ETV Bharat / state

ನಿವೃತ್ತ ಶಿಕ್ಷಕಿಗೆ 5 ಲಕ್ಷ ರೂ. ವಂಚಿಸಿದ ಹಳೆ ವಿದ್ಯಾರ್ಥಿ: ದಿಕ್ಕು ತೋಚದಾದ ಗುರುಮಾತೆ

author img

By

Published : Sep 14, 2019, 10:53 AM IST

ನಿವೃತ್ತ ಶಿಕ್ಷಕಿಯೊಬ್ಬರಿಗೆ ಅವರ ಹಳೆಯ ವಿದ್ಯಾರ್ಥಿಯೊಬ್ಬರು ಐದು ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ತಡವಾಗಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

5 ಲಕ್ಷ ವಂಚನೆ

ಕುಂದಾಪುರ: ನಿವೃತ್ತ ಶಿಕ್ಷಕಿಯೊಬ್ಬರಿಗೆ ಅವರ ಹಳೆಯ ವಿದ್ಯಾರ್ಥಿಯೊಬ್ಬರು ಐದು ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ತಡವಾಗಿ ತಾಲೂಕಿನ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಪಿ ಶೀಲಾವತಿ ಶೆಟ್ಟಿ ಎಂಬವರು ತಮ್ಮ ಹಳೆಯ ವಿದ್ಯಾರ್ಥಿಯ ಮಗಳ ಮದುವೆಯ ಖರ್ಚಿಗೆಂದು 2014 ಮೇ 23 ರಂದು ಐದು ಲಕ್ಷ ಸಾಲವಾಗಿ ನೀಡಿದ್ದರು. ಅವರು ಹಣವನ್ನು ವಾಪಾಸು ನೀಡಿರಲಿಲ್ಲ. 2019 ರ ಮೇ 27ರಂದು ಶಿಕ್ಷಕಿಗೆ ವಿದ್ಯಾರ್ಥಿಯು ತಾನು ಪಡೆದುಕೊಂಡ ಸಾಲದ ಹಣದ ಬಾಬ್ತುವನ್ನು ವಿಜಯ ಬ್ಯಾಂಕ್ ಸಲ್ವಾಡಿ ಶಾಖೆಯಲ್ಲಿರುವ ಅಕೌಂಟ್​​​ನಿಂದ ಚೆಕ್ ನೀಡಿದ್ದರು.

ಆದರೆ ಚೆಕ್​​ನ್ನು ಬ್ಯಾಂಕ್​ಗೆ ಹಾಕಿದಾಗ ಹಣ ಇಲ್ಲದಿರುವುದಾಗಿ ಹಾಗೂ ಸಹಿ ಬೇರೆ ರೀತಿಯಲ್ಲಿ ಇರುವುದಾಗಿ ಬ್ಯಾಂಕ್​ನವರು ಹಿಂಬರಹ ನೀಡಿದ್ದಾರೆ. ಇದರಿಂದಾಗಿ ಆರೋಪಿ ಮೋಸ ಮಾಡಿರುವುದು ಶಿಕ್ಷಕಿಗೆ ಗೊತ್ತಾಗಿದೆ. ಇದರಿಂದಾಗಿ ಶಿಕ್ಷಕಿ ಪಿ ಶೀಲಾವತಿ ಶೆಟ್ಟಿಯವರು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನು ಈ ಸಂಬಂಧ ತಾಲೂಕು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕುಂದಾಪುರ: ನಿವೃತ್ತ ಶಿಕ್ಷಕಿಯೊಬ್ಬರಿಗೆ ಅವರ ಹಳೆಯ ವಿದ್ಯಾರ್ಥಿಯೊಬ್ಬರು ಐದು ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ತಡವಾಗಿ ತಾಲೂಕಿನ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಪಿ ಶೀಲಾವತಿ ಶೆಟ್ಟಿ ಎಂಬವರು ತಮ್ಮ ಹಳೆಯ ವಿದ್ಯಾರ್ಥಿಯ ಮಗಳ ಮದುವೆಯ ಖರ್ಚಿಗೆಂದು 2014 ಮೇ 23 ರಂದು ಐದು ಲಕ್ಷ ಸಾಲವಾಗಿ ನೀಡಿದ್ದರು. ಅವರು ಹಣವನ್ನು ವಾಪಾಸು ನೀಡಿರಲಿಲ್ಲ. 2019 ರ ಮೇ 27ರಂದು ಶಿಕ್ಷಕಿಗೆ ವಿದ್ಯಾರ್ಥಿಯು ತಾನು ಪಡೆದುಕೊಂಡ ಸಾಲದ ಹಣದ ಬಾಬ್ತುವನ್ನು ವಿಜಯ ಬ್ಯಾಂಕ್ ಸಲ್ವಾಡಿ ಶಾಖೆಯಲ್ಲಿರುವ ಅಕೌಂಟ್​​​ನಿಂದ ಚೆಕ್ ನೀಡಿದ್ದರು.

