ಕೊಳ್ಳೇಗಾಲ : ಲಾಕ್ಡೌನ್ ಹಿನ್ನೆಲೆ ಸಕಾ೯ರ ನಗರಸಭಾ ವ್ಯಾಪ್ತಿಯ ಕೊಳಚೆ ಪ್ರದೇಶದಲ್ಲಿ ವಾಸಿಸುವ ಬಡ ಜನರಿಗೆ ಉಚಿತವಾಗಿ ಹಾಲು ವಿತರಿಸುತ್ತಿದೆ. ಆದರೆ, ಇದರಲ್ಲೂ ಸ್ಥಳೀಯ ನಗರಸಭಾ ಸದಸ್ಯರು ರಾಜಕೀಯ ಬೆರಸಿ ರಾಡಿ ಎಬ್ಬಿಸುತ್ತಿರುವುದು ಬೆಳಕಿಗೆ ಬಂದಿದೆ.
ಹಾಲಿನ ಹಂಚಿಕೆಯಲ್ಲೂ ರಾಜಕೀಯ.. ಸ್ಥಳೀಯ ನಗರಸಭಾ ಸದಸ್ಯೆ ವಿರುದ್ಧ ಸ್ಥಳೀಯರ ಆಕ್ರೋಶ.. - Politics in milk sharing
ಕಳೆದ ಒಂದು ವಾರದಿಂದ ವಾಡಿ೯ನಲ್ಲಿ ವಾಸಿಸುತ್ತಿರುವ ಅಧ೯ಕ್ಕಧ೯ ಜನರಿಗೆ ಹಾಲು ಕೊಡದೆ, ಬೇಕಾದವರಿಗೆ ಮಾತ್ರ ನಗರಸಭಾ ಸದಸ್ಯೆ ಕವಿತಾ ಹಾಲು ವಿತರಿಸುತ್ತಿದ್ದಾರೆ ಎಂದು ಕೊಳ್ಳೇಗಾಲದ ನಿವಾಸಿಗಳು ಆರೋಪಿಸಿದ್ದಾರೆ.
![ಹಾಲಿನ ಹಂಚಿಕೆಯಲ್ಲೂ ರಾಜಕೀಯ.. ಸ್ಥಳೀಯ ನಗರಸಭಾ ಸದಸ್ಯೆ ವಿರುದ್ಧ ಸ್ಥಳೀಯರ ಆಕ್ರೋಶ.. Politics in milk sharing: local outrage against local municipality member in kollegala](https://etvbharatimages.akamaized.net/etvbharat/prod-images/768-512-6722035-767-6722035-1586417039489.jpg?imwidth=3840)
ಸ್ಥಳೀಯ ನಗರಸಭಾ ಸದಸ್ಯೆ ವಿರುದ್ಧ ಸ್ಥಳೀಯರ ಆಕ್ರೋಶ
ಕೊಳ್ಳೇಗಾಲ : ಲಾಕ್ಡೌನ್ ಹಿನ್ನೆಲೆ ಸಕಾ೯ರ ನಗರಸಭಾ ವ್ಯಾಪ್ತಿಯ ಕೊಳಚೆ ಪ್ರದೇಶದಲ್ಲಿ ವಾಸಿಸುವ ಬಡ ಜನರಿಗೆ ಉಚಿತವಾಗಿ ಹಾಲು ವಿತರಿಸುತ್ತಿದೆ. ಆದರೆ, ಇದರಲ್ಲೂ ಸ್ಥಳೀಯ ನಗರಸಭಾ ಸದಸ್ಯರು ರಾಜಕೀಯ ಬೆರಸಿ ರಾಡಿ ಎಬ್ಬಿಸುತ್ತಿರುವುದು ಬೆಳಕಿಗೆ ಬಂದಿದೆ.
ಹಾಲಿನ ಹಂಚಿಕೆಯಲ್ಲೂ ರಾಜಕೀಯವೇ?
ಉಚಿತ ಹಾಲು ವಿತರಣೆಯಲ್ಲೂ ರಾಜಕೀಯ ಬೆರೆಸುತ್ತಿರುವ ಕವಿತಾರ ವಿರುದ್ಧ ಚಿಕ್ಕನಾಯಕರ ಬೀದಿ ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲಿನ ಹಂಚಿಕೆಯಲ್ಲೂ ರಾಜಕೀಯವೇ?
ಉಚಿತ ಹಾಲು ವಿತರಣೆಯಲ್ಲೂ ರಾಜಕೀಯ ಬೆರೆಸುತ್ತಿರುವ ಕವಿತಾರ ವಿರುದ್ಧ ಚಿಕ್ಕನಾಯಕರ ಬೀದಿ ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.