ETV Bharat / state

ಕೂಲಿ ಕಾರ್ಮಿಕರಿಗೆ ಉಚಿತ ಹಾಲು ವಿತರಿಸಿದ ಸಚಿವ ಆನಂದ್ ಸಿಂಗ್ - ಹೊಸಪೇಟೆಯಲ್ಲಿ ಕೂಲಿ ಕಾರ್ಮಿಕರಿಗೆ ಹಾಲು ವಿತರಣೆ

ಹೊಸಪೇಟೆಯಲ್ಲಿ ಕೂಲಿ ಕಾರ್ಮಿಕರಿಗೆ ಅರಣ್ಯ ಸಚಿವ ಆನಂದ್​ ಸಿಂಗ್​ ಉಚಿತ ಹಾಲು ವಿತರಣೆ ಮಾಡಿದರು.

Minister Anand Singh distributes free milk to laborers
ಸಚಿವ ಆನಂದ್ ಸಿಂಗ್
author img

By

Published : Apr 4, 2020, 6:00 PM IST

ಹೊಸಪೇಟೆ: ನಗರದ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಹಾಗೂ ಬಡವರಿಗೆ ಅರಣ್ಯ ಸಚಿವ ಆನಂದ್​ ಸಿಂಗ್​ ಉಚಿತ ಹಾಲು ವಿತರಣೆ ಮಾಡಿದರು.

ಬಡವರು, ನಿರ್ಗತಿಕರು, ಅಲೆಮಾರಿ ಜನಾಂಗದವರು ಕೊರೊನಾ ವಿಚಾರವಾಗಿ ಜಾಗೃತಿ ವಹಿಸಬೇಕು. ಸ್ವಲ್ಪ ದಿನಗಳ ಕಾಲ ಮನೆಯಲ್ಲಿರಿ, ಗುಂಪು ಗುಂಪಾಗಿ ಯಾರೂ ಹೊರಗಡೆ ಬರಬಾರದು ಎಂದರು.

ಆರೋಗ್ಯ ಇಲಾಖೆ, ವೈದ್ಯರು, ಪೊಲೀಸರು ನಿಮ್ಮ ರಕ್ಷಣೆ ಮಾಡುವುದಕ್ಕೆ ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದಾರೆ. ಅವರಿಗೆ ಸಹಕಾರ ನೀಡಿ. ನಾಗರಿಕರು ಮುಖಗಳಿಗೆ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸರ್ಕಾರದ ನಿಯಮವನ್ನು ಸರಿಯಾಗಿ ಪಾಲಿಸಲೇಬೇಕು ಎಂದು ಮನವಿ ಮಾಡಿದರು.

ಹೊಸಪೇಟೆ: ನಗರದ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಹಾಗೂ ಬಡವರಿಗೆ ಅರಣ್ಯ ಸಚಿವ ಆನಂದ್​ ಸಿಂಗ್​ ಉಚಿತ ಹಾಲು ವಿತರಣೆ ಮಾಡಿದರು.

ಬಡವರು, ನಿರ್ಗತಿಕರು, ಅಲೆಮಾರಿ ಜನಾಂಗದವರು ಕೊರೊನಾ ವಿಚಾರವಾಗಿ ಜಾಗೃತಿ ವಹಿಸಬೇಕು. ಸ್ವಲ್ಪ ದಿನಗಳ ಕಾಲ ಮನೆಯಲ್ಲಿರಿ, ಗುಂಪು ಗುಂಪಾಗಿ ಯಾರೂ ಹೊರಗಡೆ ಬರಬಾರದು ಎಂದರು.

ಆರೋಗ್ಯ ಇಲಾಖೆ, ವೈದ್ಯರು, ಪೊಲೀಸರು ನಿಮ್ಮ ರಕ್ಷಣೆ ಮಾಡುವುದಕ್ಕೆ ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದಾರೆ. ಅವರಿಗೆ ಸಹಕಾರ ನೀಡಿ. ನಾಗರಿಕರು ಮುಖಗಳಿಗೆ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸರ್ಕಾರದ ನಿಯಮವನ್ನು ಸರಿಯಾಗಿ ಪಾಲಿಸಲೇಬೇಕು ಎಂದು ಮನವಿ ಮಾಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.