ETV Bharat / state

ಮಣ್ಣಿನ ಮಡಿಕೆಗಳು ಮರೆಯಾಗುವುದಿಲ್ಲ: ಕುಶಲಕರ್ಮಿಯ ಮನದಾಳದ ಮಾತು

ಮಣ್ಣಿನ ಮಡಿಕೆಗಳು ಮರೆಯಾಗುವುದಿಲ್ಲ, ನಾವು ಪುನಃ ಮರಳಿ ಮಣ್ಣಿಗೆ ಬರಬೇಕೆಂದು ಮಹಿಳಾ ದಸರಾದ ಆವರಣದಲ್ಲಿ ಈಟಿವಿ ಭಾರತ್ ಜೊತೆಗೆ ಕಲಾವಿದ ಬಸವರಾಜಪ್ಪ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

author img

By

Published : Oct 3, 2019, 1:32 PM IST

ಮಣ್ಣಿನ ಮಡಕೆಗಳು ಮರೆಯಾಗುವುದಿಲ್ಲ : ಬಸವರಾಜಪ್ಪ

ಮೈಸೂರು: ಮಣ್ಣಿನ ಸಿಂಗಲ್​ ಯೂಸ್​(ಏಕ ಬಳಕೆ) ಪ್ಲಾಸ್ಟಿಕ್ ಅನ್ನು ದೇಶಾದ್ಯಂತ ನಿಷೇಧಿಸಲಾಗಿದೆ.​ ಮಡಿಕೆಗಳು ಮರೆಯಾಗುವುದಿಲ್ಲ, ನಾವು ಪುನಃ ಮರಳಿ ಮಣ್ಣಿಗೆ ಬರಬೇಕೆಂದು ಮಹಿಳಾ ದಸರಾದ ಆವರಣದಲ್ಲಿ ಈಟಿವಿ ಭಾರತ್ ಜೊತೆಗೆ ಕಲಾವಿದ ಬಸವರಾಜಪ್ಪ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಮಣ್ಣಿನ ಮಡಿಕೆಗಳು ಮರೆಯಾಗುವುದಿಲ್ಲ : ಬಸವರಾಜಪ್ಪ

ಹಿಂದೆ ಮಣ್ಣಿನ ಮಡಿಕೆಗಳು ಬದುಕಿನ ಭಾಗವವಾಗಿದ್ದವು. ಕೆಲ ಕಾಲ ನಂತರ ಬಂದ ಪ್ಲಾಸ್ಟಿಕ್, ಅಲ್ಯೂಮಿನಿಯಂ, ಸ್ಟೀಲ್ ವಸ್ತುಗಳಿಂದಾಗಿ ಮಣ್ಣಿನ ಮಡಿಕೆಗಳು ಇತಿಹಾಸ ಪುಟ ಸೇರಿದವು. ಈ ಮಣ್ಣಿನ ಮಡಿಕೆಗಳು ಇತಿಹಾಸ ಪುಟ ಸೇರಿದ್ದರೂ ಅದೇ ಮಣ್ಣಿನಲ್ಲಿ ಕಲಾಕೃತಿಗಳನ್ನು ಮಾಡಿ ಬಸವರಾಜಪ್ಪ ತಮ್ಮ ಜೀವನವನ್ನು ಹಸನು ಮಾಡಿಕೊಂಡಿದ್ದಾರೆ.

ಇನ್ನು ಇವರು, ಯುಗಪುರುಷ, ಮುತ್ತಿನ ಹಾರ, ಮಾಲ್ಗುಡಿ ಡೇಸ್, ಗುಬ್ಬಿ ಮತ್ತು ಇಯ್ಯಾಲ ಮುಂತಾದ ಸಿನಿಮಾಗಳಲ್ಲಿ ಕಲಾಕೃತಿಯ ಸೆಟ್ ಜೊತೆಗೆ ಹಲವಾರು ಪಾತ್ರಗಳನ್ನು ಮಾಡಿದ್ದಾರೆ ಅನ್ನೋದು ವಿಶೇಷ.

ಮೈಸೂರು: ಮಣ್ಣಿನ ಸಿಂಗಲ್​ ಯೂಸ್​(ಏಕ ಬಳಕೆ) ಪ್ಲಾಸ್ಟಿಕ್ ಅನ್ನು ದೇಶಾದ್ಯಂತ ನಿಷೇಧಿಸಲಾಗಿದೆ.​ ಮಡಿಕೆಗಳು ಮರೆಯಾಗುವುದಿಲ್ಲ, ನಾವು ಪುನಃ ಮರಳಿ ಮಣ್ಣಿಗೆ ಬರಬೇಕೆಂದು ಮಹಿಳಾ ದಸರಾದ ಆವರಣದಲ್ಲಿ ಈಟಿವಿ ಭಾರತ್ ಜೊತೆಗೆ ಕಲಾವಿದ ಬಸವರಾಜಪ್ಪ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಮಣ್ಣಿನ ಮಡಿಕೆಗಳು ಮರೆಯಾಗುವುದಿಲ್ಲ : ಬಸವರಾಜಪ್ಪ

