ETV Bharat / state

ಕೋಡಿಮಠ ಶ್ರೀ,  ಮೇ. 23ರವರೆಗೆ ನಾನು‌ ರಾಜಕೀಯ ಭವಿಷ್ಯ ನುಡಿಯಲ್ಲ ಎಂದಿದ್ದೇಕೆ? - undefined

ಮೇ. 23ರವರೆಗೆ ನಾನು ಏನೂ ಮಾತನಾಡಲ್ಲ. ಯಾವುದೇ ರಾಜಕೀಯ ಭವಿಷ್ಯ ನುಡಿಯಲ್ಲ ಎಂದು ಹೇಳುವು ಮೂಲಕ ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಅಚ್ಚರಿ ಮೂಡಿಸಿದ್ದಾರೆ.

ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ
author img

By

Published : Apr 26, 2019, 10:41 AM IST

ಬೆಳಗಾವಿ: ರಾಜಕೀಯ ವಿಚಾರವಾಗಿ ನಾನು ಏನೂ ಮಾತನಾಡಲ್ಲ. ಯಾವುದೇ ಭವಿಷ್ಯ ನುಡಿಯಲ್ಲ ಎಂದು ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಧೃವೀಕರಣ ವಿಚಾರ ಈಗಾಗಲೇ ಮಾತನಾಡಿದ್ದೇನೆ. ರಾಜಕೀಯ ವಿಚಾರವಾಗಿ ನಾನೇನೂ ಮಾತನಾಡಲ್ಲ. ಚುನಾವಣಾ ಆಯೋಗ ನನಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಮೇ. 23ರವರೆಗೆ ನಾನು ಏನೂ ಮಾತನಾಡಲ್ಲ. ನೀವು ಅಂದುಕೊಂಡಂತೆ ಬದಲಾವಣೆ ಆಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.

ಬೆಳಗಾವಿ: ರಾಜಕೀಯ ವಿಚಾರವಾಗಿ ನಾನು ಏನೂ ಮಾತನಾಡಲ್ಲ. ಯಾವುದೇ ಭವಿಷ್ಯ ನುಡಿಯಲ್ಲ ಎಂದು ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಧೃವೀಕರಣ ವಿಚಾರ ಈಗಾಗಲೇ ಮಾತನಾಡಿದ್ದೇನೆ. ರಾಜಕೀಯ ವಿಚಾರವಾಗಿ ನಾನೇನೂ ಮಾತನಾಡಲ್ಲ. ಚುನಾವಣಾ ಆಯೋಗ ನನಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಮೇ. 23ರವರೆಗೆ ನಾನು ಏನೂ ಮಾತನಾಡಲ್ಲ. ನೀವು ಅಂದುಕೊಂಡಂತೆ ಬದಲಾವಣೆ ಆಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.

Intro:ಮೇ. ೨೩ರವರೆಗೆ ನಾನು‌ ರಾಜಕೀಯ ಭವಿಷ್ಯ ನುಡಿಯಲ್ಲ; ಕೋಡಿಹಳ್ಳಿ ಶ್ರೀ

ಬೆಳಗಾವಿ:
ರಾಜಕೀಯ ವಿಚಾರವಾಗಿ ನಾನು ಏನೂ ಮಾತನಾಡಲ್ಲ, ಭವಿಷ್ಯ ನುಡಿಯಲ್ಲ ಎಂದು ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಅಚ್ಚರಿ ಹೇಳಿಕೆ ನೀಡಿದರು.
ಬೆಳಗಾವಿಯ ‌ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಧೃವಿಕರಣ ವಿಚಾರ ಈಗಾಗಲೇ ಮಾತನಾಡಿದ್ದೇನೆ. ರಾಜಕೀಯ ವಿಚಾರವಾಗಿ ನಾನೇನೂ ಮಾತನಾಡಲ್ಲ. ಚುನಾವಣಾ ಆಯೋಗ ನನಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಮೇ. ೨೩ರವರೆಗೆ ನಾನು ಏನೂ ಮಾತನಾಡಲ್ಲ. ನೀವು ಅಂದುಕೊಂಡಂತೆ ಬದಲಾವಣೆ ಆಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.
---
R_KN_BGM_Kodihalli_Swamiji_Anil

R_KN_BGM_Kodihalli_Swamiji_Byte_Anil

R_KN_BGM_Kodihalli_Swamiji_Visuak_AnilBody:ಮೇ. ೨೩ರವರೆಗೆ ನಾನು‌ ರಾಜಕೀಯ ಭವಿಷ್ಯ ನುಡಿಯಲ್ಲ; ಕೋಡಿಹಳ್ಳಿ ಶ್ರೀ

ಬೆಳಗಾವಿ:
ರಾಜಕೀಯ ವಿಚಾರವಾಗಿ ನಾನು ಏನೂ ಮಾತನಾಡಲ್ಲ, ಭವಿಷ್ಯ ನುಡಿಯಲ್ಲ ಎಂದು ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಅಚ್ಚರಿ ಹೇಳಿಕೆ ನೀಡಿದರು.
ಬೆಳಗಾವಿಯ ‌ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಧೃವಿಕರಣ ವಿಚಾರ ಈಗಾಗಲೇ ಮಾತನಾಡಿದ್ದೇನೆ. ರಾಜಕೀಯ ವಿಚಾರವಾಗಿ ನಾನೇನೂ ಮಾತನಾಡಲ್ಲ. ಚುನಾವಣಾ ಆಯೋಗ ನನಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಮೇ. ೨೩ರವರೆಗೆ ನಾನು ಏನೂ ಮಾತನಾಡಲ್ಲ. ನೀವು ಅಂದುಕೊಂಡಂತೆ ಬದಲಾವಣೆ ಆಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.
---
R_KN_BGM_Kodihalli_Swamiji_Anil

R_KN_BGM_Kodihalli_Swamiji_Byte_Anil

R_KN_BGM_Kodihalli_Swamiji_Visuak_AnilConclusion:ಮೇ. ೨೩ರವರೆಗೆ ನಾನು‌ ರಾಜಕೀಯ ಭವಿಷ್ಯ ನುಡಿಯಲ್ಲ; ಕೋಡಿಹಳ್ಳಿ ಶ್ರೀ

ಬೆಳಗಾವಿ:
ರಾಜಕೀಯ ವಿಚಾರವಾಗಿ ನಾನು ಏನೂ ಮಾತನಾಡಲ್ಲ, ಭವಿಷ್ಯ ನುಡಿಯಲ್ಲ ಎಂದು ಕೋಡಿಹಳ್ಳಿ ಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಅಚ್ಚರಿ ಹೇಳಿಕೆ ನೀಡಿದರು.
ಬೆಳಗಾವಿಯ ‌ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಧೃವಿಕರಣ ವಿಚಾರ ಈಗಾಗಲೇ ಮಾತನಾಡಿದ್ದೇನೆ. ರಾಜಕೀಯ ವಿಚಾರವಾಗಿ ನಾನೇನೂ ಮಾತನಾಡಲ್ಲ. ಚುನಾವಣಾ ಆಯೋಗ ನನಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಮೇ. ೨೩ರವರೆಗೆ ನಾನು ಏನೂ ಮಾತನಾಡಲ್ಲ. ನೀವು ಅಂದುಕೊಂಡಂತೆ ಬದಲಾವಣೆ ಆಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.
---
R_KN_BGM_Kodihalli_Swamiji_Anil

R_KN_BGM_Kodihalli_Swamiji_Byte_Anil

R_KN_BGM_Kodihalli_Swamiji_Visuak_Anil

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.