ETV Bharat / state

ಜೆಎಂಎಫ್​ಸಿ ಕೋರ್ಟಿಗೆ ಹಾಜರಾಗಿ ಪೊಲೀಸರಿಗೆ ಅಚ್ಚರಿ ಮೂಡಿಸಿದ ಸುಪಾರಿ ಕಿಲ್ಲರ್ಸ್ - Supari killers

ರೌಡಿಶೀಟರ್ ಯಲ್ಲಪ್ಲ ಕೊಲೆ ಪ್ರಕರಣದಲ್ಲಿ ಭಾಗಿಯಾದ ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮೂವರು ಸುಪಾರಿ ಕಿಲ್ಲರ್ಸ್ ಹಾಗೂ ಓರ್ವ ರೌಡಿಶೀಟರ್ ಇಲ್ಲಿನ ಜಿಲ್ಲಾ ಜೆಎಂಎಫ್​ಸಿ ಕೋರ್ಟಿಗೆ ಹಾಜರಾದರು.

Supari killers attended JMFC court and shocked
ಜೆಎಂಎಫ್​ಸಿ ಕೋರ್ಟಿಗೆ ಹಾಜರಾಗಿ ಅಚ್ಚರಿ ಮೂಡಿಸಿದ ಸುಪಾರಿ ಕಿಲ್ಲರ್ಸ್
author img

By

Published : Mar 21, 2020, 1:16 PM IST

ಬಳ್ಳಾರಿ: ರೌಡಿಶೀಟರ್ ಯಲ್ಲಪ್ಲ ಕೊಲೆ ಪ್ರಕರಣದಲ್ಲಿ ಭಾಗಿಯಾದ ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮೂವರು ಸುಪಾರಿ ಕಿಲ್ಲರ್​ಗಳು ಹಾಗೂ ಓರ್ವ ರೌಡಿಶೀಟರ್ ಇಲ್ಲಿನ ಜಿಲ್ಲಾ ಜೆಎಂಎಫ್​ಸಿ ಕೋರ್ಟಿಗೆ ಹಾಜರಾದರು.

Supari killers attended JMFC court and shocked
ಜೆಎಂಎಫ್​ಸಿ ಕೋರ್ಟಿಗೆ ಹಾಜರಾಗಿ ಅಚ್ಚರಿ ಮೂಡಿಸಿದ ಸುಪಾರಿ ಕಿಲ್ಲರ್ಸ್

ಸುಪಾರಿ ಕಿಲ್ಲರ್‌ಗಳಾದ ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಬೋಯಾ ಸುಧಾಕರ್, ಬಿ. ಅಯ್ಯಣ್ಣ, ಕುರುವಾ ರಮೇಶ ಅಲಿಯಾಸ್ ತಿಕ್ಕ ರಮೇಶ ಹಾಗೂ ಬಳ್ಳಾರಿಯ ಅಂದ್ರಾಳ್‌ನ ರಾಮಾಂಜಿನಿ ಕೋರ್ಟಿಗೆ ಹಾಜರಾದವರು.

ಜಿಲ್ಲೆಯ ಪೊಲೀಸರು ಈ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಬಂಧನ ಭೀತಿಗೊಳಗಾಗಿ ಈ ಆರೋಪಿಗಳು ನೇರವಾಗಿ ಕೋರ್ಟಿಗೆ ಹಾಜರಾಗಿ ಪೊಲೀಸರ ಹುಬ್ಬೇರಿಸಿದ್ದಾರೆ. ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಳ್ಳಾರಿ: ರೌಡಿಶೀಟರ್ ಯಲ್ಲಪ್ಲ ಕೊಲೆ ಪ್ರಕರಣದಲ್ಲಿ ಭಾಗಿಯಾದ ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮೂವರು ಸುಪಾರಿ ಕಿಲ್ಲರ್​ಗಳು ಹಾಗೂ ಓರ್ವ ರೌಡಿಶೀಟರ್ ಇಲ್ಲಿನ ಜಿಲ್ಲಾ ಜೆಎಂಎಫ್​ಸಿ ಕೋರ್ಟಿಗೆ ಹಾಜರಾದರು.

Supari killers attended JMFC court and shocked
ಜೆಎಂಎಫ್​ಸಿ ಕೋರ್ಟಿಗೆ ಹಾಜರಾಗಿ ಅಚ್ಚರಿ ಮೂಡಿಸಿದ ಸುಪಾರಿ ಕಿಲ್ಲರ್ಸ್

ಸುಪಾರಿ ಕಿಲ್ಲರ್‌ಗಳಾದ ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಬೋಯಾ ಸುಧಾಕರ್, ಬಿ. ಅಯ್ಯಣ್ಣ, ಕುರುವಾ ರಮೇಶ ಅಲಿಯಾಸ್ ತಿಕ್ಕ ರಮೇಶ ಹಾಗೂ ಬಳ್ಳಾರಿಯ ಅಂದ್ರಾಳ್‌ನ ರಾಮಾಂಜಿನಿ ಕೋರ್ಟಿಗೆ ಹಾಜರಾದವರು.

ಜಿಲ್ಲೆಯ ಪೊಲೀಸರು ಈ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಬಂಧನ ಭೀತಿಗೊಳಗಾಗಿ ಈ ಆರೋಪಿಗಳು ನೇರವಾಗಿ ಕೋರ್ಟಿಗೆ ಹಾಜರಾಗಿ ಪೊಲೀಸರ ಹುಬ್ಬೇರಿಸಿದ್ದಾರೆ. ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.