ETV Bharat / state

ಹುಬ್ಬಳ್ಳಿಯಲ್ಲಿ ಯುವಕರ ತಂಡದಿಂದ ಬಡವರಿಗೆ ತರಕಾರಿ ವಿತರಣೆ..

author img

By

Published : Apr 9, 2020, 2:23 PM IST

ನಗರ ವಿವಿಧ ಬಡಾವಣೆಗಳಲ್ಲಿ ಯುವಕರ ತಂಡವೊಂದು ಜನರಿಗೆ ತರಕಾರಿ ವಿತರಣೆ ಮಾಡಿತು.

Distribution of vegetable in Hubli by youth team
ಹುಬ್ಬಳ್ಳಿಯಲ್ಲಿ ಯುವಕರ ತಂಡದಿಂದ ಜನರಿಗೆ ತರಕಾರಿ ವಿತರಣೆ

ಹುಬ್ಬಳ್ಳಿ: ನಗರದಲ್ಲಿ ಅಮೃತ ಇಜಾರಿ ಮತ್ತು ಮಂಜುನಾಥ ಬೆಡಸೂರ್ ಗೆಳೆಯರ ಬಳಗದಿಂದ ಬಡ ಜನರಿಗೆ ತರಕಾರಿ ವಿತರಿಸಲಾಯಿತು. ವಿವಿಧ ಬಡಾವಣೆಗಳಿಗೆ ತೆರಳಿ 340 ಜನರಿಗೆ ₹1500 ರೂ. ಮೌಲ್ಯದ ತರಕಾರಿ ಕಿಟ್​ಗಳನ್ನು​ ವಿತರಿಸಲಾಯಿತು.

ಯುವಕರ ತಂಡದಿಂದ ಜನರಿಗೆ ತರಕಾರಿ ವಿತರಣೆ..

ಈ ಸಂದರ್ಭದಲ್ಲಿ ಶಿವು ಪಾಟೀಲ್, ಪ್ರವೀಣ ಪಟ್ಟಣಶೆಟ್ಟಿ, ಅನಿಲ ಬಡಿಗೇರ, ಪರಶಾರಾಮ ಅಂಬಿಗೇರ ಹಾಗೂ ಈಶ್ವರ ಸಾಂತಣ್ಣವರ ಹಾಗೂ ಭಾಪು ಹಿರೇಗೌಡರು ಇದ್ದರು.

ಹುಬ್ಬಳ್ಳಿ: ನಗರದಲ್ಲಿ ಅಮೃತ ಇಜಾರಿ ಮತ್ತು ಮಂಜುನಾಥ ಬೆಡಸೂರ್ ಗೆಳೆಯರ ಬಳಗದಿಂದ ಬಡ ಜನರಿಗೆ ತರಕಾರಿ ವಿತರಿಸಲಾಯಿತು. ವಿವಿಧ ಬಡಾವಣೆಗಳಿಗೆ ತೆರಳಿ 340 ಜನರಿಗೆ ₹1500 ರೂ. ಮೌಲ್ಯದ ತರಕಾರಿ ಕಿಟ್​ಗಳನ್ನು​ ವಿತರಿಸಲಾಯಿತು.

ಯುವಕರ ತಂಡದಿಂದ ಜನರಿಗೆ ತರಕಾರಿ ವಿತರಣೆ..

ಈ ಸಂದರ್ಭದಲ್ಲಿ ಶಿವು ಪಾಟೀಲ್, ಪ್ರವೀಣ ಪಟ್ಟಣಶೆಟ್ಟಿ, ಅನಿಲ ಬಡಿಗೇರ, ಪರಶಾರಾಮ ಅಂಬಿಗೇರ ಹಾಗೂ ಈಶ್ವರ ಸಾಂತಣ್ಣವರ ಹಾಗೂ ಭಾಪು ಹಿರೇಗೌಡರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.