ETV Bharat / state

ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಸಂವಿಧಾನ ವಿರೋಧಿ: ಉ.ಕ. ಭಾಗದಲ್ಲಿ ಅಸಮಾಧಾನ - undefined

ಉತ್ತರ ಕರ್ನಾಟಕದ ಜನರು ಮತ ಹಾಕಿಲ್ಲ ಅಂತ ಸೇಡಿನ ಮನೋಭಾವನೆಯನ್ನು ಸಿಎಂ ಬಜೆಟ್​ನಲ್ಲಿ ತೋರಿಸಿದ್ದಾರೆ ಎಂದು ತೆರಿಗೆ ಸಲಹೆಗಾರ ಎಸ್.ಟಿ. ಅಕ್ಕಿ ಅಸಮಾಧಾನ ವ್ಯಕ್ತಪಡಿಸಿದರು.

ಉ.ಕ. ಭಾಗದಲ್ಲಿ ಅಸಮಾಧಾನ
author img

By

Published : Feb 9, 2019, 12:03 PM IST

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಸಂವಿಧಾನ ವಿರೋಧಿಯಾಗಿದೆ. ಈ ಬಜೆಟ್​ನಲ್ಲಿ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ ಎಂದು ತೆರಿಗೆ ಸಲಹೆಗಾರ ಎಸ್.ಟಿ. ಅಕ್ಕಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಟಿವಿಯೊಂದಿಗೆ ಮಾತನಾಡಿದ ಅವರು, ಬಜೆಟ್ ಮಂಡನೆಗೂ ಮುನ್ನ ಅದರ ಪ್ರತಿಗಳನ್ನು ಪ್ರತಿಪಕ್ಷದ ಸದಸ್ಯರಿಗೆ ನೀಡಬೇಕಿತ್ತು. ಆದ್ರೆ ಈ ಬಾರಿ ನಿಯಮ ಬದಲಿಸಿರುವುದು ಸಂವಿಧಾನ ವಿರೋಧಿ ಧೋರಣೆ ಎಂದು ಅವರು ಜರಿದರು.

ಉ.ಕ. ಭಾಗದಲ್ಲಿ ಅಸಮಾಧಾನ
undefined

ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆಯನ್ನು ಈ ಬಜೆಟ್​ನಲ್ಲಿ ನೀಡಿಲ್ಲ. ಉತ್ತರ ಕರ್ನಾಟಕದ ಜನರು ಮತ ಹಾಕಿಲ್ಲ ಅಂತ ಸೇಡಿನ ಮನೋಭಾವನೆಯನ್ನು ಸಿಎಂ ಬಜೆಟ್​ನಲ್ಲಿ ತೋರಿಸಿದ್ದಾರೆ ಎಂದು ಎಸ್​ ಟಿ ಅಕ್ಕಿ ಕಿಡಿಕಾರಿದರು.

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಸಂವಿಧಾನ ವಿರೋಧಿಯಾಗಿದೆ. ಈ ಬಜೆಟ್​ನಲ್ಲಿ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗಿದೆ ಎಂದು ತೆರಿಗೆ ಸಲಹೆಗಾರ ಎಸ್.ಟಿ. ಅಕ್ಕಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಟಿವಿಯೊಂದಿಗೆ ಮಾತನಾಡಿದ ಅವರು, ಬಜೆಟ್ ಮಂಡನೆಗೂ ಮುನ್ನ ಅದರ ಪ್ರತಿಗಳನ್ನು ಪ್ರತಿಪಕ್ಷದ ಸದಸ್ಯರಿಗೆ ನೀಡಬೇಕಿತ್ತು. ಆದ್ರೆ ಈ ಬಾರಿ ನಿಯಮ ಬದಲಿಸಿರುವುದು ಸಂವಿಧಾನ ವಿರೋಧಿ ಧೋರಣೆ ಎಂದು ಅವರು ಜರಿದರು.

ಉ.ಕ. ಭಾಗದಲ್ಲಿ ಅಸಮಾಧಾನ
undefined

ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆಯನ್ನು ಈ ಬಜೆಟ್​ನಲ್ಲಿ ನೀಡಿಲ್ಲ. ಉತ್ತರ ಕರ್ನಾಟಕದ ಜನರು ಮತ ಹಾಕಿಲ್ಲ ಅಂತ ಸೇಡಿನ ಮನೋಭಾವನೆಯನ್ನು ಸಿಎಂ ಬಜೆಟ್​ನಲ್ಲಿ ತೋರಿಸಿದ್ದಾರೆ ಎಂದು ಎಸ್​ ಟಿ ಅಕ್ಕಿ ಕಿಡಿಕಾರಿದರು.

Intro:Body:

Chetana:HBL


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.