ETV Bharat / state

ಸಿದ್ದರಾಮಯ್ಯ ತಾವು ಮಾಜಿ ಸಿಎಂ ಅನ್ನೋದನ್ನ ಅರಿತು ಮಾತಾಡಬೇಕು: ಸಚಿವ ಸೋಮಣ್ಣ - ಬೆಂಗಳೂರಿನಲ್ಲಿ ಸಚಿವ ಸೋಮಣ್ಣ ಹೇಳಿಕೆ ಸುದ್ದಿ

ತನ್ವೀರ್ ಸೇಠ್ ಮೇಲೆ ಮೂರು ಬಾರಿ ಹಲ್ಲೆಯಾಗಿದೆ. ‌ಈ ಬಗ್ಗೆ ತನಿಖೆ ಮಾಡಲು ನಾನು ಈಗಾಗಲೇ ಹೇಳಿದ್ದೇನೆ.‌ ತನಿಖೆ ನಡೆಯುತ್ತಿರೋ ಹಿನ್ನೆಲೆ ನಾನು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. 8ರಿಂದ 10 ದಿನಗಳಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ. ಘಟನೆ ಹಿಂದೆ ಎಷ್ಟೇ ದೊಡ್ಡ ಸಂಘಟನೆ ಇದ್ರೂ ನಾವು ಬಯಲಿಗೆಳೆಯುತ್ತೇವೆ ಎಂದು ಸಚಿವ ಸೋಮಣ್ಣ ಪ್ರತಿಕ್ರಿಯಿಸಿದರು.

ಸಚಿವ ಸೋಮಣ್ಣ ಹೇಳಿಕೆ
author img

By

Published : Nov 19, 2019, 4:21 PM IST

ಬೆಂಗಳೂರು: ತನ್ವೀರ್ ಸೇಠ್ ಮೇಲೆ ಮೂರು ಬಾರಿ ಹಲ್ಲೆಯಾಗಿದೆ. ‌ಈ ಬಗ್ಗೆ ತನಿಖೆ ಮಾಡಲು ನಾನು ಈಗಾಗಲೇ ಹೇಳಿದ್ದೇನೆ.‌ ತನಿಖೆ ನಡೆಯುತ್ತಿರೋ ಹಿನ್ನೆಲೆ ನಾನು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. 8ರಿಂದ 10 ದಿನಗಳಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ. ಘಟನೆ ಹಿಂದೆ ಎಷ್ಟೇ ದೊಡ್ಡ ಸಂಘಟನೆ ಇದ್ರೂ ನಾವು ಬಯಲಿಗೆಳೆಯುತ್ತೇವೆ ಎಂದು ಸಚಿವ ಸೋಮಣ್ಣ ಪ್ರತಿಕ್ರಿಯಿಸಿದರು.

ಸಚಿವ ಸೋಮಣ್ಣ

ಶಾಂತಿ ಸುಭದ್ರತೆ ಹಾಳಾಗಿದೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಣ್ಣ, ಸಿದ್ದರಾಮಯ್ಯ ನಾನು ಹೋಗಿ ಬಂದ ಮೇಲೆ ಆಸ್ಪತ್ರೆಗೆ ಬಂದರು. ಸಿದ್ದರಾಮಯ್ಯ ಈ ವಿಚಾರದಲ್ಲಿ ಮಾತನಾಡುವಾಗ ತಾವು ಒಬ್ಬ ಮಾಜಿ ಸಿಎಂ ಅನ್ನೋದನ್ನ ಅರಿತು ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ಸಿಎಂ ಸೂಚನೆ ಮೇರೆಗೆ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿದ್ದೆ. ಅವರ ಆರೋಗ್ಯ ವಿಚಾರಿಸಿಕೊಂಡು ಬಂದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವತ್ತು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಅವರ ಆರೋಗ್ಯ ವಿಚಾರಣೆ ಮಾಡಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದರು.

ಬೆಂಗಳೂರು: ತನ್ವೀರ್ ಸೇಠ್ ಮೇಲೆ ಮೂರು ಬಾರಿ ಹಲ್ಲೆಯಾಗಿದೆ. ‌ಈ ಬಗ್ಗೆ ತನಿಖೆ ಮಾಡಲು ನಾನು ಈಗಾಗಲೇ ಹೇಳಿದ್ದೇನೆ.‌ ತನಿಖೆ ನಡೆಯುತ್ತಿರೋ ಹಿನ್ನೆಲೆ ನಾನು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. 8ರಿಂದ 10 ದಿನಗಳಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ. ಘಟನೆ ಹಿಂದೆ ಎಷ್ಟೇ ದೊಡ್ಡ ಸಂಘಟನೆ ಇದ್ರೂ ನಾವು ಬಯಲಿಗೆಳೆಯುತ್ತೇವೆ ಎಂದು ಸಚಿವ ಸೋಮಣ್ಣ ಪ್ರತಿಕ್ರಿಯಿಸಿದರು.

