ETV Bharat / state

ಚಿಕ್ಕಬಳ್ಳಾಪುರದಲ್ಲಿ ಸಿಕ್ಕ ಅನುಮಾನಾಸ್ಪದ ಕಾರಿನ ಬಗ್ಗೆ ಡಿಸಿಪಿ ಹೇಳಿದ್ದೇನು? - DCP

ಕಿಡಿಗೇಡಿಗಳು ಅಹಿತಕರ ಕೃತ್ಯಗಳನ್ನು ನಡೆಸಬಹುದು ಎಂಬ ಖಚಿತವಾದ ಮಾಹಿತಿ ಬಂದಿದ್ದು, ಅದಕ್ಕಾಗಿ ನಿನ್ನೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೇ ಮೈಸೂರಿನಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಡಿಸಿಪಿ ಮುತ್ತುರಾಜ್ ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಸಿಕ್ಕ ಕಾರಿನ ಬಗ್ಗೆ ಡಿಸಿಪಿ ಹೇಳಿದ್ದೇನು?
author img

By

Published : Aug 18, 2019, 9:29 AM IST

ಮೈಸೂರು: ಇಲ್ಲಿನ ಕಾರು ಚಿಕ್ಕಬಳ್ಳಾಪುರದಲ್ಲಿ ಸಿಕ್ಕಿದ್ದು, ಅದರ ಮಾಲೀಕ ಮಡಿಕೇರಿಯವರು. ಮೈಸೂರಿನ ಮಧ್ಯವರ್ತಿಯಿಂದ ಬೆಂಗಳೂರಿನವರಿಗೆ ಕಳೆದ ವರ್ಷವೇ ಮಾರಾಟವಾಗಿತ್ತು ಎಂದು ನಮಗೆ ಮಾಹಿತಿ ಬಂದಿದೆ ಎಂದು ಡಿಸಿಪಿ ಮುತ್ತುರಾಜ್ ಸ್ಪಷ್ಟಪಡಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸಿಕ್ಕ ಕಾರಿನ ಬಗ್ಗೆ ಡಿಸಿಪಿ ಹೇಳಿದ್ದೇನು?

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ವಿಲಾಸಿ ಕಾರು ಮೈಸೂರಿನದ್ದು ಎಂಬ ಸುದ್ದಿ ಆಗಿತ್ತು. ಈ ಹಿನ್ನೆಲೆಯಲ್ಲಿ ಅದರ ಮಾಲೀಕನನ್ನು ಹುಡುಕಿದಾಗ ಮಾಲೀಕ ಮಡಿಕೇರಿಯವರು.‌ ಮೈಸೂರಿನ ಮಧ್ಯವರ್ತಿಯಿಂದ ಬೆಂಗಳೂರಿನವರಿಗೆ ಕಳೆದ ವರ್ಷವೇ ಮಾರಾಟ ಆಗಿತ್ತು ಎಂದು ಮಾಹಿತಿ ನಮಗೆ ಬಂದಿದೆ ಎಂದು ಡಿಸಿಪಿ ಸ್ಪಷ್ಟಪಡಿಸಿದರು.

