ETV Bharat / state

ನೆರೆ ಸಂತ್ರಸ್ತರಿಗಾಗಿ ಪಾದಯಾತ್ರೆ ಮೂಲಕ ದೇಣಿಗೆ ಸಂಗ್ರಹಿಸಲು ಶಾಸಕ ನಿರಂಜನ್​ ನಿರ್ಧಾರ - ಉತ್ತರ ಕರ್ನಾಟಕ ಪ್ರವಾಹ

ಮಳೆಯ ಆರ್ಭಟಕ್ಕೆ ತತ್ತರಿಸಿರುವ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗಾಗಿ ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್‌ ನಿರಂಜನಕುಮಾರ್ ದೇಣಿಗೆ ಎತ್ತಲು ಮುಂದಾಗಿದ್ದಾರೆ.

ಶಾಸಕ ನಿರಂಜನ್ ಕುಮಾರ್
author img

By

Published : Aug 10, 2019, 1:51 AM IST

ಚಾಮರಾಜನಗರ: ಮಳೆಯ ಆರ್ಭಟಕ್ಕೆ ತತ್ತರಿಸಿರುವ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗಾಗಿ ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್‌ ನಿರಂಜನಕುಮಾರ್ ದೇಣಿಗೆ ಎತ್ತಲು ಮುಂದಾಗಿದ್ದಾರೆ.

Niranjan Kumar
ಸಂತ್ರಸ್ತರಿಗೆ ದೇಣಿಗೆ ಎತ್ತಲು ಮುಂದಾದ ಶಾಸಕ ನಿರಂಜನ್ ಕುಮಾರ್

ಈ ಕುರಿತು ಫೇಸ್​ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಆ.12 ರ ಸೋಮವಾರ ಗುಂಡ್ಲುಪೇಟೆಯ ಪ್ರವಾಸಿಮಂದಿರದಿಂದ ಬೆಳಗ್ಗೆ 10.30 ಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದು, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ಥರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಎಂದು ಮನವಿ ಮಾಡಿದ್ದಾರೆ.

ಸಂಘ-ಸಂಸ್ಥೆಗಳ ಸಹಯೋಗದಲ್ಲಿ "ನಮ್ಮ ನಡಿಗೆ ಪ್ರವಾಹ ಪೀಡಿತರ ಕಡೆಗೆ" ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿದ್ದು, ಪಟ್ಟಣ ನಿವಾಸಿಗಳು ಪಾಲ್ಗೊಂಡು ಸಹಾಯ ಮಾಡಬೇಕೆಂದು ಫೇಸ್ ಬುಕ್ ಮೂಲಕ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕೈಲಾದಷ್ಟು ವೈಯಕ್ತಿಕವಾಗಿಯೂ ಸಹಾಯ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

ಚಾಮರಾಜನಗರ: ಮಳೆಯ ಆರ್ಭಟಕ್ಕೆ ತತ್ತರಿಸಿರುವ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗಾಗಿ ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್‌ ನಿರಂಜನಕುಮಾರ್ ದೇಣಿಗೆ ಎತ್ತಲು ಮುಂದಾಗಿದ್ದಾರೆ.

Niranjan Kumar
ಸಂತ್ರಸ್ತರಿಗೆ ದೇಣಿಗೆ ಎತ್ತಲು ಮುಂದಾದ ಶಾಸಕ ನಿರಂಜನ್ ಕುಮಾರ್

ಈ ಕುರಿತು ಫೇಸ್​ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಆ.12 ರ ಸೋಮವಾರ ಗುಂಡ್ಲುಪೇಟೆಯ ಪ್ರವಾಸಿಮಂದಿರದಿಂದ ಬೆಳಗ್ಗೆ 10.30 ಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದು, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ಥರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಎಂದು ಮನವಿ ಮಾಡಿದ್ದಾರೆ.

ಸಂಘ-ಸಂಸ್ಥೆಗಳ ಸಹಯೋಗದಲ್ಲಿ "ನಮ್ಮ ನಡಿಗೆ ಪ್ರವಾಹ ಪೀಡಿತರ ಕಡೆಗೆ" ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿದ್ದು, ಪಟ್ಟಣ ನಿವಾಸಿಗಳು ಪಾಲ್ಗೊಂಡು ಸಹಾಯ ಮಾಡಬೇಕೆಂದು ಫೇಸ್ ಬುಕ್ ಮೂಲಕ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕೈಲಾದಷ್ಟು ವೈಯಕ್ತಿಕವಾಗಿಯೂ ಸಹಾಯ ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

Intro:ಸೋಮವಾರ ನಿರಂಜನ್ ಕುಮಾರ್ ಪಾದಯಾತ್ರೆ:
ಪ್ರವಾಹ ಸಂತ್ರಸ್ಥರಿಗಾಗಿ ದೇಣಿಗೆ ಎತ್ತಲು ಮುಂದಾದ ಶಾಸಕ


ಚಾಮರಾಜನಗರ: ಮಳೆಯ ಆರ್ಭಟಕ್ಕೆ ತತ್ತರಿಸಿರುವ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ಥರಿಗಾಗಿ ಗುಂಡ್ಲುಪೇಟೆ ಬಿಜೆಪಿ ಶಾಸಕ ಸಿ.ಎಸ್‌.ನಿರಂಜನಕುಮಾರ್ ದೇಣಿಗೆ ಎತ್ತಲು ಮುಂದಾಗಿದ್ದಾರೆ.
Body:
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಆ.೧೨ರ ಸೋಮವಾರ ಗುಂಡ್ಲುಪೇಟೆಯ ಪ್ರವಾಸಿಮಂದಿರದಿಂದ ಬೆಳಗ್ಗೆ ೧೦.೩೦ಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದು ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ಥರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಎಂದು ಮನವಿ ಮಾಡಿದ್ದಾರೆ.

ಸಂಘ-ಸಂಸ್ಥೆಗಳ ಸಹಯೋಗದಲ್ಲಿ
"ನಮ್ಮ ನಡಿಗೆ ಪ್ರವಾಹ ಪೀಡಿತರ ಕಡೆಗೆ" ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿದ್ದು ಪಟ್ಟಣ ನಿವಾಸಿಗಳು ಪಾಲ್ಗೊಂಡು ಸಹಾಯ ಮಾಡಬೇಕೆಂದು ಫೇಸ್ ಬುಕ್ ಮೂಲಕ ಮನವಿ ಮಾಡಿದ್ದಾರೆ.

Conclusion:ಇನ್ನು, ಈ ಸಂಬಂಧ ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿ, ನಮ್ಮ ಕೈಲಾದಷ್ಟು ಪ್ರವಾಹ ಸಂತ್ರಸ್ಥರಿಗೆ ನೆರವಾಗಬೇಕಿದ್ದು, ವೈಯಕ್ತಿಕವಾಗಿಯೂ ಸಹಾಯ ಮಾಡಲಿದ್ದೇನೆ ಎಂದು ತಿಳಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.