ETV Bharat / state

ಚಿಕ್ಕಮಗಳೂರಲ್ಲಿ ಕೆರೆ ತೂಬಿನ ಕೆಳಗೆ ಮೃತ ಪಾರಿವಾಳಗಳನ್ನು ತಂದು ಸುರಿದ ಕಿಡಿಗೇಡಿಗಳು: ಹೆಚ್ಚಿದ ಭೀತಿ - ಬಸವನಹಳ್ಳಿ ಕೆರೆ ಸತ್ತ ನೂರಾರು ಪಾರಿವಾಳಗಳು

ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸಾವನ್ನಪ್ಪಿರುವ ನೂರಾರು ಪಾರಿವಾಳಗಳನ್ನು ತಂದು ಸುರಿಯಲಾಗಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದು, ಸಾರ್ವಜನಿಕರು ಸತ್ತ ಪಾರಿವಾಳಗಳನ್ನು ನೋಡಿದ ತಕ್ಷಣ ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.

Hundreds of dead pigeons crouch down under the canopy of Basavanahalli Lake
ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸತ್ತ ನೂರಾರು ಪಾರಿವಾಳಿಂದ ಖಾಯಿಲೆ ಭೀತಿ
author img

By

Published : Feb 6, 2020, 6:14 PM IST

ಚಿಕ್ಕಮಗಳೂರು: ನಗರಕ್ಕೆ ಹೊಂದಿಕೊಂಡಿರುವ ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸತ್ತ ನೂರಾರು ಪಾರಿವಾಳನ್ನು ತಂದು ಸುರಿಯಲಾಗಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದು, ಸಾರ್ವಜನಿಕರು ಸತ್ತ ಪಾರಿವಾಳಗಳನ್ನು ನೋಡಿದ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸತ್ತ ನೂರಾರು ಪಾರಿವಾಳಗಳು ಪತ್ತೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಒಂದೇ ಜಾಗದಲ್ಲಿ ನೂರಾರು ನೂರಾರು ಮೃತ ಪಾರಿವಾಳಗಳನ್ನು ಸುರಿದು ಹೋಗಿರುವುದು ಕಂಡು ಬಂದಿದೆ. ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆಯ ಮೇಲ್ವಿಚಾರಕರು, ಸತ್ತ ಪಾರಿವಾಳಗಳು ಕೊಳೆತು ಕೆರೆಯ ನೈರ್ಮಲ್ಯ ನಾಶವಾಗುವುದಲ್ಲದೇ, ರೋಗ ರುಜಿನಗಳು ಹರಡುತ್ತವೆ ಎಂದು ನಗರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.

ಮೃತಪಟ್ಟಿರುವ ನೂರಾರು ಪಾರಿವಾಳಗಳನ್ನು ಯಾರು ಇಲ್ಲಿಗೆ ತಂದು ಎಸೆದಿದ್ದಾರೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಅದು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವ ಭರವಸೆಯನ್ನು ಎಸ್​ಪಿ ಹರೀಶ್ ಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕ್ಕಮಗಳೂರು: ನಗರಕ್ಕೆ ಹೊಂದಿಕೊಂಡಿರುವ ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸತ್ತ ನೂರಾರು ಪಾರಿವಾಳನ್ನು ತಂದು ಸುರಿಯಲಾಗಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದು, ಸಾರ್ವಜನಿಕರು ಸತ್ತ ಪಾರಿವಾಳಗಳನ್ನು ನೋಡಿದ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.

ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸತ್ತ ನೂರಾರು ಪಾರಿವಾಳಗಳು ಪತ್ತೆ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಒಂದೇ ಜಾಗದಲ್ಲಿ ನೂರಾರು ನೂರಾರು ಮೃತ ಪಾರಿವಾಳಗಳನ್ನು ಸುರಿದು ಹೋಗಿರುವುದು ಕಂಡು ಬಂದಿದೆ. ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆಯ ಮೇಲ್ವಿಚಾರಕರು, ಸತ್ತ ಪಾರಿವಾಳಗಳು ಕೊಳೆತು ಕೆರೆಯ ನೈರ್ಮಲ್ಯ ನಾಶವಾಗುವುದಲ್ಲದೇ, ರೋಗ ರುಜಿನಗಳು ಹರಡುತ್ತವೆ ಎಂದು ನಗರ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.

ಮೃತಪಟ್ಟಿರುವ ನೂರಾರು ಪಾರಿವಾಳಗಳನ್ನು ಯಾರು ಇಲ್ಲಿಗೆ ತಂದು ಎಸೆದಿದ್ದಾರೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಅದು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವ ಭರವಸೆಯನ್ನು ಎಸ್​ಪಿ ಹರೀಶ್ ಪಾಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Intro:Kn_Ckm_03_Parivala_death_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಿರುವ ಬಸವನಹಳ್ಳಿ ಕೆರೆಯ ತೂಬಿನ ಕೆಳಗೆ ಸತ್ತ ನೂರಾರು ಪಾರಿವಾಳನ್ನು ತಂದೂ ಸುರಿದು ಹೋಗಿರುವ ಘಟನೆ ನಡೆದಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದು ಸಾರ್ವಜನಿಕರು ಈ ಸತ್ತ ಪಾರಿವಾಳಗಳನ್ನು ನೋಡಿದ ತಕ್ಷಣ ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ. ನಗರ ಠಾಣೆಯ ಪೋಲಿಸರು ಸ್ಥಳಕ್ಕೇ ಭೇಟಿ ನೀಡಿದಾಗ ಒಂದೇ ಜಾಗದಲ್ಲಿ ನೂರಾರು ಸತ್ತ ಪಾರಿಗಳನ್ನು ಸುರಿದು ಹೋಗಿರುವುದು ಗಮನಕ್ಕೆ ಬಂದಿದ್ದು ಈ ಸತ್ತ ಪಾರಿವಾಳಗಳಿಂದಾ ಕೆರೆಯ ನೈರ್ಮಲ್ಯ ಹಾಗೂ ಸಾರ್ವಜನಿಕರಿಗೆ ಖಾಯಿಲೆ, ರೋಗಗಳು ಹರಡುವ ಭೀತಿ ಇಲ್ಲಿನ ಸ್ಥಳೀಯರಲ್ಲಿ ಮನೆ ಮಾಡಿರುವ ಹಿನ್ನಲೆ ನಗರಸಭೆಯ ಸೂಪರ್ ವೈಸರ್ ಅವರು ಕೂಡ ಸ್ಥಳ ಭೇಟಿ ಮಾಡಿ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿದ್ದಾರೆ. ಆದರೇ ಈ ಸತ್ತ ಪಾರಿವಾಳಗಳನ್ನು ಯಾರೂ ಇಲ್ಲಿಗೇ ತಂದೂ ಎಸೆದಿದ್ದಾರೆ ಎಂಬುದು ಇನ್ನು ತಿಳಿದು ಬಂದಿಲ್ಲ.ಯಾರೇ ಆಗಿದ್ದರೂ ಅಂತವರ ವಿರುದ್ದ ಶಿಸ್ತಿನ ಕ್ರಮ ಜರುಗಿಸುವ ಭರವಸೆಯನ್ನು ಜಿಲ್ಲಾ ಎಸ್ವಿ ಹರೀಶ್ ಪಾಂಢೇ ಪತ್ರಿಕಾ ಪ್ರಕಟಣೆ ಹೊರಡಿಸಿ ನೀಡಿದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದೂ ಹೇಳಿದ್ದಾರೆ....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.