ETV Bharat / state

ಹುಬ್ಬಳ್ಳಿಯಲ್ಲಿ ಕಾರು ಅಪಘಾತ: ದೇವರ ಕಾರ್ಯ ಮುಗಿಸಿ ಬರುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು - hubli acciedent news

ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಇಂಗಹಳ್ಳಿ ಕ್ರಾಸ್ ಹಾಗೂ ಕೋಳಿವಾಡ ಬ್ರೀಜ್ ನಡುವೆ ನಡೆದಿದೆ.

ನಿಂತ ಲಾರಿಗೆ ಟವೇರಾ ವಾಹನ ಡಿಕ್ಕಿ ..ಇಬ್ಬರು ಸ್ಥಳದಲ್ಲೇ ಸಾವು
author img

By

Published : Sep 9, 2019, 4:52 PM IST

ಹುಬ್ಬಳ್ಳಿ: ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಇಂಗಹಳ್ಳಿ ಕ್ರಾಸ್ ಹಾಗೂ ಕೋಳಿವಾಡ ಬ್ರೀಜ್ ನಡುವೆ ನಡೆದಿದೆ.

ದೇವರ ಕಾರ್ಯ ಮುಗಿಸಿಕೊಂಡು ಹುಬ್ಬಳ್ಳಿಗೆ ಟವೇರಾದಲ್ಲಿ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಮೃತರನ್ನು ಹುಬ್ಬಳ್ಳಿಯ ಸೆಟ್ಲಮೆಂಟ್ ಮತ್ತು ಗಂಗಾಧರ ಬಡಾವಣೆ ನಿವಾಸಿಗಳಾದ ನಾಗರಾಜ ಹೊಸಕೋಟಿ ಮತ್ತು ಶ್ಯಾಮ್​ ಅಲಿಯಾಸ್​ ಶಾನು ಎಂದು ಗುರುತಿಸಲಾಗಿದೆ.

ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ: ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಇಂಗಹಳ್ಳಿ ಕ್ರಾಸ್ ಹಾಗೂ ಕೋಳಿವಾಡ ಬ್ರೀಜ್ ನಡುವೆ ನಡೆದಿದೆ.

ದೇವರ ಕಾರ್ಯ ಮುಗಿಸಿಕೊಂಡು ಹುಬ್ಬಳ್ಳಿಗೆ ಟವೇರಾದಲ್ಲಿ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಮೃತರನ್ನು ಹುಬ್ಬಳ್ಳಿಯ ಸೆಟ್ಲಮೆಂಟ್ ಮತ್ತು ಗಂಗಾಧರ ಬಡಾವಣೆ ನಿವಾಸಿಗಳಾದ ನಾಗರಾಜ ಹೊಸಕೋಟಿ ಮತ್ತು ಶ್ಯಾಮ್​ ಅಲಿಯಾಸ್​ ಶಾನು ಎಂದು ಗುರುತಿಸಲಾಗಿದೆ.

ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹುಬ್ಬಳ್ಳಿ-05
ನಿಂತ ಲಾರಿಗೆ ಟವೇರಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಟವೇರಾ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಇಂಗಹಳ್ಳಿ ಕ್ರಾಸ್ ಹಾಗೂ ಕೋಳಿವಾಡ ಬ್ರೀಜ್ ನಡುವೆ ನಡೆದಿದೆ. ದೇವರ ಕಾರ್ಯ ಮುಗಿಸಿಕೊಂಡು ಹುಬ್ಬಳ್ಳಿಗೆ ಟವೇರಾದಲ್ಲಿ ಮರಳುತ್ತಿದ್ದ ಹುಬ್ಬಳ್ಳಿಯ ಸೆಟ್ಲಮೆಂಟ್ ಮತ್ತು ಗಂಗಾಧರ ಬಡಾವಣೆ ನಿವಾಸಿಗಳಾದ ನಾಗರಾಜ ಸದಾಶಿವ ಹೊಸಕೋಟಿ ಮತ್ತು ಶ್ಯಾಮ ಅಲಿಯಾಸ ಶಾನು ಅಸುನೀಗಿದ್ದಾರೆ.
ಬ್ರೀಜ್ ಮೇಲೆ ನಿಂತಿದ್ದ ಲಾರಿಗೆ ಹಿಂದಿನಿಂದ ಬಂದು ಟವೇರಾ ಡಿಕ್ಕಿ ಹೊಡೆದ ಪರಿಣಾಮ ಟವೇರಾದಲ್ಲಿರಯವ ಇಬ್ಬರು ಸಾವನಪ್ಪಿದ್ದು ಗಾಯಾಳುಗಳಾದ ಅಮೀತ್ ಗುಂಜಾಳ ಹಾಗೂ ಮಂಜುನಾಥ ಅಂಗಡಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.