ETV Bharat / state

ಗಿರೀಶ್​​ ಕಾರ್ನಾಡ್​​​ ನಿಧನ ಹಿನ್ನೆಲೆ: ವಿಟಿಯು ಪರೀಕ್ಷೆಗಳು ಮುಂದೂಡಿಕೆ -

ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ನಡೆಯಬೇಕಿದ್ದ ವಿಟಿಯು ಪರೀಕ್ಷೆಗಳನ್ನು ಹಿರಿಯ ನಟ, ಸಾಹಿತಿ ಗಿರೀಶ್ ಕಾರ್ನಾಡ್ ನಿಧನದ ಕಾರಣವಾಗಿ ಆಡಳಿತ ಮಂಡಳಿಯೂ ಮುಂದೂಡಿದೆ.

ವಿಟಿಯು ಪರೀಕ್ಷೆಗಳು ಮುಂದೂಡಿಕೆ.
author img

By

Published : Jun 10, 2019, 8:50 PM IST

ಬೆಂಗಳೂರು: ಹಿರಿಯ ನಟ, ಸಾಹಿತಿ, ವಿಚಾರವಾದಿ ಗಿರೀಶ್ ಕಾರ್ನಾಡ್ ನಿಧನದ ಹಿನ್ನೆಲೆಯಿಂದಾಗಿ ಇಂದು ಮಧ್ಯಾಹ್ನ ನಡೆಯಬೇಕಿದ್ದ ವಿಟಿಯು ಪರೀಕ್ಷೆಗಳನ್ನು ಆಡಳಿತ ಮಂಡಳಿ ಮುಂದೂಡಿದೆ.

VTU postponed tests
ವಿಟಿಯು ಪರೀಕ್ಷೆಗಳು ಮುಂದೂಡಿಕೆ ಕುರಿತು ಆಡಳಿತ ಮಂಡಳಿಯಿಂದ ಸೂಚನಾ ಫಲಕ

ಇಂದು ಮಧ್ಯಾಹ್ನದ ನಂತರ ನಡೆಯಬೇಕಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡುವಂತೆ ವಿಟಿಯು ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಮುಂದೆ ನಡೆಯುವ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಿದೆ.

ಬೆಂಗಳೂರು: ಹಿರಿಯ ನಟ, ಸಾಹಿತಿ, ವಿಚಾರವಾದಿ ಗಿರೀಶ್ ಕಾರ್ನಾಡ್ ನಿಧನದ ಹಿನ್ನೆಲೆಯಿಂದಾಗಿ ಇಂದು ಮಧ್ಯಾಹ್ನ ನಡೆಯಬೇಕಿದ್ದ ವಿಟಿಯು ಪರೀಕ್ಷೆಗಳನ್ನು ಆಡಳಿತ ಮಂಡಳಿ ಮುಂದೂಡಿದೆ.

VTU postponed tests
ವಿಟಿಯು ಪರೀಕ್ಷೆಗಳು ಮುಂದೂಡಿಕೆ ಕುರಿತು ಆಡಳಿತ ಮಂಡಳಿಯಿಂದ ಸೂಚನಾ ಫಲಕ

ಇಂದು ಮಧ್ಯಾಹ್ನದ ನಂತರ ನಡೆಯಬೇಕಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡುವಂತೆ ವಿಟಿಯು ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಮುಂದೆ ನಡೆಯುವ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಿದೆ.

Intro:
ಗಿರೀಶ್ ಕಾರ್ನಾಡ್ ನಿಧನ‌ ಹಿನ್ನಲೆ; ವಿಟಿಯು ಪರೀಕ್ಷೆಗಳು ಮುಂದೂಡಿಕೆ...
ಬೆಂಗಳೂರು: ಹಿರಿಯ ನಟ, ಸಾಹಿತಿ, ವಿಚಾರವಾದಿ ಗಿರೀಶ್ ಕಾರ್ನಾಡ್ ನಿಧನ ಹಿನ್ನೆಲೆ ಇಂದು ವಿಟಿಯು ಪರೀಕ್ಷೆಗಳನ್ನ‌ ಮುಂದೂಡಿದೆ..
ಇಂದು ಮಧ್ಯಾಹ್ನದ ನಂತರ ನಡೆಯಬೇಕಾಗಿದ್ದ ಎಲ್ಲಾ ಪರೀಕ್ಷೆಗಳು ಮುಂದೂಡಿಕೆ ಮಾಡಿ, ವಿಟಿಯು ಆಡಳಿತ ಮಂಡಳಿಯಿಂದ ಆದೇಶ ಹೊರಡಿಸಿದೆ.. ಇನ್ನು ಮುಂದಿನ ಪರೀಕ್ಷಾ ದಿನಾಂಕವನ್ನ‌ ಶೀಘ್ರದಲ್ಲೇ ತಿಳಿಸಲಿದೆ..

KN_BNG_02_10_VTU_EXAM_SCRIPT_DEEPA_7201801Body:.ಮConclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.