ETV Bharat / state

ಕಾಂಗ್ರೆಸ್ಸಿಗರು ಇನ್ನೂ 20 ವರ್ಷ ಅಂಗಿಯನ್ನು ಗೂಟಕ್ಕೆ ಹಾಕಬೇಕು: ಡಿಸಿಎಂ ಗೋವಿಂದ ಕಾರಜೋಳ ಭವಿಷ್ಯ - ಗೋವಿಂದ ಕಾರಜೋಳ ಗದಗ ಭೇಟಿ ಸುದ್ದಿ

ಗದಗದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಸಿಎಎ ವಿಚಾರವಾಗಿ ಕಾಂಗ್ರೆಸ್​​ ಪಕ್ಷದ ನಿಲುವಿನ ವಿರುದ್ಧ ಕಿಡಿಕಾರಿದ್ದಾರೆ.

dcm
ಡಿಸಿಎಂ ಗೋವಿಂದ ಕಾರಜೋ
author img

By

Published : Jan 5, 2020, 2:28 PM IST

ಗದಗ: ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್​​ನವರು ತಮ್ಮ ಅಂಗಿಯನ್ನು ಗೂಟಕ್ಕೆ ಹಾಕಬೇಕಾಗುತ್ತದೆ ಅಂತ ಡಿಸಿಎಂ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ.

ಗದಗದಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಮುಕ್ತ ಭಾರತ ಮಾಡುವ ಹೇಳಿಕೆಗೆ ತಿರುಗೇಟು ನೀಡಿದ ಅವರು ನಾನು ಭವಿಷ್ಯ ಹೇಳುತ್ತೇನೆ ಕೇಳಿ, ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್ ನವರು ತಮ್ಮ ಅಂಗಿಯನ್ನು ಗೂಟಕ್ಕೆ ಹಾಕಬೇಕು ಎಂದರು. ಪೌರತ್ವ ತಿದ್ದುಪಡಿ ಕುರಿತು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ. ಕಾಂಗ್ರೆಸ್ ನವರು ಯಾವ ಕಾರಣಕ್ಕಾಗಿ ಪೌರತ್ವ ವಿರೋಧ ಮಾಡುತ್ತಿದ್ದೀರಿ ಕೇಳಿ ಅಂತ ಪ್ರಶ್ನೆ ಮಾಡಿದರು.

ಡಿಸಿಎಂ ಗೋವಿಂದ ಕಾರಜೋಳ

ನಾವು ಭಾರತೀಯರೆಂದು ಪ್ರಪಂಚಕ್ಕೆ ಗೊತ್ತಾಗಬೇಕು. ಪೌರತ್ವ ಕಾಯ್ದೆಯಲ್ಲಿ ಯಾವುದೇ ನ್ಯೂನತೆಗಳಿಲ್ಲ. ಪಾಕಿಸ್ತಾನದವರು ಪೌರತ್ವ ಕಾಯ್ದೆ ಜಾರಿ ಮಾಡಿದರೆ ತಪ್ಪು ಆಗೋದಿಲ್ಲ, ಭಾರತದಲ್ಲಿ ಜಾರಿ ಮಾಡಿದರೆ ತಪ್ಪಾ ಅಂತ ಪ್ರಶ್ನಿಸಿದರು. ಹೀಗಾಗಿ ಕಾಂಗ್ರೆಸ್ ನೀತಿಯನ್ನು ನಾನು ಖಂಡಿಸುತ್ತೇನೆ ಎಂದರು. ಇನ್ನು ದೇಶದ ಜನ ನರೇಂದ್ರ ಮೋದಿ ಅವರ ಆಡಳಿತಕ್ಕೆ ಮೆಚ್ಚಿ ಬಹುಮತ ನೀಡಿದ್ದಾರೆ ಯಾರು ಗೊಂದಲ ಮಾಡಿಕೊಂಡಿಲ್ಲ, ಕಾಂಗ್ರೆಸ್ ನವರು ಹತಾಶರಾಗಿ ಇಂತಹ ಹೇಳಿಕೆ ಕೊಡುತ್ತಾರೆ ಅವರ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಅಂದರು. ಇನ್ನು ಕಾಂಗ್ರೆಸ್ ಪಕ್ಷ ದಲಿತರನ್ನು ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು 18 ನೇ ಶತಮಾನ ಅಲ್ಲ ಇದು 21ನೇ ಶತಮಾನ ಇಲ್ಲಿ ವಿದ್ಯಾವಂತರ ಸಂಖ್ಯೆ ಜಾಸ್ತಿ ಇದೆ. ಜನರು ಎಲ್ಲವನ್ನು ನಂಬೋದಿಲ್ಲಾ. ಕಾಂಗ್ರೆಸ್ 80 ವರ್ಷ ಏನು ಮಾಡಿದೆ ಅಂತ ಜನರಿಗೆ ಗೊತ್ತಿದೆ ಇವರು ಮಾಡಿರುವ ಕೃತ್ಯಗಳನ್ನು ನೋಡಿದ್ದಾರೆ ಹೀಗಾಗಿ ಅವರ ಬೇಳೆ ಬೇಯೋದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.

