ETV Bharat / state

ಲಾಕ್​ಡೌನ್​ ಎಫೆಕ್ಟ್.. ಸೂಕ್ತ ಬೆಲೆ ಸಿಗದೆ ಬದನೆಕಾಯಿ ರಸ್ತೆಗೆಸೆದ ರೈತ.. - farmer dropped Brinjal on road in Chitradurga

ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದಲ್ಲಿ ಕಷ್ಟಪಟ್ಟು ಸಾಲ ಮಾಡಿ ಬೆಳೆದಿದ್ದ ಬದನೆಕಾಯಿ ಬೆಳೆ ನೆಲಕಚ್ಚಿದೆ.

ಬದನೆಕಾಯಿ ರಸ್ತೆಗೆಸೆದ ರೈತ
ಬದನೆಕಾಯಿ ರಸ್ತೆಗೆಸೆದ ರೈತ
author img

By

Published : May 4, 2020, 6:22 PM IST

ಚಿತ್ರದುರ್ಗ: ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದಲ್ಲಿ ಕಷ್ಟಪಟ್ಟು ಸಾಲ ಮಾಡಿ ಬೆಳೆದಿದ್ದ ಬದನೆಕಾಯಿ ಬೆಳೆ ನೆಲಕಚ್ಚಿದೆ.

ಬದನೆಕಾಯಿ ರಸ್ತೆಗೆಸೆದ ರೈತ..

ಬದನೆಕಾಯಿ ಬೆಳೆದಿದ್ದ ರೈತ ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ಹೈರಾಣಾಗಿದ್ದಾನೆ. ರೈತ ರಾಕೇಶ್‌ಗೌಡ ತಮ್ಮ 2 ಎಕರೆ ಜಮೀನಿನಲ್ಲಿ ಬದನೆಕಾಯಿ ಬೆಳೆದಿದ್ದರು. ಆದರೆ, ಸರಿಯಾದ ಬೆಲೆ ಇಲ್ಲದೆ ಮನನೊಂದ ಟ್ರ್ಯಾಕ್ಟರ್ ಮೂಲಕ ಬದನೆಕಾಯಿ ರಸ್ತೆಗೆ ಸುರಿದಿದ್ದಾರೆ.

ಸಾಲ ಮಾಡಿ ಕಷ್ಟಪಟ್ಟು ಬೆಳೆದಿದ್ದ ಬದನೆಕಾಯಿ ಬೆಳೆಯ ನಷ್ಟಕ್ಕೆ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಚಿತ್ರದುರ್ಗ: ಮಹಾಮಾರಿ ಕೊರೊನಾ ವೈರಸ್​ನಿಂದಾಗಿ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರ ಗ್ರಾಮದಲ್ಲಿ ಕಷ್ಟಪಟ್ಟು ಸಾಲ ಮಾಡಿ ಬೆಳೆದಿದ್ದ ಬದನೆಕಾಯಿ ಬೆಳೆ ನೆಲಕಚ್ಚಿದೆ.

ಬದನೆಕಾಯಿ ರಸ್ತೆಗೆಸೆದ ರೈತ..

ಬದನೆಕಾಯಿ ಬೆಳೆದಿದ್ದ ರೈತ ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ಹೈರಾಣಾಗಿದ್ದಾನೆ. ರೈತ ರಾಕೇಶ್‌ಗೌಡ ತಮ್ಮ 2 ಎಕರೆ ಜಮೀನಿನಲ್ಲಿ ಬದನೆಕಾಯಿ ಬೆಳೆದಿದ್ದರು. ಆದರೆ, ಸರಿಯಾದ ಬೆಲೆ ಇಲ್ಲದೆ ಮನನೊಂದ ಟ್ರ್ಯಾಕ್ಟರ್ ಮೂಲಕ ಬದನೆಕಾಯಿ ರಸ್ತೆಗೆ ಸುರಿದಿದ್ದಾರೆ.

ಸಾಲ ಮಾಡಿ ಕಷ್ಟಪಟ್ಟು ಬೆಳೆದಿದ್ದ ಬದನೆಕಾಯಿ ಬೆಳೆಯ ನಷ್ಟಕ್ಕೆ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.