ETV Bharat / state

ಕೋಟೆನಾಡಿನಲ್ಲಿ ರಂಗೇರುತ್ತಿರುವ ಲೋಕ ಸಮರ... ಕಾಂಗ್ರೆಸ್​ಗೆ ಜೆಡಿಎಸ್​ ಬೆಂಬಲ - undefined

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ಸೂಚಿಸುವ ಮೂಲಕ ಕೈ ತೆನೆ ಜಂಟಿಯಾಗಿ ಲೋಕಸಮರಕ್ಕೆ ಧುಮುಕಿದ್ದು, ಕಮಲ ಪಡೆಗೆ ಸೆಡ್ಡು ಹೊಡೆಯಲು ತಯಾರಿ ನಡೆಸಿದ್ದಾರೆ.

ಕಾಂಗ್ರೆಸ್​ಗೆ ಜೆಡಿಎಸ್​ ಬೆಂಬಲ
author img

By

Published : Mar 22, 2019, 2:13 AM IST

ಚಿತ್ರದುರ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಆದರೆ ಕೋಟೆನಾಡಿನಲ್ಲಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದ್ದ ಲೋಕ ಸಮರ ಕಳೆದೆರಡು ದಿನಗಳಿಂದ ರಂಗೇರಿದೆ.

ಈಗಾಗಲೇ ಕೈ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ಸೂಚಿಸುವ ಮೂಲಕ ಕೈ ತೆನೆ ಜಂಟಿಯಾಗಿ ಲೋಕಸಮರಕ್ಕೆ ಧುಮುಕಿದ್ದು, ಕಾರ್ಯಕರ್ತರ ಸಭೆಯನ್ನು ಮಾಡುವ ಮೂಲಕ ಚುನಾವಣೆಯ ರಣಕಹಳೆಯನ್ನು ಮೊಳಗಿಸಿವೆ.ಕೈ ಭದ್ರ ಕೋಟೆ ಚಿತ್ರದುರ್ಗವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸುತ್ತಿದೆ. ಜೆಡಿಎಸ್ ಕಚೇರಿಯಲ್ಲಿ ಕಾಂಗ್ರಸ್​ ಹಾಗೂ ಜೆಡಿಎಸ್ ಮುಖಂಡರು ಜಂಟಿಯಾಗಿ ಕಾರ್ಯಕರ್ತರ ಸಭೆ ಮಾಡುವ ಮೂಲಕ ಕಮಲ ಪಡೆಗೆ ಸೆಡ್ಡು ಹೊಡೆಯಲು ತಯಾರಿ ನಡೆಸಿದ್ದಾರೆ.

ಕಾಂಗ್ರೆಸ್​ಗೆ ಜೆಡಿಎಸ್​ ಬೆಂಬಲ

ಕೈ ಅಭ್ಯರ್ಥಿ ಸಂಸದ ಬಿಎನ್ ಚಂದ್ರಪ್ಪನವರು ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು, ಲೋಕಸಭಾ ಚುನಾವಣೆ ರಂಗೇರ ತೊಡಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಆನೇಕಲ್ ನಾರಾಯಣ ಸ್ವಾಮಿಯವರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಕಾಂಗ್ರೆಸ್​ನ್ನು ಬೆಂಬಲಿಸುವಂತೆ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಜೆಡಿಎಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಭೆ ನಡೆಸುವ ಮೂಲಕ ಮನವಿ ಮಾಡಿಕೊಂಡರು.

ಯಶೋಧರ, ಜೆಡಿಎಸ್, ಜಿಲ್ಲಾಧ್ಯಕ್ಷ ಇನ್ನೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ಯಶೋಧರರವರು ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶೀ ಬಿ .ಕಾಂತರಾಜ್​ರವರು ಕೂಡ ಕೈ ಅಭ್ಯರ್ಥಿ ಬಿಎನ್ ಚಂದ್ರಪ್ಪರನ್ನು ಮನವಿಗೆ ಸ್ಪಂದಿಸಿ ಬೆಂಬಲಿಸುವುದಾಗಿ ವೇದಿಕೆಯಲ್ಲಿ ತಿಳಿಸಿದರು. ಇನ್ನೂ ಜೆಡಿಎಸ್, ಕಾಂಗ್ರೆಸ್ ಮುಖಂಡರು ಸಭೆಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ಚಿತ್ರದುರ್ಗ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಆದರೆ ಕೋಟೆನಾಡಿನಲ್ಲಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದ್ದ ಲೋಕ ಸಮರ ಕಳೆದೆರಡು ದಿನಗಳಿಂದ ರಂಗೇರಿದೆ.