ಆದರೆ ಚೆಕ್​​ನ್ನು ಬ್ಯಾಂಕ್​ಗೆ ಹಾಕಿದಾಗ ಹಣ ಇಲ್ಲದಿರುವುದಾಗಿ ಹಾಗೂ ಸಹಿ ಬೇರೆ ರೀತಿಯಲ್ಲಿ ಇರುವುದಾಗಿ ಬ್ಯಾಂಕ್​ನವರು ಹಿಂಬರಹ ನೀಡಿದ್ದಾರೆ. ಇದರಿಂದಾಗಿ ಆರೋಪಿ ಮೋಸ ಮಾಡಿರುವುದು ಶಿಕ್ಷಕಿಗೆ ಗೊತ್ತಾಗಿದೆ. ಇದರಿಂದಾಗಿ ಶಿಕ್ಷಕಿ ಪಿ ಶೀಲಾವತಿ ಶೆಟ್ಟಿಯವರು ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನು ಈ ಸಂಬಂಧ ತಾಲೂಕು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Intro:ವೃತ್ತ ಶಿಕ್ಷಕಿಗೆ 5 ಲಕ್ಷ ವಂಚಿಸಿದ ಹಳೆ ವಿದ್ಯಾರ್ಥಿ

ಕುಂದಾಪುರ: ನಿವೃತ್ತ ಶಿಕ್ಷಕಿಯೊಬ್ಬರಿಗೆ ಅವರ ವಿದ್ಯಾರ್ಥಿಯೊಬ್ಬರು ಐದು ಲಕ್ಷ ರುಪಾಯಿ ವಂಚಿಸಿದ ಪ್ರಕರಣ ತಡವಾಗಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.