ಗದಗ: ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್​​ನವರು ತಮ್ಮ ಅಂಗಿಯನ್ನು ಗೂಟಕ್ಕೆ ಹಾಕಬೇಕಾಗುತ್ತದೆ ಅಂತ ಡಿಸಿಎಂ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ.

ಗದಗದಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಮುಕ್ತ ಭಾರತ ಮಾಡುವ ಹೇಳಿಕೆಗೆ ತಿರುಗೇಟು ನೀಡಿದ ಅವರು ನಾನು ಭವಿಷ್ಯ ಹೇಳುತ್ತೇನೆ ಕೇಳಿ, ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್ ನವರು ತಮ್ಮ ಅಂಗಿಯನ್ನು ಗೂಟಕ್ಕೆ ಹಾಕಬೇಕು ಎಂದರು. ಪೌರತ್ವ ತಿದ್ದುಪಡಿ ಕುರಿತು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ. ಕಾಂಗ್ರೆಸ್ ನವರು ಯಾವ ಕಾರಣಕ್ಕಾಗಿ ಪೌರತ್ವ ವಿರೋಧ ಮಾಡುತ್ತಿದ್ದೀರಿ ಕೇಳಿ ಅಂತ ಪ್ರಶ್ನೆ ಮಾಡಿದರು.

ಡಿಸಿಎಂ ಗೋವಿಂದ ಕಾರಜೋಳ

ನಾವು ಭಾರತೀಯರೆಂದು ಪ್ರಪಂಚಕ್ಕೆ ಗೊತ್ತಾಗಬೇಕು. ಪೌರತ್ವ ಕಾಯ್ದೆಯಲ್ಲಿ ಯಾವುದೇ ನ್ಯೂನತೆಗಳಿಲ್ಲ. ಪಾಕಿಸ್ತಾನದವರು ಪೌರತ್ವ ಕಾಯ್ದೆ ಜಾರಿ ಮಾಡಿದರೆ ತಪ್ಪು ಆಗೋದಿಲ್ಲ, ಭಾರತದಲ್ಲಿ ಜಾರಿ ಮಾಡಿದರೆ ತಪ್ಪಾ ಅಂತ ಪ್ರಶ್ನಿಸಿದರು. ಹೀಗಾಗಿ ಕಾಂಗ್ರೆಸ್ ನೀತಿಯನ್ನು ನಾನು ಖಂಡಿಸುತ್ತೇನೆ ಎಂದರು. ಇನ್ನು ದೇಶದ ಜನ ನರೇಂದ್ರ ಮೋದಿ ಅವರ ಆಡಳಿತಕ್ಕೆ ಮೆಚ್ಚಿ ಬಹುಮತ ನೀಡಿದ್ದಾರೆ ಯಾರು ಗೊಂದಲ ಮಾಡಿಕೊಂಡಿಲ್ಲ, ಕಾಂಗ್ರೆಸ್ ನವರು ಹತಾಶರಾಗಿ ಇಂತಹ ಹೇಳಿಕೆ ಕೊಡುತ್ತಾರೆ ಅವರ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಅಂದರು. ಇನ್ನು ಕಾಂಗ್ರೆಸ್ ಪಕ್ಷ ದಲಿತರನ್ನು ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು 18 ನೇ ಶತಮಾನ ಅಲ್ಲ ಇದು 21ನೇ ಶತಮಾನ ಇಲ್ಲಿ ವಿದ್ಯಾವಂತರ ಸಂಖ್ಯೆ ಜಾಸ್ತಿ ಇದೆ. ಜನರು ಎಲ್ಲವನ್ನು ನಂಬೋದಿಲ್ಲಾ. ಕಾಂಗ್ರೆಸ್ 80 ವರ್ಷ ಏನು ಮಾಡಿದೆ ಅಂತ ಜನರಿಗೆ ಗೊತ್ತಿದೆ ಇವರು ಮಾಡಿರುವ ಕೃತ್ಯಗಳನ್ನು ನೋಡಿದ್ದಾರೆ ಹೀಗಾಗಿ ಅವರ ಬೇಳೆ ಬೇಯೋದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.

