ETV Bharat / state

ಮಹಿಷಾಸುರನ ಬಗ್ಗೆ ಜಾಗೃತಿ ಮೂಡಿಸಿದ ಬೈಕ್ ಜಾಥಾ - mahishasura dasara in bangalore

ಬೆಂಗಳೂರಿನ ಆನೇಕಲ್ ಬಳಿ ಮಹಿಷಾಸುರ ದಸರಾ ಅಂಗವಾಗಿ ಬೈಕ್​ ಜಾಥಾ ಮಾಡಲಾಗಿದ್ದು, ಮಹಿಷಾಸುರನ ಬಗೆಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ವಾದ) ಸಮಿತಿಯ ಮುಖಂಡ ಹಳ್ಳಿವೇಣು ತಿಳಿಸಿದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ)) ದಿಂದ ಮಹಿಷ ದಸರಾ ಆಚರಣೆ
author img

By

Published : Oct 11, 2019, 11:06 AM IST

ಆನೇಕಲ್: ಮಹಿಷಾಸುರ ಚರಿತ್ರೆಯನ್ನು ಸಮಾಜಕ್ಕೆ ಪರಿಚಯಿಸಬೇಕು. ಮಹಿಷ ರಾಕ್ಷಸನಲ್ಲ, ಮೈಸೂರ ಪ್ರಾಂತ್ಯ ಕಟ್ಟಿ ಆಳಿದವರು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್​ವಾದ) ಮುಖಂಡ ಎಂಸಿ ಹಳ್ಳಿವೇಣು ಹೇಳಿದ್ದಾರೆ.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ)) ದಿಂದ ಮಹಿಷ ದಸರಾ ಆಚರಣೆ

ಇಲ್ಲಿನ ಸರ್ಜಾಪುರದಲ್ಲಿ ಮಹಿಷ ದಸರಾ ಅಂಗವಾಗಿ ಬೈಕ್​ ಜಾಥಾ ಹಮ್ಮಿಕೊಂಡ ಕಾರ್ಯಕ್ರದಲ್ಲಿ ಅವರು ಮಾತನಾಡಿದರು. ಮೈಸೂರಿನಲ್ಲಿ ನಡೆದ ಮಹಿಷ ದಸರಾವನ್ನು ಸಂಸದ ಪ್ರತಾಪ್ ಸಿಂಹ ತಡೆದಿದ್ದಾರೆ. ಕೋಮು ಗಲಭೆ ಸೃಷ್ಟಿಸುವ, ಉಗ್ರಗಾಮಿಯಂತೆ ಸಂಸದರು ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಬೌದ್ದ ಬಾವುಟ ಹಿಡಿದು ಮಹಿಷಾಸುರ ವೇಷಧಾರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಆನೇಕಲ್: ಮಹಿಷಾಸುರ ಚರಿತ್ರೆಯನ್ನು ಸಮಾಜಕ್ಕೆ ಪರಿಚಯಿಸಬೇಕು. ಮಹಿಷ ರಾಕ್ಷಸನಲ್ಲ, ಮೈಸೂರ ಪ್ರಾಂತ್ಯ ಕಟ್ಟಿ ಆಳಿದವರು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್​ವಾದ) ಮುಖಂಡ ಎಂಸಿ ಹಳ್ಳಿವೇಣು ಹೇಳಿದ್ದಾರೆ.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ)) ದಿಂದ ಮಹಿಷ ದಸರಾ ಆಚರಣೆ