ಇನ್ನು ಕಿಡಿಗೇಡಿಗಳು ಅಹಿತಕರ ಕೃತ್ಯಗಳನ್ನು ನಡೆಸಬಹುದು ಎಂಬ ಖಚಿತವಾದ ಮಾಹಿತಿ ಬಂದಿದ್ದು, ಅದಕ್ಕಾಗಿ ನಿನ್ನೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೇ ಮೈಸೂರಿನಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 10 ಕಡೆ ಚೆಕ್ ಪೋಸ್ಟ್ ನಿರ್ಮಿಸಿದ್ದೇವೆ. ನಗರದ ಹೋಟೆಲ್, ಲಾಡ್ಜ್​​ಗಳನ್ನು‌ ಚೆಕ್ ಮಾಡಿದ್ದೇವೆ. ಅಲ್ಲದೆ ನಗರದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಆರ್.ಬಿ.ಐ, ಇನ್ಫೋಸಿಸ್ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳವನ್ನು ನಿಯೋಜನೆ‌ ಮಾಡಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಲು ತಿಳಿಸಿದ್ದೇವೆ. 43 ಗರುಡ ವಾಹನಗಳು ರಾತ್ರಿಯಲ್ಲೂ ಸಂಚರಿಸುತ್ತವೆ. ಅನುಮಾನಸ್ಪದವಾಗಿ ವಾಹನಗಳು ನಿಂತಿದ್ದರೆ ಅವುಗಳನ್ನು ಪರಿಶೀಲನೆ ಮಾಡಲಾಗುವುದು. ಕೆ.ಎಸ್.ಆರ್.ಪಿ.ಯಿಂದ 4 ಬೆಟಾಲಿಯನ್ ಸೂಕ್ಷ್ಮ ಪ್ರದೇಶದಲ್ಲಿ ನಿಯೋಜನೆ ಮಾಡಿದ್ದು, 12 ಸಿಟಿ ಆರ್ಮಿ ಫೋರ್ಸ್​ಗಳನ್ನು ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಮೈಸೂರು: ಇಲ್ಲಿನ ಕಾರು ಚಿಕ್ಕಬಳ್ಳಾಪುರದಲ್ಲಿ ಸಿಕ್ಕಿದ್ದು, ಅದರ ಮಾಲೀಕ ಮಡಿಕೇರಿಯವರು. ಮೈಸೂರಿನ ಮಧ್ಯವರ್ತಿಯಿಂದ ಬೆಂಗಳೂರಿನವರಿಗೆ ಕಳೆದ ವರ್ಷವೇ ಮಾರಾಟವಾಗಿತ್ತು ಎಂದು ನಮಗೆ ಮಾಹಿತಿ ಬಂದಿದೆ ಎಂದು ಡಿಸಿಪಿ ಮುತ್ತುರಾಜ್ ಸ್ಪಷ್ಟಪಡಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸಿಕ್ಕ ಕಾರಿನ ಬಗ್ಗೆ ಡಿಸಿಪಿ ಹೇಳಿದ್ದೇನು?

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಬಳಿ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ವಿಲಾಸಿ ಕಾರು ಮೈಸೂರಿನದ್ದು ಎಂಬ ಸುದ್ದಿ ಆಗಿತ್ತು. ಈ ಹಿನ್ನೆಲೆಯಲ್ಲಿ ಅದರ ಮಾಲೀಕನನ್ನು ಹುಡುಕಿದಾಗ ಮಾಲೀಕ ಮಡಿಕೇರಿಯವರು.‌ ಮೈಸೂರಿನ ಮಧ್ಯವರ್ತಿಯಿಂದ ಬೆಂಗಳೂರಿನವರಿಗೆ ಕಳೆದ ವರ್ಷವೇ ಮಾರಾಟ ಆಗಿತ್ತು ಎಂದು ಮಾಹಿತಿ ನಮಗೆ ಬಂದಿದೆ ಎಂದು ಡಿಸಿಪಿ ಸ್ಪಷ್ಟಪಡಿಸಿದರು.

ಇನ್ನು ಕಿಡಿಗೇಡಿಗಳು ಅಹಿತಕರ ಕೃತ್ಯಗಳನ್ನು ನಡೆಸಬಹುದು ಎಂಬ ಖಚಿತವಾದ ಮಾಹಿತಿ ಬಂದಿದ್ದು, ಅದಕ್ಕಾಗಿ ನಿನ್ನೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೇ ಮೈಸೂರಿನಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. 10 ಕಡೆ ಚೆಕ್ ಪೋಸ್ಟ್ ನಿರ್ಮಿಸಿದ್ದೇವೆ. ನಗರದ ಹೋಟೆಲ್, ಲಾಡ್ಜ್​​ಗಳನ್ನು‌ ಚೆಕ್ ಮಾಡಿದ್ದೇವೆ. ಅಲ್ಲದೆ ನಗರದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಆರ್.ಬಿ.ಐ, ಇನ್ಫೋಸಿಸ್ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳವನ್ನು ನಿಯೋಜನೆ‌ ಮಾಡಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಲು ತಿಳಿಸಿದ್ದೇವೆ. 43 ಗರುಡ ವಾಹನಗಳು ರಾತ್ರಿಯಲ್ಲೂ ಸಂಚರಿಸುತ್ತವೆ. ಅನುಮಾನಸ್ಪದವಾಗಿ ವಾಹನಗಳು ನಿಂತಿದ್ದರೆ ಅವುಗಳನ್ನು ಪರಿಶೀಲನೆ ಮಾಡಲಾಗುವುದು. ಕೆ.ಎಸ್.ಆರ್.ಪಿ.ಯಿಂದ 4 ಬೆಟಾಲಿಯನ್ ಸೂಕ್ಷ್ಮ ಪ್ರದೇಶದಲ್ಲಿ ನಿಯೋಜನೆ ಮಾಡಿದ್ದು, 12 ಸಿಟಿ ಆರ್ಮಿ ಫೋರ್ಸ್​ಗಳನ್ನು ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