Intro:

ಕಾಂಗ್ರೆಸ್ ನವರು 20 ವರ್ಷ ಅಂಗಿಯನ್ನು ಗೂಟಕ್ಕೆ ಹಾಕಬೇಕು :- ಡಿಸಿಎಂ ಗೋವಿಂದ ಕಾರಜೋಳ ಭವಿಷ್ಯ...

ಆ್ಯಂಕರ್ :- ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್ ನವರು ತಮ್ಮ ಅಂಗಿಯನ್ನು ಗೂಟಕ್ಕೆ ಹಾಕಬೇಕಾಗುತ್ತದೆ ಅಂತ ಡಿಸಿಎಂ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ. ಗದಗ ನಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು ಬಿಜೆಪಿ ಮುಕ್ತ ಭಾರತ ಮಾಡುವ ಹೇಳಿಕೆಗೆ ತೀರುಗೇಟು ನೀಡಿದ ಅವರು ನಾನು ಭವಿಷ್ಯ ಹೇಳುತ್ತೇನೆ ಕೇಳಿ, ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್ ನವರು ತಮ್ಮ ಅಂಗಿಯನ್ನು ಗೂಟಕ್ಕೆ ಹಾಕಬೇಕು ಅಂತ ಭವಿಷ್ಯ ನುಡಿದರು.. ಪೌರತ್ವ ತಿದ್ದುಪಡೆ ಕುರಿತು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ. ಪ್ರಪಂಚದ ಯಾವುದೇ ದೇಶದಲ್ಲಿ ಇಂತಹ ಮೊಂಡುವಾದ ಇಲ್ಲಾ ಕಾಂಗ್ರೆಸ್ ನವರು ಯಾವ ಕಾರಣಕ್ಕಾಗಿ ಪೌರತ್ವ ವಿರೋಧ ಮಾಡುತ್ತಿದ್ದೀರಿ ಕೇಳಿ ಅಂತ ಪ್ರಶ್ನೆ ಮಾಡಿದರು. ನಾವು ಭಾರತೀಯ ರೆಂದು ಪ್ರಪಂಚಕ್ಕೆ ಗೊತ್ತಾಗಬೇಕು. ಪೌರತ್ವ ಕಾಯ್ದೆಯಲ್ಲಿ ಯಾವುದೇ ನ್ಯೂನತೆಗಳಿಲ್ಲಾ. ಪಾಕಿಸ್ತಾನ ದವರು ಪೌರತ್ವ ಕಾಯ್ದೆ ಜಾರಿ ಮಾಡಿದರೆ ತಪ್ಪು ಆಗೋದಿಲ್ಲ, ಭಾರತದಲ್ಲಿ ಜಾರಿ ಮಾಡಿದರೆ ತಪ್ಪಾ ಅಂತ ಪ್ರಶ್ನಿಸಿದರು.. ಹೀಗಾಗಿ ಕಾಂಗ್ರೆಸ್ ನೀತಿಯನ್ನು ನಾನು ಖಂಡಿಸುತ್ತೇನೆ ಎಂದರು. ಇನ್ನು ದೇಶದ ಜನ ನರೇಂದ್ರ ಮೋದಿ ಅವರ ಆಡಳಿತಕ್ಕೆ ಮೆಚ್ಚಿ ಬಹುಮತ ನೀಡಿದ್ದಾರೆ ಯಾರು ಗೊಂದಲ ಮಾಡಿಕೊಂಡಿಲ್ಲ, ಕಾಂಗ್ರೆಸ್ ನವರು ಹತಾಶರಾಗಿ ಇಂತಹ ಹೇಳಿಕೆ ಕೊಡುತ್ತಾರೆ ಅವರ ಹೇಳಿಕೆ ಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಅಂದರು.. ಇನ್ನು ಕಾಂಗ್ರೆಸ್ ಪಕ್ಷ ದಲಿತರನ್ನು ಅಲ್ಪಸಂಖ್ಯಾತರ ನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು 18 ನೇ ಶತಮಾನ ಅಲ್ಲಾ ಇದು 21ನೇ ಶತಮಾನ ಇಲ್ಲಿ ವಿದ್ಯಾವಂತರ ಸಂಖ್ಯೆ ಜಾಸ್ತಿ ಇದೆ ಜನರು ನಂಬೋದಿಲ್ಲಾ. ಕಾಂಗ್ರೆಸ್ 80 ವರ್ಷ ಏನು ಮಾಡಿದೆ ಅಂತ ಜನರಿಗೆ ಗೊತ್ತಿದೆ ಇವರು ಮಾಡಿರುವ ಕೃತ್ಯಗಳನ್ನು ನೋಡಿದ್ದಾರೆ ಹೀಗಾಗಿ ಅವರ ಬೇಳೆ ಬೇಯೋದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು...


Body:ಗ


Conclusion:ಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.