ಹುಬ್ಬಳ್ಳಿ: ನಗರದಲ್ಲಿ ಅಮೃತ ಇಜಾರಿ ಮತ್ತು ಮಂಜುನಾಥ ಬೆಡಸೂರ್ ಗೆಳೆಯರ ಬಳಗದಿಂದ ಬಡ ಜನರಿಗೆ ತರಕಾರಿ ವಿತರಿಸಲಾಯಿತು. ವಿವಿಧ ಬಡಾವಣೆಗಳಿಗೆ ತೆರಳಿ 340 ಜನರಿಗೆ ₹1500 ರೂ. ಮೌಲ್ಯದ ತರಕಾರಿ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿವು ಪಾಟೀಲ್, ಪ್ರವೀಣ ಪಟ್ಟಣಶೆಟ್ಟಿ, ಅನಿಲ ಬಡಿಗೇರ, ಪರಶಾರಾಮ ಅಂಬಿಗೇರ ಹಾಗೂ ಈಶ್ವರ ಸಾಂತಣ್ಣವರ ಹಾಗೂ ಭಾಪು ಹಿರೇಗೌಡರು ಇದ್ದರು.