ETV Bharat / state

ಮನೆ ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಸ್ವಾಮೀಜಿ - ದುರುದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

ಹುಕ್ಕೇರಿ ತಾಲೂಕಿನ ನಿಡಸಸೋಶಿಯ ದುರುದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ರು. ಜೊತೆಗೆ ಮಾಸ್ಕ್​ಗಳನ್ನು ಕೂಡ ವಿತರಣೆ ಮಾಡಿದ್ರು.

ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದ ಸ್ವಾಮೀಜಿ
ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದ ಸ್ವಾಮೀಜಿಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದ ಸ್ವಾಮೀಜಿ
author img

By

Published : Apr 1, 2020, 5:17 PM IST

Updated : Apr 1, 2020, 6:55 PM IST

ಚಿಕ್ಕೋಡಿ: ಪೊಲೀಸರ ಲಾಠಿ ಏಟಿಗೂ ಲಾಕ್​​ಡೌನ್ ನಿಯಮವನ್ನು ಜನ ಪಾಲಿಸುತ್ತಿಲ್ಲ. ಈ ಮಧ್ಯೆ ಹುಕ್ಕೇರಿ ತಾಲೂಕಿನ ನಿಡಸಸೋಶಿಯ ದುರುದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ರು.

ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಸ್ವಾಮೀಜಿ

ಮನೆಯಿಂದ ಹೊರ ಬರದಂತೆ ರಸ್ತೆಗಿಳಿದು ಮನವಿ ಮಾಡಿಕೊಂಡ ಅವರು, ಜನ ಜಾಗೃತಿ ಜೊತೆಗೆ ಜನರಿಗೆ ಮಾಸ್ಕ್​ ವಿತರಣೆ ಮಾಡಿದರು.

ಸ್ವಾಮೀಜಿ ಕರೆಗೆ ಒಂದೇ ದಿನದಲ್ಲಿ ಎರಡು ಸಾವಿರ ಮಾಸ್ಕ್​​ಗಳನ್ನು ಭಕ್ತರು​ ಹೊಲಿದು ಕೊಟ್ಟಿದ್ದಾರೆ. ಮನೆ ಮನೆಗೆ ತೆರಳಿ ಮಾಸ್ಕ್​​ ವಿತರಣೆ ಮಾಡಿ ಸ್ವಾಮೀಜಿ ಜಾಗೃತಿ ಮೂಡಿಸಿದರು.

ಚಿಕ್ಕೋಡಿ: ಪೊಲೀಸರ ಲಾಠಿ ಏಟಿಗೂ ಲಾಕ್​​ಡೌನ್ ನಿಯಮವನ್ನು ಜನ ಪಾಲಿಸುತ್ತಿಲ್ಲ. ಈ ಮಧ್ಯೆ ಹುಕ್ಕೇರಿ ತಾಲೂಕಿನ ನಿಡಸಸೋಶಿಯ ದುರುದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ರು.

ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಸ್ವಾಮೀಜಿ

ಮನೆಯಿಂದ ಹೊರ ಬರದಂತೆ ರಸ್ತೆಗಿಳಿದು ಮನವಿ ಮಾಡಿಕೊಂಡ ಅವರು, ಜನ ಜಾಗೃತಿ ಜೊತೆಗೆ ಜನರಿಗೆ ಮಾಸ್ಕ್​ ವಿತರಣೆ ಮಾಡಿದರು.

ಸ್ವಾಮೀಜಿ ಕರೆಗೆ ಒಂದೇ ದಿನದಲ್ಲಿ ಎರಡು ಸಾವಿರ ಮಾಸ್ಕ್​​ಗಳನ್ನು ಭಕ್ತರು​ ಹೊಲಿದು ಕೊಟ್ಟಿದ್ದಾರೆ. ಮನೆ ಮನೆಗೆ ತೆರಳಿ ಮಾಸ್ಕ್​​ ವಿತರಣೆ ಮಾಡಿ ಸ್ವಾಮೀಜಿ ಜಾಗೃತಿ ಮೂಡಿಸಿದರು.

Last Updated : Apr 1, 2020, 6:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.