ಪಿ ಶೀಲಾವತಿ ಶೆಟ್ಟಿ ಎಂಬವರು ತನ್ನ ಒರ್ವ ವಿದ್ಯಾರ್ಥಿಯ ಮಗಳ ಮದುವೆಯ ಖರ್ಚಿಗೆಂದು 2014 ಮೇ 23 ರಂದು ಐದು ಲಕ್ಷ ಸಾಲವಾಗಿ ನೀಡಿದ್ದು ಹಣವನ್ನು ವಾಪಾಸು ನೀಡಿರಲಿಲ್ಲ. 2019 ರಮೇ 27ರಂದು ಶಿಕ್ಷಕಿಗೆ ವಿದ್ಯಾರ್ಥಿಯು ತಾನು ಪಡಕೊಂಡ ಸಾಲದ ಹಣದ ಬಾಬ್ತು ವಿಜಯ ಬ್ಯಾಂಕ್ ಸಲ್ವಾಡಿ ಶಾಖೆಯ ಚೆಕ್ ನೀಡಿದ್ದು ಆರೋಪಿಯು ನೀಡಿದ ಚೆಕ್ಕಿನಿಂದ ಹಣ ಸಂಗ್ರಹಕ್ಕೆ ಬ್ಯಾಂಕಿಗೆ ಹಾಕಿದರೆ ಮಾನ್ಯವಾಗುವುದಾಗಿ ನಂಬಿಸಿರುತ್ತಾರೆ. ಚೆಕ್ಕನ್ನು ಸ್ವೀಕರಿಸಿ ಬ್ಯಾಂಕಿಗೆ ಹಾಕಿದಾಗ ಚೆಕ್ನಲ್ಲಿ ಹಣ ಇರುವುದಿಲ್ಲವಾಗಿಯೂ ಹಾಗೂ ಸಹಿ ಬೇರೆ ರೀತಿಯಲ್ಲಿ ಇರುವುದಾಗಿ ಬ್ಯಾಂಕ್ನವರು ಹಿಂಬರಹವನ್ನು ನೀಡಿರುತ್ತಾರೆ. ಆರೋಪಿಯ ಮೋಸ ಮಾಡುವ ಉದ್ದೇಶದಿಂದ ಚೆಕ್ಕಿನಲ್ಲಿ ಬೇರೆ ರೀತಿಯ ಸಹಿಯನ್ನು ದುರುದ್ದೇಶದಿಂದ ಮಾಡಿ ಚೆಕ್ ಅಮಾನ್ಯವಾಗುವ ರೀತಿ ಮಾಡಿರುವುದಾಗಿ ಶ್ರೀಮತಿ ಪಿ ಶೀಲಾವತಿ ಶೆಟ್ಟಿ ಯವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.Body:ವೃತ್ತ ಶಿಕ್ಷಕಿಗೆ 5 ಲಕ್ಷ ವಂಚಿಸಿದ ಹಳೆ ವಿದ್ಯಾರ್ಥಿ

ಕುಂದಾಪುರ: ನಿವೃತ್ತ ಶಿಕ್ಷಕಿಯೊಬ್ಬರಿಗೆ ಅವರ ವಿದ್ಯಾರ್ಥಿಯೊಬ್ಬರು ರೂಪಾಯಿ ಐದು ಲಕ್ಷ ವಂಚಿಸಿದ ಪ್ರಕರಣ ತಡವಾಗಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.



ಪಿ ಶೀಲಾವತಿ ಶೆಟ್ಟಿ ಎಂಬವರು ತನ್ನ ಒರ್ವ ವಿದ್ಯಾರ್ಥಿಯ ಮಗಳ ಮದುವೆಯ ಖರ್ಚಿಗೆಂದು 2014 ಮೇ 23 ರಂದು ಐದು ಲಕ್ಷ ಸಾಲವಾಗಿ ನೀಡಿದ್ದು ಹಣವನ್ನು ವಾಪಾಸು ನೀಡಿರಲಿಲ್ಲ. 2019 ರಮೇ 27ರಂದು ಶಿಕ್ಷಕಿಗೆ ವಿದ್ಯಾರ್ಥಿಯು ತಾನು ಪಡಕೊಂಡು ಸಾಲದ ಬಾಬ್ತು ವಿಜಯ ಬ್ಯಾಂಕ್ ಸಲ್ವಾಡಿ ಶಾಖೆಯ ಚೆಕ್ ನೀಡಿದ್ದು ಆರೋಪಿಯು ನೀಡಿದ ಚೆಕ್ಕಿನಿಂದ ಹಣ ಸಂಗ್ರಹಕ್ಕೆ ಬ್ಯಾಂಕಿಗೆ ಹಾಕಿದರೆ ಮಾನ್ಯವಾಗುವುದಾಗಿ ನಂಬಿಸಿರುತ್ತಾರೆ. ಚೆಕ್ಕನ್ನು ಸ್ವೀಕರಿಸಿ ಬ್ಯಾಂಕಿಗೆ ಹಾಕಿದಾಗ ಚೆಕ್ನಲ್ಲಿ ಹಣ ಇರುವುದಿಲ್ಲವಾಗಿಯೂ ಹಾಗೂ ಸಹಿ ಬೇರೆ ರೀತಿಯಲ್ಲಿ ಇರುವುದಾಗಿ ಬ್ಯಾಂಕ್ನವರು ಹಿಂಬರಹವನ್ನು ನೀಡಿರುತ್ತಾರೆ. ಆರೋಪಿಯ ಮೋಸ ಮಾಡುವ ಉದ್ದೇಶದಿಂದ ಚೆಕ್ಕಿನಲ್ಲಿ ಬೇರೆ ರೀತಿಯ ಸಹಿಯನ್ನು ದುರುದ್ದೇಶದಿಂದ ಮಾಡಿ ಚೆಕ್ ಅಮಾನ್ಯವಾಗುವ ರೀತಿ ಮಾಡಿರುವುದಾಗಿ ಶ್ರೀಮತಿ ಪಿ ಶೀಲಾವತಿ ಶೆಟ್ಟಿ ಯವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.Conclusion:ನಿವೃತ್ತ ಶಿಕ್ಷಕಿಗೆ 5 ಲಕ್ಷ ವಂಚಿಸಿದ ಹಳೆ ವಿದ್ಯಾರ್ಥಿ