ಸಚಿವ ಸೋಮಣ್ಣ

ಶಾಂತಿ ಸುಭದ್ರತೆ ಹಾಳಾಗಿದೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಣ್ಣ, ಸಿದ್ದರಾಮಯ್ಯ ನಾನು ಹೋಗಿ ಬಂದ ಮೇಲೆ ಆಸ್ಪತ್ರೆಗೆ ಬಂದರು. ಸಿದ್ದರಾಮಯ್ಯ ಈ ವಿಚಾರದಲ್ಲಿ ಮಾತನಾಡುವಾಗ ತಾವು ಒಬ್ಬ ಮಾಜಿ ಸಿಎಂ ಅನ್ನೋದನ್ನ ಅರಿತು ಮಾತನಾಡಬೇಕು ಎಂದು ತಿರುಗೇಟು ನೀಡಿದರು.

ಸಿಎಂ ಸೂಚನೆ ಮೇರೆಗೆ ತನ್ವೀರ್ ಸೇಠ್ ಅವರನ್ನು ಭೇಟಿಯಾಗಿದ್ದೆ. ಅವರ ಆರೋಗ್ಯ ವಿಚಾರಿಸಿಕೊಂಡು ಬಂದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವತ್ತು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಅವರ ಆರೋಗ್ಯ ವಿಚಾರಣೆ ಮಾಡಿದ್ದು, ಅವರು ಆರೋಗ್ಯವಾಗಿದ್ದಾರೆ ಎಂದರು.

Intro:ತನ್ವಿರ್ ಸೇಠ್ ಮೇಲೆ ಹಲ್ಲೆ ವಿಚಾರ; ಸಿದ್ದರಾಮಯ್ಯ ಅವರು ನಾನೊಬ್ಬ ಮಾಜಿ ಸಿಎಂ ಅನ್ನೋದನ್ನ‌ ಅರಿತು ಮಾತಾಡಬೇಕು;; ಸಚಿವ ಸೋಮಣ್ಣ..‌

ಬೆಂಗಳೂರು: ತನ್ವೀರ್ ಸೇಠ್ ಮೇಲೆ ಮೂರು ಬಾರಿ ಹಲ್ಲೆ ಯಾಗಿದೆ.‌ಈ ಬಗ್ಗೆ ತನಿಖೆ ಮಾಡಲು ನಾನು ಈಗಾಗಲೇ ಹೇಳಿದ್ದೇನೆ..‌ ತನಿಖೆ ನಡೆಯುತ್ತಿರೋ ಹಿನ್ನಲೆ ನಾನು ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಅಂತ ಸಚಿವ ಸೋಮಣ್ಣ ಪ್ರತಿಕ್ರಿಯಿಸಿದರು..‌ 8 ರಿಂದ 10 ದಿನಗಳಲ್ಲಿ ಎಲ್ಲವನ್ನೂ ಬಹಿರಂಗ ಪಡಿಸ್ತೀನಿ. ಘಟನೆ ಹಿಂದೆ ಎಷ್ಟೇ ದೊಡ್ಡ ಸಂಘಟನೆ ಇದ್ರೂ ನಾವು ಬಯಲಿಗೆಳೆಯುತ್ತೇವೆ ಅಂತ ಹೇಳಿದರು..

ಶಾಂತಿ ಸುಭದ್ರತೆ ಹಾಳಾಗಿದೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಣ್ಣ, ಸಿದ್ದರಾಮಯ್ಯ ನಾನು ಹೋಗಿ ಬಂದ್ಮೆಲೆ ಆಸ್ಪತ್ರೆಗೆ ಬಂದರು..
ಅವರಿಗೆ ಏನಾಗಿದೆ ಅನ್ನೋದು ಗೊತ್ತೆ ಇಲ್ಲ.. ತನ್ಬೀರ್ ಸೇಠ್ ಮೇಲೆ ಮೂರನೇ ಬಾರಿ ಹಲ್ಲೆ ಆಗಿದೆ.. ಈ ವಿಚಾರವನ್ನು ಸುಮ್ಮನೆ ಬಿಡೋದಿಲ್ಲ
ಮೈಸೂರಿನಲ್ಲಿ ಸಿದ್ದರಾಮಯ್ಯ ರಾಜ ಇದ್ದ ಹಾಗೆ ಇದ್ರು.. ಸಿದ್ದರಾಮಯ್ಯ ಈ ವಿಚಾರದಲ್ಲಿ ಮಾತನಾಡುವಾಗ ನಾನೊಬ್ಬ ಮಾಜಿ ಸಿಎಂ ಅನ್ನೋದನ್ನ ಅರಿತು ಮಾತಾಡ್ಬೇಕು ಅಂತ ತಿಳಿಸಿದರು..‌

ಸಿಎಂ ಸೂಚನೆ ಮೇರೆಗೆ ತನ್ವೀರ್ ಸೇಠ್ ಅವರನ್ನು ಭೇಟಿ ಯಾಗಿದ್ದೆ.. ಅವರ ಆರೋಗ್ಯ ವಿಚಾರಣೆ ಮಾಡಿಕೊಂಡು ಬಂದೆ, ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ..‌ಇವತ್ತು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಅವರ ಆರೋಗ್ಯ ವಿಚಾರಣೆ ಮಾಡಿದ್ದು, ಅವರು ಆರೋಗ್ಯವಾಗಿದ್ದಾರೆ..

KN_BNG_5_TANVEER_SOMMANN_REACTION_SCRIPT_7201801

ಬೈಟ್: ಸೋಮಣ್ಣ- ಸಚಿವ
Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.