ಹಿಂದೆ ಮಣ್ಣಿನ ಮಡಿಕೆಗಳು ಬದುಕಿನ ಭಾಗವವಾಗಿದ್ದವು. ಕೆಲ ಕಾಲ ನಂತರ ಬಂದ ಪ್ಲಾಸ್ಟಿಕ್, ಅಲ್ಯೂಮಿನಿಯಂ, ಸ್ಟೀಲ್ ವಸ್ತುಗಳಿಂದಾಗಿ ಮಣ್ಣಿನ ಮಡಿಕೆಗಳು ಇತಿಹಾಸ ಪುಟ ಸೇರಿದವು. ಈ ಮಣ್ಣಿನ ಮಡಿಕೆಗಳು ಇತಿಹಾಸ ಪುಟ ಸೇರಿದ್ದರೂ ಅದೇ ಮಣ್ಣಿನಲ್ಲಿ ಕಲಾಕೃತಿಗಳನ್ನು ಮಾಡಿ ಬಸವರಾಜಪ್ಪ ತಮ್ಮ ಜೀವನವನ್ನು ಹಸನು ಮಾಡಿಕೊಂಡಿದ್ದಾರೆ.

ಇನ್ನು ಇವರು, ಯುಗಪುರುಷ, ಮುತ್ತಿನ ಹಾರ, ಮಾಲ್ಗುಡಿ ಡೇಸ್, ಗುಬ್ಬಿ ಮತ್ತು ಇಯ್ಯಾಲ ಮುಂತಾದ ಸಿನಿಮಾಗಳಲ್ಲಿ ಕಲಾಕೃತಿಯ ಸೆಟ್ ಜೊತೆಗೆ ಹಲವಾರು ಪಾತ್ರಗಳನ್ನು ಮಾಡಿದ್ದಾರೆ ಅನ್ನೋದು ವಿಶೇಷ.

Intro:ಮೈಸೂರು: ಮಣ್ಣಿನ‌ ಮಡಕೆಗಳು ಮರೆಯಾಗುತ್ತಿವೆ ಎಂಬ ಮಾತುಗಳು ಮಧ್ಯೆದಲ್ಲೇ ಇಲ್ಲ ಮತ್ತೆ ಮರಳಿ ಮಣ್ಣಿಗೆ ಬರಬೇಕು ಎನ್ನುತ್ತಾರೆ ಈ ಕಲಾವಿದ. ಹಾಗಾದರೆ ಈ ಕಲಾವಿದ ಹೇಳುವ ಸ್ಟೋರಿಯನ್ನು ನೀವು ಕೇಳಿ.


Body:ಹಿಂದೆ ಮಣ್ಣಿನ ಮಡಕೆಗಳು ಬದುಕಿನ ಭಾಗವವಾಗಿಯೇ ಹೋಗಿತ್ತು. ಕಾಲ ನಂತರ ಬಂದ ಪ್ಲಾಸ್ಟಿಕ್, ಅಲ್ಯೂಮಿನಿಯಂ, ಸ್ಟೀಲ್ ಪದಾರ್ಥಗಳಿಂದ ಮಣ್ಣಿನ ಮಡಕೆಗಳು ಇತಿಹಾಸ ಪುಟ ಸೇರಿದವು. ಆದರೆ ಮಣ್ಣಿನ ಮಡಕೆಗಳು ಇತಿಹಾಸ ಪುಟ ಸೇರಿದ್ದರು ಅದೇ ಮಣ್ಣಿನಲ್ಲಿ ಕಲಾಕೃತಿಗಳನ್ನು ಮಾಡಿ ಬದುಕನ್ನು ಹಸನು ಮಾಡಿಕೊಳ್ಳುತ್ತಿದ್ದಾರೆ ಕುಂಬಾರಿಕೆ ಬಸವರಾಜಪ್ಪ.‌ಈತ ಯುಗಪುರುಷ, ಮುತ್ತಿನ ಹಾರ, ಮಾಲ್ಗುಡಿ ಡೇಸ್, ಗುಬ್ಬಿ ಮತ್ತು ಇಯ್ಯಾಲ ಮುಂತಾದ ಸಿನಿಮಾಗಳಲ್ಲಿ ಕಲಾಕೃತಿಯ ಸೆಟ್ ಜೊತೆಗೆ ಹಲವಾರು ಪಾತ್ರಗಳನ್ನು ಮಾಡಿದ್ದಾನೆ.
ಮಣ್ಣಿನ ಮಡಕೆಗಳು ಮರೆಯಾಗುವುದಿಲ್ಲ.‌ ನಾವು ಪುನಃ ಮರಳಿ ಮಣ್ಣಿಗೆ ಬರಬೇಕು ನೋಡಿ ಎನ್ನುತ್ತಾರೆ ಮಹಿಳಾ ದಸರಾದ ಆವರಣದಲ್ಲಿ ಕಲಾಕೃತಿಗಳನ್ನು ಮಾಡುತ್ತಾ ಈ ಟಿವಿ ಭಾರತ್ ಜೊತೆ ಮಾತನಾಡಿದ ಸಂದರ್ಶನ ಇಲ್ಲಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.