ನೀಡಿ ಶುಭ ಕೋರಿದ್ದಾರೆ.

ಮೈಸೂರು: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಈ ಮಧ್ಯೆ ನಗರ ಪಾಲಿಕೆ ಸದಸ್ಯರೊಬ್ಬರು ನವಜೋಡಿಗಳಿಗೆ ಪೆಟ್ರೋಲ್ ಕಾಣಿಕೆ ನೀಡುವ ಮೂಲಕ ಶುಭಕೋರಿದರು.

ಓದಿ: 9ನೇ ಬಾರಿ ಆಸ್ಟ್ರೇಲಿಯನ್​ ಓಪನ್​ ಗೆದ್ದು ದಾಖಲೆ; ಜೋಕೊವಿಕ್ ಮುಡಿಗೆ 18ನೇ ಗ್ರ್ಯಾಂಡ್​ಸ್ಲ್ಯಾಮ್​

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮುಖಂಡ ಜಿ. ಶ್ರೀನಾಥ್‌ ಬಾಬು ಅವರ ಪುತ್ರಿ ನಿಕಿತಾ ಹಾಗೂ ನಿತೇಶ್ ಭಾಸ್ಕರರವರ ವಿವಾಹ ಮಹೋತ್ಸವ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ‌ ನಗರಪಾಲಿಕೆ ಸದಸ್ಯೆ ಶೋಭಾ ಹಾಗೂ ಪತಿ ಸುನೀಲ್, ಸ್ನೇಹಿತರು ನೂತನ ವಧು-ವರರಿಗೆ ಪೆಟ್ರೋಲ್ ಕಾಣಿಕೆ ನೀಡುವ ಮೂಲಕ ವಿಭಿನ್ನವಾಗಿ ಶುಭ ಕೋರಿದರು.

ಹೂಗುಚ್ಛ ಹಾಗೂ ಹಣ ಇನ್ನಿತರ ವಸ್ತುಗಳನ್ನು ನೀಡುವ ಬದಲು, ಪೆಟ್ರೋಲ್ ದರ ದುಪ್ಪಟ್ಟಾದ ಕಾರಣ ವಧು-ವರನಿಗೆ ಪೆಟ್ರೋಲ್ ನೀಡಿ ಶುಭ ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.