ETV Bharat / state

ತೆರೆದ ಬಾವಿಯಲ್ಲಿ ಯುವಕನ ಶವ ಪತ್ತೆ - ಮಂಗಳೂರಿನಲ್ಲಿ ಯುವಕನ ಶವ ಪತ್ತೆ

ಮೂಡಬಿದಿರೆ ಪಟ್ಟಣದ ಒಂಟಿಕಟ್ಟೆ ಬಳಿಯ ತೆರೆದ ಬಾವಿಯಲ್ಲಿ ತೋಕೂರು ನಿವಾಸಿ ಲೋಹಿತ್ ದೇವಾಡಿಗ (26) ಎಂಬುವವರ ಶವ ಪತ್ತೆಯಾಗಿದೆ. ಈ ಕುರಿತು ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

young man died body was found in an open well
ಮೃತ ಲೋಹಿತ್ ದೇವಾಡಿಗ
author img

By

Published : Dec 26, 2019, 9:58 PM IST

ಮಂಗಳೂರು: ಮೂಡಬಿದಿರೆ ಪಟ್ಟಣದ ಒಂಟಿಕಟ್ಟೆ ಬಳಿಯಬ ತೆರೆದ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

young man died body was found in an open well
ಮೃತ ಲೋಹಿತ್ ದೇವಾಡಿಗ

ಇಲ್ಲಿನ ಕಿನ್ನಿಗೋಳಿಯ ತೋಕೂರು ನಿವಾಸಿ ಲೋಹಿತ್ ದೇವಾಡಿಗ (26) ಮೃತ ಯುವಕನಾಗಿದ್ದಾನೆ. ನಿನ್ನೆ (ಡಿ. 25) ರಾತ್ರಿ ಸ್ನೇಹಿತರ ಜೊತೆ ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆಯುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳ ನೋಡಲು ಸ್ನೇಹಿತರೊಂದಿಗೆ ತೆರಳಿದ್ದ. ಆದರೆ, ಬೆಳಗ್ಗೆ ಒಂಟಿಕಟ್ಟೆಯಲ್ಲಿರುವ ತೆರೆದ ಬಾವಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ‌. ಈ ಸಂಬಂಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಮೂಡಬಿದಿರೆ ಪಟ್ಟಣದ ಒಂಟಿಕಟ್ಟೆ ಬಳಿಯಬ ತೆರೆದ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

young man died body was found in an open well
ಮೃತ ಲೋಹಿತ್ ದೇವಾಡಿಗ

ಇಲ್ಲಿನ ಕಿನ್ನಿಗೋಳಿಯ ತೋಕೂರು ನಿವಾಸಿ ಲೋಹಿತ್ ದೇವಾಡಿಗ (26) ಮೃತ ಯುವಕನಾಗಿದ್ದಾನೆ. ನಿನ್ನೆ (ಡಿ. 25) ರಾತ್ರಿ ಸ್ನೇಹಿತರ ಜೊತೆ ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆಯುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳ ನೋಡಲು ಸ್ನೇಹಿತರೊಂದಿಗೆ ತೆರಳಿದ್ದ. ಆದರೆ, ಬೆಳಗ್ಗೆ ಒಂಟಿಕಟ್ಟೆಯಲ್ಲಿರುವ ತೆರೆದ ಬಾವಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ‌. ಈ ಸಂಬಂಧ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಂಗಳೂರು: ತೆರೆದ ಬಾವಿಗೆ ಯುವಕನೋರ್ವ ಬಿದ್ದು ಮೃತಪಟ್ಟ ಘಟನೆ ಮೂಡುಬಿದಿರೆಯ ಒಂಟಿಕಟ್ಟೆ ಎಂಬಲ್ಲಿ ನಡೆದಿದೆ.

ಕಿನ್ನಿಗೋಳಿಯ ತೋಕೂರು ನಿವಾಸಿ ಲೋಹಿತ್ ದೇವಾಡಿಗ (26) ಮೃತ ಯುವಕ.

ನಿನ್ನೆ ರಾತ್ರಿ ಸ್ನೇಹಿತರ ಜೊತೆಯಲ್ಲಿ ಮೂಡುಬಿದಿರೆ ಒಂಟಿಕಟ್ಟೆಯಲ್ಲಿ ನಡೆಯುತ್ತಿರುವ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಲೋಹಿತ್ ದೇವಾಡಿಗ ಬಂದಿದ್ದ. ಆದರೆ ಇಂದು ಬೆಳಗ್ಗೆ ಒಂಟಿಕಟ್ಟೆಯಲ್ಲಿರುವ ತೆರೆದ ಬಾವಿಯಲ್ಲಿ ಅವನ ಮೃತದೇಹ ಪತ್ತೆಯಾಗಿದೆ‌.

Body:ಕುಡಿದ ಮತ್ತಿನಲ್ಲಿ ಆಯತಪ್ಪಿ ಬಾವಿಗೆ ಬಿದ್ದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.