ETV Bharat / state

ವಿದ್ಯುತ್, ಫ್ಯಾನ್‌, ಕಂಪ್ಯೂಟರ್‌ ಆನ್‌ ಆಗಿರ್ತವೆ.. ಆದರೆ, ಈ ಕಚೇರಿಯಲ್ಲಿ ಸಿಬ್ಬಂದಿಯೇ ಇರಲ್ಲ.. - ಗದಗ ಸುದ್ದಿ

ನಗರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ ಸರಿಯಾಗಿ ಕಚೇರಿಗೆ ಬಾರದ ಹಿನ್ನೆಲೆ ಜನರು ಪರದಾಡುವಂತಾಗಿದೆ.

Gadag Water Supply and Drainage Board
ಖಾಲಿ ಖಾಲಿ ಹೊಡೆಯುತ್ತಿರುವ ಗದಗದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
author img

By

Published : Jan 18, 2020, 7:04 PM IST

ಗದಗ: ನಗರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ ಸರಿಯಾಗಿ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ.

ಖಾಲಿ ಖಾಲಿಯಾಗಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ..

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಯಲ್ಲಿ ಎಇಇ, ಎಂಬಿ ಸಂಶಿ, ಎಇ ಕಿರಣ ಲಂಬಾಣಿ ಸೇರಿ 8 ಸಿಬ್ಬಂದಿ ಇದ್ದಾರೆ. ಆದರೆ, ಈ ಸಿಬ್ಬಂದಿ ಕಚೇರಿಯ ವಿದ್ಯುತ್ ದೀಪ, ಪ್ಯಾನ್ ಆನ್ ಮಾಡಿ ಹೊರಗೆ ಹೋಗುತ್ತಿದ್ದಾರೆ. ಇಂದು ಬೆಟಗೇರಿ ನಗರಸಭೆ ಮಾಜಿ ಸದಸ್ಯ ಎಂ ಸಿ‌ ಶೇಖ್​ ಅವರು ಕಚೇರಿಗೆ ಭೇಟಿ ನೀಡಿದ್ದ ವೇಳೆ ಕಚೇರಿ ಖಾಲಿ ಖಾಲಿಯಾಗಿತ್ತು. ಕೆಲ ಹೊತ್ತಿನ ನಂತರ ಒಬ್ಬ ಸಿಬ್ಬಂದಿ ಬಂದು ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೀಟಿಂಗ್‌ಗೆ ಹೋಗಿದ್ದಾರೆ. ಹಾಗಾಗಿ ಕಚೇರಿ ಖಾಲಿಯಾಗಿದೆ ಎಂದರು.

ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಎಂ ಸಿ‌ ಶೇಖ್, ಒಬ್ಬ ಅಧಿಕಾರಿ ಮೀಟಿಂಗ್ ಹೋದ್ರೆ, ಇಡೀ ಕಚೇರಿ ಹೇಗೆ ಖಾಲಿಯಾಗುತ್ತೆ ಅಂತಾ ಪ್ರಶ್ನಿಸಿದ್ದಾರೆ. ಅಲ್ಲದೇ ಇಲ್ಲಿನ ಸಿಬ್ಬಂದಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದಿಲ್ಲ. ಅವರು ನಮ್ಮ ಕೈಗೆ ಸಿಗೋದೆ ಇಲ್ಲ ಎಂದು ಆರೋಪಿಸಿದ್ದಾರೆ.

ಗದಗ: ನಗರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ ಸರಿಯಾಗಿ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ.

ಖಾಲಿ ಖಾಲಿಯಾಗಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ..

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಯಲ್ಲಿ ಎಇಇ, ಎಂಬಿ ಸಂಶಿ, ಎಇ ಕಿರಣ ಲಂಬಾಣಿ ಸೇರಿ 8 ಸಿಬ್ಬಂದಿ ಇದ್ದಾರೆ. ಆದರೆ, ಈ ಸಿಬ್ಬಂದಿ ಕಚೇರಿಯ ವಿದ್ಯುತ್ ದೀಪ, ಪ್ಯಾನ್ ಆನ್ ಮಾಡಿ ಹೊರಗೆ ಹೋಗುತ್ತಿದ್ದಾರೆ. ಇಂದು ಬೆಟಗೇರಿ ನಗರಸಭೆ ಮಾಜಿ ಸದಸ್ಯ ಎಂ ಸಿ‌ ಶೇಖ್​ ಅವರು ಕಚೇರಿಗೆ ಭೇಟಿ ನೀಡಿದ್ದ ವೇಳೆ ಕಚೇರಿ ಖಾಲಿ ಖಾಲಿಯಾಗಿತ್ತು. ಕೆಲ ಹೊತ್ತಿನ ನಂತರ ಒಬ್ಬ ಸಿಬ್ಬಂದಿ ಬಂದು ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೀಟಿಂಗ್‌ಗೆ ಹೋಗಿದ್ದಾರೆ. ಹಾಗಾಗಿ ಕಚೇರಿ ಖಾಲಿಯಾಗಿದೆ ಎಂದರು.

ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಎಂ ಸಿ‌ ಶೇಖ್, ಒಬ್ಬ ಅಧಿಕಾರಿ ಮೀಟಿಂಗ್ ಹೋದ್ರೆ, ಇಡೀ ಕಚೇರಿ ಹೇಗೆ ಖಾಲಿಯಾಗುತ್ತೆ ಅಂತಾ ಪ್ರಶ್ನಿಸಿದ್ದಾರೆ. ಅಲ್ಲದೇ ಇಲ್ಲಿನ ಸಿಬ್ಬಂದಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದಿಲ್ಲ. ಅವರು ನಮ್ಮ ಕೈಗೆ ಸಿಗೋದೆ ಇಲ್ಲ ಎಂದು ಆರೋಪಿಸಿದ್ದಾರೆ.

Intro:ಕೆಲಸಕ್ಕೆ ಚಕ್ಕರ್ ಪಗಾರಕ್ಕೆ ಹಾಜರ್... ಖಾಲಿ ಖಾಲಿ ಹೊಡೆಯುತ್ತಿರುವ ಕಚೇರಿ... ಗದಗನಲ್ಲಿ ಹೇಳೋರಿಲ್ಲ. ಕೇಳೋವರು ಇಲ್ಲಾ... ಸಿಬ್ಬಂದಿಗಳು ಆಡಿದ್ದೇ ಆಟ..

ಆ್ಯಂಕರ್:- ಸಿಬ್ಬಂದಿಗಳು ಇಲ್ಲದೆ ಖಾಲಿ ಖಾಲಿ ಹೊಡೆಯುತ್ತಿರುವ ಗದಗನ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿ. ಕಚೇರಿಯ ಒಳಗಡೆ ಕಾಲಿಟ್ಟರೆ ಸಾಕು ಖಾಲಿ ಕುರ್ಚಿಗಳ ದರ್ಶನ ವಾಗುತ್ತದೆ. ವಿದ್ಯುತ್ ದೀಪ, ಪ್ಯಾನ್ ಆನ್ ಮಾಡಿ ಎಲ್ಲಾ ಸಿಬ್ಬಂದಿಗಳು ಹೊರಗಡೆ ಹೋಗಿದ್ದಾರೆ. ಕಚೇರಿಗೆ ಸಾರ್ವಜನಿಕರು ಬಂದರೆ ಇಡೀ ಕಚೇರಿ ಖಾಲಿಯಾಗಿದೆ. ಎಇಇ- ಎಂ ಬಿ ಸಂಶಿ, ಎಇ ಕಿರಣ ಲಂಬಾಣಿ, ಸೇರಿದಂತೆ 8 ಜನರು ಕಾರ್ಯ ನಿರ್ವಹಿಸುತ್ತಾರೆ. ಆದರೆ ಇಂದು ಒಬ್ಬ ಅಧಿಕಾರಿ ಅಥವಾ ಸಿಬ್ಬಂದಿಗಳು ಸಹ ಕಚೇರಿಯಲ್ಲಿ ಇಲ್ಲಾ, ಹಾಗಾಗಿ ಗದಗ ಬೆಟಗೇರಿ ಅವಳಿ ನಗರದ ಮಾಜಿ ಸದಸ್ಯ ಎಮ್ ಸಿ‌ ಶೇಖ ಅವರು ಕಚೇರಿ ಕೆಲಸಕ್ಕೆ ಬಂದು ಶಾಕ್ ಆಗಿದ್ದಾರೆ. ಕೆಲ ಹೊತ್ತಿನ ನಂತರ ಒಬ್ಬ ಸಿಬ್ಬಂದಿ ಬಂದು ನಮ್ಮ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೀಟಿಂಗ್ ಹೋಗಿದ್ದಾರೆ. ಹಾಗಾಗಿ ಕಚೇರಿ ಖಾಲಿಯಾಗಿದೆ ಅಂತಾ ಹೇಳ್ತಾರೆ. ಒಬ್ಬ ಅಧಿಕಾರಿ ಅಥವಾ ಸಿಬ್ಬಂದಿಗಳು ಮೀಟಿಂಗ್ ಹೋದ್ರೆ ಇಡೀ ಕಚೇರಿ ಹೇಗೆ ಖಾಲಿಯಾಗುತ್ತೆ ಅಂತಾ ಸಾರ್ವಜನಿಕರು ಪ್ರಶ್ನೇ ಮಾಡುತ್ತಿದ್ದಾರೆ. ಇಲ್ಲಿನ ಸಿಬ್ಬಂದಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದಿಲ್ಲ. ಅವರು ನಮ್ಮ‌ ಕೈಗೆ ಸಿಗೋದಿಲ್ಲ ಎಂದು ಎಮ್ ಸಿ ಶೇಖ್ ಆರೋಪ ಮಾಡ್ತಾರೆ.

ಬೈಟ್:- ಎಂ ಸಿ ಶೇಖ್... ಸ್ಥಳೀಯರು.Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.