ಈಗಾಗಲೇ ಕೈ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ಸೂಚಿಸುವ ಮೂಲಕ ಕೈ ತೆನೆ ಜಂಟಿಯಾಗಿ ಲೋಕಸಮರಕ್ಕೆ ಧುಮುಕಿದ್ದು, ಕಾರ್ಯಕರ್ತರ ಸಭೆಯನ್ನು ಮಾಡುವ ಮೂಲಕ ಚುನಾವಣೆಯ ರಣಕಹಳೆಯನ್ನು ಮೊಳಗಿಸಿವೆ.ಕೈ ಭದ್ರ ಕೋಟೆ ಚಿತ್ರದುರ್ಗವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸುತ್ತಿದೆ. ಜೆಡಿಎಸ್ ಕಚೇರಿಯಲ್ಲಿ ಕಾಂಗ್ರಸ್​ ಹಾಗೂ ಜೆಡಿಎಸ್ ಮುಖಂಡರು ಜಂಟಿಯಾಗಿ ಕಾರ್ಯಕರ್ತರ ಸಭೆ ಮಾಡುವ ಮೂಲಕ ಕಮಲ ಪಡೆಗೆ ಸೆಡ್ಡು ಹೊಡೆಯಲು ತಯಾರಿ ನಡೆಸಿದ್ದಾರೆ.

ಕಾಂಗ್ರೆಸ್​ಗೆ ಜೆಡಿಎಸ್​ ಬೆಂಬಲ

ಕೈ ಅಭ್ಯರ್ಥಿ ಸಂಸದ ಬಿಎನ್ ಚಂದ್ರಪ್ಪನವರು ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು, ಲೋಕಸಭಾ ಚುನಾವಣೆ ರಂಗೇರ ತೊಡಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಆನೇಕಲ್ ನಾರಾಯಣ ಸ್ವಾಮಿಯವರ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಕಾಂಗ್ರೆಸ್​ನ್ನು ಬೆಂಬಲಿಸುವಂತೆ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಜೆಡಿಎಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಭೆ ನಡೆಸುವ ಮೂಲಕ ಮನವಿ ಮಾಡಿಕೊಂಡರು.

ಯಶೋಧರ, ಜೆಡಿಎಸ್, ಜಿಲ್ಲಾಧ್ಯಕ್ಷ ಇನ್ನೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ಯಶೋಧರರವರು ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶೀ ಬಿ .ಕಾಂತರಾಜ್​ರವರು ಕೂಡ ಕೈ ಅಭ್ಯರ್ಥಿ ಬಿಎನ್ ಚಂದ್ರಪ್ಪರನ್ನು ಮನವಿಗೆ ಸ್ಪಂದಿಸಿ ಬೆಂಬಲಿಸುವುದಾಗಿ ವೇದಿಕೆಯಲ್ಲಿ ತಿಳಿಸಿದರು. ಇನ್ನೂ ಜೆಡಿಎಸ್, ಕಾಂಗ್ರೆಸ್ ಮುಖಂಡರು ಸಭೆಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

