ETV Bharat / state

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ವಿಭಾಗಿಯ ಸಮಿತಿಯ ಉದ್ಘಾಟನೆ - belagavi Inauguration of the Divisional Committee

ಅಥಣಿ ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆಯ ವಿಭಾಗಿಯ ಸಮಿತಿ ಕಚೇರಿ ಉದ್ಘಾಟಿಸಲಾಯಿತು.

belagavi
ವಿಭಾಗಿಯ ಸಮಿತಿ ಕಛೇರಿಯ ಉದ್ಘಾಟನೆ.
author img

By

Published : Jan 5, 2020, 10:08 PM IST

ಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆಯ ವಿಭಾಗಿಯ ಸಮಿತಿ ಕಚೇರಿಯನ್ನು ಎಸ್ಸಿ/ಎಸ್ಟಿ ನೌಕರ ಸಂಘದ ರಾಜ್ಯಾಧ್ಯಕ್ಷ ದಾಸ ಪ್ರಕಾಶ್​ ಉದ್ಘಾಟಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆಯ ವಿಭಾಗಿಯ ಸಮಿತಿ ಕಚೇರಿಯ ಉದ್ಘಾಟನೆ.

ನಂತರ ಮಾತನಾಡಿದ ಅವರು, ಅರೆಕಾಲಿಕ ಸ್ವಿಪರ್ ನೌಕರರನ್ನು ಖಾಯಂ ಶುಚಿಗಾರರ ಹುದ್ದೆಗೆ ನೇಮಕ ಮಾಡುವ ಎಲ್ಲ ಪ್ರಯತ್ನ ನಮ್ಮ ಕಲ್ಯಾಣ ಸಂಸ್ಥೆಯಿಂದ ನಡೆಯುತ್ತಿದೆ ಎಂದು ಭರವಸೆ ನೀಡಿದ್ರು.

ಇನ್ನು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೌಕರರ ಸಂಘದ ಕಾರ್ಯಾಧ್ಯಕ್ಷ ಪಿ ಜಿ ಅಮೀನಭಾವಿ ವಹಿಸಿದ್ದರು. ಅಥಣಿ ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶೇಖರ ಬಹೂರುಪಿ, ಸಂಸಂಘಟನಾ ಕಾರ್ಯದರ್ಶಿ ಸದಾಶಿವ ಕಾಂಬಳೆ, ಅಥಣಿ ವಿಭಾಗಿಯ ಸಮಿತಿ ಅಧ್ಯಕ್ಷ ಡಿ.ಕೆ. ಕಾಂಬಳೆ ಉಪಸ್ಥಿತರಿದ್ದರು.

ಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆಯ ವಿಭಾಗಿಯ ಸಮಿತಿ ಕಚೇರಿಯನ್ನು ಎಸ್ಸಿ/ಎಸ್ಟಿ ನೌಕರ ಸಂಘದ ರಾಜ್ಯಾಧ್ಯಕ್ಷ ದಾಸ ಪ್ರಕಾಶ್​ ಉದ್ಘಾಟಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆಯ ವಿಭಾಗಿಯ ಸಮಿತಿ ಕಚೇರಿಯ ಉದ್ಘಾಟನೆ.

ನಂತರ ಮಾತನಾಡಿದ ಅವರು, ಅರೆಕಾಲಿಕ ಸ್ವಿಪರ್ ನೌಕರರನ್ನು ಖಾಯಂ ಶುಚಿಗಾರರ ಹುದ್ದೆಗೆ ನೇಮಕ ಮಾಡುವ ಎಲ್ಲ ಪ್ರಯತ್ನ ನಮ್ಮ ಕಲ್ಯಾಣ ಸಂಸ್ಥೆಯಿಂದ ನಡೆಯುತ್ತಿದೆ ಎಂದು ಭರವಸೆ ನೀಡಿದ್ರು.