ಕುಂದಾಪುರ: ನಿವೃತ್ತ ಶಿಕ್ಷಕಿಯೊಬ್ಬರಿಗೆ ಅವರ ವಿದ್ಯಾರ್ಥಿಯೊಬ್ಬರು ಐದು ಲಕ್ಷ ರುಪಾಯಿವಂಚಿಸಿದ ಪ್ರಕರಣ ತಡವಾಗಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.



ಪಿ ಶೀಲಾವತಿ ಶೆಟ್ಟಿ ಎಂಬವರು ತನ್ನ ಒರ್ವ ವಿದ್ಯಾರ್ಥಿಯ ಮಗಳ ಮದುವೆಯ ಖರ್ಚಿಗೆಂದು 2014 ಮೇ 23 ರಂದು ಐದು ಲಕ್ಷ ಸಾಲವಾಗಿ ನೀಡಿದ್ದು ಹಣವನ್ನು ವಾಪಾಸು ನೀಡಿರಲಿಲ್ಲ. 2019 ರಮೇ 27ರಂದು ಶಿಕ್ಷಕಿಗೆ ವಿದ್ಯಾರ್ಥಿಯು ತಾನು ಪಡಕೊಂಡು ಸಾಲದ ಬಾಬ್ತು ವಿಜಯ ಬ್ಯಾಂಕ್ ಸಲ್ವಾಡಿ ಶಾಖೆಯ ಚೆಕ್ ನೀಡಿದ್ದು ಆರೋಪಿಯು ನೀಡಿದ ಚೆಕ್ಕಿನಿಂದ ಹಣ ಸಂಗ್ರಹಕ್ಕೆ ಬ್ಯಾಂಕಿಗೆ ಹಾಕಿದರೆ ಮಾನ್ಯವಾಗುವುದಾಗಿ ನಂಬಿಸಿರುತ್ತಾರೆ. ಚೆಕ್ಕನ್ನು ಸ್ವೀಕರಿಸಿ ಬ್ಯಾಂಕಿಗೆ ಹಾಕಿದಾಗ ಚೆಕ್ನಲ್ಲಿ ಹಣ ಇರುವುದಿಲ್ಲವಾಗಿಯೂ ಹಾಗೂ ಸಹಿ ಬೇರೆ ರೀತಿಯಲ್ಲಿ ಇರುವುದಾಗಿ ಬ್ಯಾಂಕ್ನವರು ಹಿಂಬರಹವನ್ನು ನೀಡಿರುತ್ತಾರೆ. ಆರೋಪಿಯ ಮೋಸ ಮಾಡುವ ಉದ್ದೇಶದಿಂದ ಚೆಕ್ಕಿನಲ್ಲಿ ಬೇರೆ ರೀತಿಯ ಸಹಿಯನ್ನು ದುರುದ್ದೇಶದಿಂದ ಮಾಡಿ ಚೆಕ್ ಅಮಾನ್ಯವಾಗುವ ರೀತಿ ಮಾಡಿರುವುದಾಗಿ ಶ್ರೀಮತಿ ಪಿ ಶೀಲಾವತಿ ಶೆಟ್ಟಿ ಯವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.