Intro:ಕೋಟೆನಾಡಿನಲ್ಲಿ ರಂಗೇರುತ್ತಿದೆ ಲೋಕ ಸಮರ : ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನವರಿಗೆ ತೆನೆ ಹೊತ್ತ ಮಹಿಳೆಯ ಆಶೀರ್ವಾದ
ಚಿತ್ರದುರ್ಗ:- ದೇಶದಂತ್ಯ ಲೋಕಸಭೆ ಚುನಾವಣೆ ನಿಗದಿಯಾದ ಬೆನ್ನಲೇ ಚುನಾವಣೆಯ ಜ್ವರ ಹೆಚ್ಚಾಗ ತೊಡಗಿದೆ. ಅದ್ರೇ ಕೋಟೆನಾಡಿನಲ್ಲಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದ್ದ ಲೋಕಸಮರ ಕಳೆದೆರಡು ದಿನಗಳಿಂದ ರಂಗೇರುತ್ತಿದೆ. ಈಗಾಗಲೇ ಕೈ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ಸೂಚಿಸುವ ಮೂಲಕ ಕೈ ತೆನೆ ಜಂಟಿಯಾಗಿ ಲೋಕಸಮರಕ್ಕೆ ಧುಮುಕಿದ್ದು, ಕಾರ್ಯಕರ್ತರ ಸಭೆಯನ್ನು ಮಾಡುವ ಮೂಲಕ ಚುನಾವಣೆಯ ರಣಕಹಳೆಯನ್ನು ಮೊಳಗಿಸಿವೆ.
ಕೈ ಭದ್ರ ಕೋಟೆ ಚಿತ್ರದುರ್ಗವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸಾಕಷ್ಟು ಕಸರತ್ತು ನಡೆಸುತ್ತಿದೆ. ಜೆಡಿಎಸ್ ಕಛೇರಿಯಲ್ಲಿ ಕೈ ಹಾಗೂ ತೆನೆಯ ಮುಖಂಡರು ಜಂಟಿಯಾಗಿ ಕಾರ್ಯಕರ್ತರ ಸಭೆ ಮಾಡುವ ಮೂಲಕ ಕಮಲ ಪಡೆಗೆ ಸೆಡ್ಡು ಹೊಡೆಯಲು ತಯಾರಿ ನಡೆಸಿದ್ದಾರೆ. ಈಗಾಗಲೇ ಕೈ ಅಭ್ಯರ್ಥಿ ಸಂಸದ ಬಿಎನ್ ಚಂದ್ರಪ್ಪನವರು ಕೂಡ ಜಿಲ್ಲೆಯಲ್ಲಿ ಸಂಚರಿಸುತ್ತಿರುವುದರಿಂದ , ಲೋಕಸಭ ಚುನಾವಣೆ ರಂಗೇರತೊಡಗಿದೆ. ಇನ್ನೂ ಬಿಜೆಪಿ ಅಭ್ಯರ್ಥಿಯಾಗಿ ಆನೇಕಲ್ ನಾರಾಯಣ ಸ್ವಾಮಿಯವರ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ಕಾಂಗ್ರೆಸ್ ನ್ನು ಬೆಂಬಲಿಸುವಂತೆ ಅಭ್ಯರ್ಥಿ ಬಿಎನ್ ಚಂದ್ರಪ್ಪ ಜೆಡಿಎಸ್ ಕಛೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಭೆ ನಡೆಸುವ ಮೂಲಕ ಮನವಿ ಮಾಡಿಕೊಂಡರು.
ಬೈಟ್01:- ಯಶೋಧರ, ಜೆಡಿಎಸ್, ಜಿಲ್ಲಾಧ್ಯಕ್ಷ
ಇನ್ನೂ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ಯಶೋಧರ ರವರು ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶೀ ಬಿ ಕಾಂತರಾಜ್ ರವರು ಕೂಡ ಕೈ ಅಭ್ಯರ್ಥಿ ಬಿಎನ್ ಚಂದ್ರಪ್ಪರನ್ನು ಮನವಿಗೆ ಸ್ಪಂದಿಸಿ ಬೆಂಬಲಿಸುವುದಾಗಿ ವೇದಿಕೆಯಲ್ಲಿ ತಿಳಿಸಿದರು. ಇನ್ನೂ ಜೆಡಿಎಸ್ ಕಾಂಗ್ರೆಸ್ ಮುಖಂಡರು ಸೇರಿ ಮಾಡಿದ ಸಭೆಯ ಒಂದೇ ವೇದಿಕೆಯಲ್ಲಿ ಎಲ್ಲಾ ಮುಖಂಡರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಬೈಟ್02:- ಬಿಎನ್ ಚಂದ್ರಪ್ಪ, ಸಂಸದರು, ಕೈ ಅಭ್ಯರ್ಥಿ
ಒಟ್ಟಾರೆ ಕೋಟೆನಾಡು ಚಿತ್ರದುರ್ಗದಲ್ಲಿ ಕೆಲ ದಿನಗಳ ಹಿಂದೆ ಮಂದಗತಿಯಗಲ್ಲಿ ಸಾಗುತ್ತಿದ್ದ ಲೋಕಸಭೆ ಚುನಾವಣೆಯ ಜ್ವರ ಹೆಚ್ಚಾಗತೊಡಗಿದೆ, ಇದೀಗ ಕೈ ತೆನೆ ಜಂಟಿಯಾಗಿ ಸಭೆ ಮಾಡುವ ಮೂಲ ಕಮಲಕ್ಕೆ ಸೆಡ್ಡು ಹೊಡೆದಿದ್ದಾರೆ. ಅದ್ರೇ ಬಿಜೆಪಿಯಿಂದ ಯಾರೀಗೆ ಟಿಕೆಟ್ ನೀಡಿದರು ಕೂಡ ಗೆಲುವು ಸಾಧಿಸಲು ಹರಸಾಹಸ ಪಡೆಬೇಕಾಗವದಂತು ಮಾತ್ರ ಸುಳ್ಳಲ್ಲ.

D NOORULLA ETV BHARAT CHITRADURGABody:JDSConclusion:CONGRESS

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.