ಇನ್ನು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೌಕರರ ಸಂಘದ ಕಾರ್ಯಾಧ್ಯಕ್ಷ ಪಿ ಜಿ ಅಮೀನಭಾವಿ ವಹಿಸಿದ್ದರು. ಅಥಣಿ ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶೇಖರ ಬಹೂರುಪಿ, ಸಂಸಂಘಟನಾ ಕಾರ್ಯದರ್ಶಿ ಸದಾಶಿವ ಕಾಂಬಳೆ, ಅಥಣಿ ವಿಭಾಗಿಯ ಸಮಿತಿ ಅಧ್ಯಕ್ಷ ಡಿ.ಕೆ. ಕಾಂಬಳೆ ಉಪಸ್ಥಿತರಿದ್ದರು.

Intro:ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೆಸ್ಕಾಂ ಕಛೇರಿಯ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆಯ ವಿಭಾಗಿಯ ಸಮಿತಿ ಕಛೇರಿಯನ್ನು ಎಸ್ಸಿ ಎಸ್ಟಿ ನೌಕರ ಸಂಘದ ರಾಜ್ಯ ಅಧ್ಯಕ್ಷರಾದ ದಾಸಪ್ರಕಾಶ ಉದ್ಘಾಟಿಸಿದರು Body:ಅಥಣಿ ವರದಿ
ಫಾರ್ಮೇಟ್_av
ಸ್ಥಳ_ಅಥಣಿ
ಸ್ಲಗ್_ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ನೂತನ ವಿಭಾಗಿಯ ಸಮೀತಿ ಉದ್ಘಾಟನೆ.

Anchor
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ನೂತನ ವಿಭಾಗಿಯ ಸಮೀತಿ ಉದ್ಘಾಟನೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೆಸ್ಕಾಂ ಕಛೇರಿಯ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆಯ ವಿಭಾಗಿಯ ಸಮಿತಿ ಕಛೇರಿಯನ್ನ ಎಸ್ಸಿ ಎಸ್ಟಿ ನೌಕರ ಸಂಘದ ರಾಜ್ಯ ಅಧ್ಯಕ್ಷರಾದ ದಾಸಪ್ರಕಾಶ ಉದ್ಘಾಟಿಸಿದರು

ನಂತರ ಮಾತನಾಡಿದ ಅವರು
ಪಾರ್ಟ್ ಟೈಂ ಸ್ವಿಪರ್ ನೌಕರರನ್ನ ಖಾಯಂ ಸುಚಿಗಾರ ಹುದ್ದೆಗೆ ನೇಮಕ ಮಾಡುವ ಎಲ್ಲ ಪ್ರಯತ್ನ ನಮ್ಮ ಕಲ್ಯಾಣ ಸಂಸ್ಥೆಯಿಂದ ನಡೆಯುತ್ತಿದೆ ಎಂದು ಭರವಸೆ ನೀಡಿದರು

ಕಾರ್ಯಕ್ರಮ ಅಧ್ಯಕ್ಷತೆಯನ್ನು ನೌಕರರ ಸಂಘದ ಕಾರ್ಯಾಧ್ಯಕ್ಷ ಪಿ ಜಿ ಅಮೀನಭಾವಿ ವಹಿದ್ದರು
ಅಥಣಿ ಹೇಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶೇಖರ ಬಹೂರುಪಿ, ಸಂಸಂಘಟನಾ ಕಾರ್ಯದರ್ಶಿ ಸದಾಶಿವ ಕಾಂಬಳೆ,ಅಥಣಿ ವಿಭಾಗಿ ಸಮಿತಿ ಅದ್ಯಕ್ಷ ಡಿ ಕೆ ಕಾಂಬಳೆ. ಉಪಸ್ಥಿತರಿದ್ದರು



(ಸರ್ ಬೈಟ್ ಸರಿಯಾಗಿ ಇಲ್ಲ ಮತ್ತು ಅವರ ಹೆಸರು ಗೊತ್ತಿಲ್ಲ)

Conclusion:ಅಥಣಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.