ಇಲ್ಲಿನ ಸರ್ಜಾಪುರದಲ್ಲಿ ಮಹಿಷ ದಸರಾ ಅಂಗವಾಗಿ ಬೈಕ್​ ಜಾಥಾ ಹಮ್ಮಿಕೊಂಡ ಕಾರ್ಯಕ್ರದಲ್ಲಿ ಅವರು ಮಾತನಾಡಿದರು. ಮೈಸೂರಿನಲ್ಲಿ ನಡೆದ ಮಹಿಷ ದಸರಾವನ್ನು ಸಂಸದ ಪ್ರತಾಪ್ ಸಿಂಹ ತಡೆದಿದ್ದಾರೆ. ಕೋಮು ಗಲಭೆ ಸೃಷ್ಟಿಸುವ, ಉಗ್ರಗಾಮಿಯಂತೆ ಸಂಸದರು ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಬೌದ್ದ ಬಾವುಟ ಹಿಡಿದು ಮಹಿಷಾಸುರ ವೇಷಧಾರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

Intro:KN_BNG_ANKL02_081019_MAHISHA DASARA_MUNIRAJU_KA10020.

ಪುರಾಣ-ಇತಿಹಾಸ ನಡುವೆ ಮುಖಾಮುಖಿಯಾಗುವ ಮಹಿಷ ದಸರಾ ಆಚರಣೆ.

ಆನೇಕಲ್,
ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಮಹಿಷಾಸುರ ದಸರಾಗೆ ಸರ್ಜಾಪುರದಲ್ಲಿ ಚಾಲನೆ ದೊರೆಯಿತು. ಇತ್ತೀಚೆಗೆ ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ತಡೆದ ಮಹಿಷಾ ದಸರಾವನ್ನು ಹೋಬಳಿ ಮಟ್ಟದಲ್ಲಿ ಜೀವಂತವಿಡಲು ಇದರೊಂದಿಗೆ ಮಹಿಷ ಮಂಡಲದ ಇತಿಹಾಸ ಸಾರುವ ಉದ್ದೇಶದಿಂದ ತಮಿಳುನಾಡು-ಕರ್ನಾಟಕದ ಗಡಿಯಲ್ಲಿ ದಸರಾಗೆ ಚಾಲನೆ ದೊರೆಯಿತು. ಸರ್ಜಾಪುರದ ವಿದ್ಯಾರ್ಥಿ ನಿಲಯದಿಂದ ಡಾ ಅಂಬೇಡ್ಕರ ವೃತ್ತದಲ್ಲಿ ಮಹಿಷಾಸುರನಿಗೆ ಮಾಲಾರ್ಫಣೆ ಮಾಡಿ ಇತಿಹಾಸ ಸಾರುವ ಕ್ರಾಂತಿಗೀತೆಗಳೊಂದಿಗೆ ಮೆರವಣಿಗೆ ನಡೆಸಿದರು. ವೇಣು ನೇತೃತ್ವದ ಮೆರವಣಿಗೆಯಲ್ಲಿ ಬೌದ್ದ ಬಾವುಟ ಹಿಡಿದು ಮಹಿಷಾಸುರ ವೇಷಧಾರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ರಾಜ್ಯಾಧ್ಯಂತ ಪೌರಾಣಿಕ ಚಾಮುಂಡೇಶ್ವರಿ ಮೆರವಣಿಗೆ ಡೆಸಿದರೆ ಐತಿಹಾಸಿಕವಾಗಿ ಮೈಸೂರು ಒಡೆಯ ಮಹಿಷನ ಆರಾಧಿಸಿ ಮೆರವಣಿಗೆ ಮಾಡುವುದರ ಮೂಲಕ ದಸರಾ ಸಂಭ್ರಮವನ್ನು ಆಚರಿಸಿದ್ದಾರೆ. ಈ ಹಿಂದಿನ ವರ್ಷ ಆನೇಕಲ್ ವರೆಗೆ ಮೆರವಣಿಗೆ ಹೊರಟು ದಸರಾ ಆಚರಿಸಿದ್ದರು. ಈ ವರ್ಷ ಪ್ರತಾಪ ಸಿಂಹ ತಡೆಯೊಡ್ಡಿದ್ದರಿಂದ ಆನೇಕಲ್ ಭಾಗದಲ್ಲಿ ಸಾಮ್ರಾಟ್ ಅಶೋಕ ದಸರಾ ಆಚರಿಸಿದರು ಮತ್ತು ಸರ್ಜಾಪುರದಲ್ಲಿ ಇಂತಹ ದಸರಾ ವಿಶೀಷ್ಟವಾಗಿ ಜನರ ಗಮನ ಸೆಳೆದಿದೆ. ಇದರೊಂದಗೆ ಮಹಿಷಮಂಡಲದ ಇತಿಹಾಸ ಕೆದಕುವ ಕುತೂಹಲ ನಾಗರೀಕರನ್ನು ಹುಡುಕಾಟದಲ್ಲಿ ತೊಡಗುವಂತೆ ಮಾಡಿದೆ. ಜೊತೆಗೆ ಮೆರವಣಿಗೆಯುದ್ದಕ್ಕೂ ಬಹು ಹಿಂದಿನ ಪರಂಪರೆಯಲ್ಲಿ ಈ ದ್ರಾವಿಡ ನೆಲದಲ್ಲಿ ಆಳ್ವಿಕೆ ನಡೆಸಿದ ನೆದ ರಾಜುರುಗಳನ್ನೆಲ್ಲಾ ರಾಕ್ಷಸರಂತೆ ಬಿಂಬಿಸಿ ವೈದಿಕರು ಮೂಲನಿವಾಸಿಗಳ ಇತಿಹಾಸವನ್ನು ಮರೆಮಾಚಿ ಪುರಾಣಗಳ ಕಟ್ಟುಕತೆಯನ್ನು ಹೇರುತ್ತಿದ್ದಾರೆಂದು ದೂರಿದರು. ಅಲ್ಲದೆ ನರಕ ಮಹಾರಾಜ, ಬಲಿ ಚಕ್ರವರ್ತಿ, ಬಕಾಸುರ, ಮಹಿಷ, ರಾವಣ ಮುಂತಾದ ರಾಜರುಗಳನ್ನೆಲ್ಲಾ ಕುರೂಪವಾಗಿ ಬಿಂಬಿಸಿ ಮಣ್ಣನ ಇತಿಹಾಸಕ್ಕೆ ದ್ರೋಹ ಬಗೆಯಲಾಗಿದೆ ಎಂದು ತಿಳಿಸುತ್ತಾ ಸಂಸದ ಪ್ರತಾಪಸಿಂಹರಿಗೆ ದಿಕ್ಕಾರ ಹಾಕಿದರು.
ಬೈಟ್೧: ಎಂಸಿ ಹಳ್ಳಿ ವೇಣು.
Body:KN_BNG_ANKL02_081019_MAHISHA DASARA_MUNIRAJU_KA10020.

