ETV Bharat / state

ದೀಪಾವಳಿ ಹಿನ್ನೆಲೆ ದೀಪಾಳೆ ಪ್ರತಿಷ್ಠಾಪನೆ: ಪುರಾತನ ಕಾಲದಿಂದಲೂ ಇದೇ ಈ ಸಂಪ್ರದಾಯ

author img

By

Published : Oct 28, 2019, 5:59 AM IST

ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ, ದಿಪಾಳೆ ಮರದ ಪ್ರತಿಷ್ಠಾಪನೆ ಕಾರ್ಯ ನಡೆಯಿತು.

ದೀಪಾವಳಿ ಹಿನ್ನೆಲೆ ದೀಪಾಳೆ ಪ್ರತಿಷ್ಠಾಪನೆ:

ಮಂಗಳೂರು: ದೀಪಾವಳಿ ಹಿನ್ನೆಲೆ ಪುರಾತನ ಕಾಲದಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ದೀಪಾಳೆ ಪ್ರತಿಷ್ಠಾಪನೆ ಹಬ್ಬವನ್ನು ಸಂಭ್ರಮದಿಂದ ನೆರವೇರಿಸಲಾಯಿತು.

ಕರಾವಳಿ ಪ್ರದೇಶಗಳಲ್ಲಿ ಪ್ರತೀ ವರ್ಷವು ಈ ಸಂಪ್ರದಾಯವನ್ನು ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ, ದಿಪಾಳೆ ಮರದ ಪ್ರತಿಷ್ಠಾಪನೆ ಕಾರ್ಯ ನಡೆಯಿತು.

ದೀಪಾವಳಿ ಹಿನ್ನೆಲೆ ದೀಪಾಳೆ ಪ್ರತಿ

ಪುರಾತನ ಕಾಲದಿಂದ ತುಳು ಸಂಪ್ರದಾಯ ಪ್ರಕಾರ ಬಲಿಂದ್ರ ಪೂಜೆ ಮಾಡುವ ಪದ್ಧತಿ ಚಾಲ್ತಿಯಲ್ಲಿದೆ. ಈ ಪದ್ಧತಿ ಪ್ರಕಾರ ದಿಪಾಳೆ ಮರದ ಪ್ರತಿಷ್ಠಾಪನೆ ಕಾರ್ಯ ಮಾಡಲಾಗಿದೆ

ಮಂಗಳೂರು: ದೀಪಾವಳಿ ಹಿನ್ನೆಲೆ ಪುರಾತನ ಕಾಲದಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ದೀಪಾಳೆ ಪ್ರತಿಷ್ಠಾಪನೆ ಹಬ್ಬವನ್ನು ಸಂಭ್ರಮದಿಂದ ನೆರವೇರಿಸಲಾಯಿತು.

ಕರಾವಳಿ ಪ್ರದೇಶಗಳಲ್ಲಿ ಪ್ರತೀ ವರ್ಷವು ಈ ಸಂಪ್ರದಾಯವನ್ನು ಪಾಲನೆ ಮಾಡಿಕೊಂಡು ಬರಲಾಗುತ್ತಿದೆ. ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ, ದಿಪಾಳೆ ಮರದ ಪ್ರತಿಷ್ಠಾಪನೆ ಕಾರ್ಯ ನಡೆಯಿತು.

ದೀಪಾವಳಿ ಹಿನ್ನೆಲೆ ದೀಪಾಳೆ ಪ್ರತಿ

ಪುರಾತನ ಕಾಲದಿಂದ ತುಳು ಸಂಪ್ರದಾಯ ಪ್ರಕಾರ ಬಲಿಂದ್ರ ಪೂಜೆ ಮಾಡುವ ಪದ್ಧತಿ ಚಾಲ್ತಿಯಲ್ಲಿದೆ. ಈ ಪದ್ಧತಿ ಪ್ರಕಾರ ದಿಪಾಳೆ ಮರದ ಪ್ರತಿಷ್ಠಾಪನೆ ಕಾರ್ಯ ಮಾಡಲಾಗಿದೆ

Intro:ಸುಬ್ರಹ್ಮಣ್ಯ

ದೀಪಾವಳಿಯ ದಿನದ ವಿಶೇಷವಾದ ಹಾಗೂ ಪುರಾತನ ಕಾಲದಿಂದಲೂ ಕರಾವಳಿ ಪ್ರದೇಶಗಳಲ್ಲಿ ಪ್ರತೀ
ವರ್ಷವು ನಡೆದುಕೊಂಡು ಬರುವ ಸಾಂಪ್ರದಾಯಿಕ ಆಚರಣೆ ದೀಪಾಳೆ ಪ್ರತಿಷ್ಠೆ. ಇದೇ ಸಂಪ್ರದಾಯದಂತೆ ಈ ವರ್ಷವು
ಅಕ್ಟೋಬರ್ 27 ನೇ ತಾರೀಕು ಆಶ್ವಿಜ ಮಾಸ, ಕೃಷ್ಣ ಪಕ್ಷದ, ಚತುರ್ದಶಿ , ಭಾನುವಾರದಂದು
ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ, ದಿಪಾಳೆ ಮರದ ಪ್ರತಿಷ್ಠಾ ಕಾರ್ಯ ನಡೆಯಿತು.
ಪುರಾತನ ಕಾಲದಿಂದ ತುಳು ಸಂಪ್ರದಾಯ ಪ್ರಕಾರ ಬಲಿಂದ್ರ ಪೂಜೆ ಮಾಡುವ ಪದ್ಧತಿ ಚಾಲ್ತಿಯಲ್ಲಿದೆ.
ಈ ಪದ್ಧತಿ ಪ್ರಕಾರ ದಿಪಾಳೆ ಮರದ ಪ್ರತಿಷ್ಠೆ ಕಾರ್ಯಕ್ರಮ ನಡೆದು, ದೀಪಾವಳಿ ಮುಕ್ತಾಯದ ವರೆಗೂ ಈ ಮರ ಇದೇ ಪ್ರಕಾರ ಇರಲಿದೆ. ಕೆಲವು ಕಡೆಗಳಲ್ಲಿ ಈ ಆಚರಣೆ ದೀಪಾವಳಿ ಹಬ್ಬದ ಮೊದಲ ದಿನ ನಡೆದರೆ ಇನ್ನು ಕೆಲವು ಕಡೆಗಳಲ್ಲಿ ಮೂರನೇ ದಿನ ನಡೆಯುತ್ತದೆ. ಅಳಿವಿನ ಅಂಚಿನಲ್ಲಿರುವ ಈ ಆಚರಣೆ ಇಂದಿಗೂ ಕೆಲವು ಪಾರಂಪರಿಕ ಹಿನ್ನಲೆಯ ಮನೆಗಳಲ್ಲೂ ಮಾಡಲಾಗುತ್ತದೆ. ಇದು ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಕಡೆಗಳಲ್ಲಿ ಹಿರಿಯ ತಲೆಮಾರಿನಿಂದ ಹಿಡಿದು ಇಂದಿಗೂ ನಡೆದುಕೊಂಡು ಬರುವ ಪುರಾತನ ಸಂಪ್ರದಾಯ.Body:ವೀಡಿಯೋ,:- ದೀಪಾಳೆ ಮರದ ಪ್ರತಿಷ್ಠೆConclusion:ಪ್ರಕಾಶ್ ಕಡಬ,ಸುಳ್ಯ/ಮಂಗಳೂರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.