Intro:ಮೈಸೂರು: ಮೈಸೂರಿನ ಕಾರು ಚಿಕ್ಕಬಳ್ಳಾಪುರದಲ್ಲಿ ಸಿಕ್ಕಿದ್ದು ಅದರ ಓನರ್ ಮಡಿಕೇರಿಯವರು ಮೈಸೂರಿನ ಮಧ್ಯವರ್ತಿಯಿಂದ ಬೆಂಗಳೂರಿನವರಿಗೆ ಕಳೆದ ವರ್ಷವೆ ಮಾರಾಟ ವಾಗಿತ್ತು ಎಂದು ನಮಗೆ ಮಾಹಿತಿ ಬಂದಿದೆ ಎಂದು ಡಿಸಿಪಿ ಮುತ್ತುರಾಜ್ ಸ್ಪಷ್ಟಪಡಿಸಿದ್ದಾರೆ.


Body:ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೈವಾರದ ಬಳಿ ಅನುಮಾನಸ್ಪತವಾಗಿ ನಿಂತಿದ್ದ ವಿಲಾಸಿ ಕಾರು ಮೈಸೂರಿನದ್ದು ಎಂಬ ಸುದ್ದಿ ಆಗಿತ್ತು, ಈ ಹಿನ್ನಲೆಯಲ್ಲಿ ಅದರ ಮಾಲಿಕನನ್ನು ಹುಡುಕಿದಾಗ ಇದರ ಮಾಲಿಕರು ಮಡಿಕೇರಿಯವರು.‌ ಮೈಸೂರಿನ ಮಧ್ಯವರ್ತಿಯಿಂದ ಬೆಂಗಳೂರಿನವರಿಗೆ ಕಳೆದ ವರ್ಷವೆ ಮಾರಾಟ ಆಗಿತ್ತು ಎಂದು ಮಾಹಿತಿ ನಮಗೆ ಬಂದಿದೆ ಎಂದು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಸ್ಪಷ್ಟಪಡಿಸಿದರು.
ಇನ್ಮೂ ಕಿಡಿಗೇಡಿಗಳು ಕೃತ್ಯಗಳನ್ನು ಮಾಡಬಹುದು ಎಂಬ ಖಚಿತವಾದ ಮಾಹಿತಿ ಬಂದಿದ್ದು ಅದಕ್ಕಾಗಿ ನೆನ್ನೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಣೆ ಮಾಡಿದ್ದು ಮೈಸೂರಿನಲ್ಲೂ ಹೈ ಅಲರ್ಟ್ ಘೋಷಿಣೆ ಮಾಡಿದ್ದು ೧೦ ಕಡೆ ಚೆಕ್ ಪೋಸ್ಟ್ ನಿರ್ಮಿಸಿದ್ದೇವೆ. ನಗರದ ಹೋಟೆಲ್, ಲಾಡ್ಜ್ ಗಳನ್ನು‌ ಚೆಕ್ ಮಾಡಿದ್ದೇವೆ. ಅಲ್ಲದೆ ನಗರದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಆರ್.ಬಿ.ಐ, ಇನ್ಫೋಸಿಸ್, ಮುಂತಾದ ಜನ ನಿಬಿಡ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳವನ್ನು‌ನು ನಿಯೋಜನೆ‌ ಮಾಡಿದ್ದು ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಲು ತಿಳಿಸಿದ್ದೇವೆ. ೪೩ ಗರುಡ ವಾಹನಗಳನ್ನು ರಾತ್ರಿಯವೇ ಸಂಚರಿಸುತ್ತವೆ. ಅನುಮಾನಸ್ಪದವಾಗಿ ವಾಹನಗಳು ನಿಂತಿದ್ದರೆ ಅವುಗಳನ್ನು ಪರಿಶೀಲನೆ ಮಾಡಲಾಗುವುದು ಎಂದ ಡಿಸಿಪಿ ಕೆ.ಎಸ್.ಆರ್.ಪಿ.ಇಂದ ೪ ಬಟಾಲಿಯನ್ ಸೂಕ್ಷ್ಮ ಪ್ರದೇಶದಲ್ಲಿ ನಿಯೋಜನೆ ಮಾಡಿದ್ದು ೧೨ ಸಿಟಿ ಆರ್ಮಿ ಫೋರ್ಸ್ ಗಳನ್ನು ನಗರ್ ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.