ಪುರಾಣ-ಇತಿಹಾಸ ನಡುವೆ ಮುಖಾಮುಖಿಯಾಗುವ ಮಹಿಷ ದಸರಾ ಆಚರಣೆ.

ಆನೇಕಲ್,
ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಮಹಿಷಾಸುರ ದಸರಾಗೆ ಸರ್ಜಾಪುರದಲ್ಲಿ ಚಾಲನೆ ದೊರೆಯಿತು. ಇತ್ತೀಚೆಗೆ ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ತಡೆದ ಮಹಿಷಾ ದಸರಾವನ್ನು ಹೋಬಳಿ ಮಟ್ಟದಲ್ಲಿ ಜೀವಂತವಿಡಲು ಇದರೊಂದಿಗೆ ಮಹಿಷ ಮಂಡಲದ ಇತಿಹಾಸ ಸಾರುವ ಉದ್ದೇಶದಿಂದ ತಮಿಳುನಾಡು-ಕರ್ನಾಟಕದ ಗಡಿಯಲ್ಲಿ ದಸರಾಗೆ ಚಾಲನೆ ದೊರೆಯಿತು. ಸರ್ಜಾಪುರದ ವಿದ್ಯಾರ್ಥಿ ನಿಲಯದಿಂದ ಡಾ ಅಂಬೇಡ್ಕರ ವೃತ್ತದಲ್ಲಿ ಮಹಿಷಾಸುರನಿಗೆ ಮಾಲಾರ್ಫಣೆ ಮಾಡಿ ಇತಿಹಾಸ ಸಾರುವ ಕ್ರಾಂತಿಗೀತೆಗಳೊಂದಿಗೆ ಮೆರವಣಿಗೆ ನಡೆಸಿದರು. ವೇಣು ನೇತೃತ್ವದ ಮೆರವಣಿಗೆಯಲ್ಲಿ ಬೌದ್ದ ಬಾವುಟ ಹಿಡಿದು ಮಹಿಷಾಸುರ ವೇಷಧಾರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ರಾಜ್ಯಾಧ್ಯಂತ ಪೌರಾಣಿಕ ಚಾಮುಂಡೇಶ್ವರಿ ಮೆರವಣಿಗೆ ಡೆಸಿದರೆ ಐತಿಹಾಸಿಕವಾಗಿ ಮೈಸೂರು ಒಡೆಯ ಮಹಿಷನ ಆರಾಧಿಸಿ ಮೆರವಣಿಗೆ ಮಾಡುವುದರ ಮೂಲಕ ದಸರಾ ಸಂಭ್ರಮವನ್ನು ಆಚರಿಸಿದ್ದಾರೆ. ಈ ಹಿಂದಿನ ವರ್ಷ ಆನೇಕಲ್ ವರೆಗೆ ಮೆರವಣಿಗೆ ಹೊರಟು ದಸರಾ ಆಚರಿಸಿದ್ದರು. ಈ ವರ್ಷ ಪ್ರತಾಪ ಸಿಂಹ ತಡೆಯೊಡ್ಡಿದ್ದರಿಂದ ಆನೇಕಲ್ ಭಾಗದಲ್ಲಿ ಸಾಮ್ರಾಟ್ ಅಶೋಕ ದಸರಾ ಆಚರಿಸಿದರು ಮತ್ತು ಸರ್ಜಾಪುರದಲ್ಲಿ ಇಂತಹ ದಸರಾ ವಿಶೀಷ್ಟವಾಗಿ ಜನರ ಗಮನ ಸೆಳೆದಿದೆ. ಇದರೊಂದಗೆ ಮಹಿಷಮಂಡಲದ ಇತಿಹಾಸ ಕೆದಕುವ ಕುತೂಹಲ ನಾಗರೀಕರನ್ನು ಹುಡುಕಾಟದಲ್ಲಿ ತೊಡಗುವಂತೆ ಮಾಡಿದೆ. ಜೊತೆಗೆ ಮೆರವಣಿಗೆಯುದ್ದಕ್ಕೂ ಬಹು ಹಿಂದಿನ ಪರಂಪರೆಯಲ್ಲಿ ಈ ದ್ರಾವಿಡ ನೆಲದಲ್ಲಿ ಆಳ್ವಿಕೆ ನಡೆಸಿದ ನೆದ ರಾಜುರುಗಳನ್ನೆಲ್ಲಾ ರಾಕ್ಷಸರಂತೆ ಬಿಂಬಿಸಿ ವೈದಿಕರು ಮೂಲನಿವಾಸಿಗಳ ಇತಿಹಾಸವನ್ನು ಮರೆಮಾಚಿ ಪುರಾಣಗಳ ಕಟ್ಟುಕತೆಯನ್ನು ಹೇರುತ್ತಿದ್ದಾರೆಂದು ದೂರಿದರು. ಅಲ್ಲದೆ ನರಕ ಮಹಾರಾಜ, ಬಲಿ ಚಕ್ರವರ್ತಿ, ಬಕಾಸುರ, ಮಹಿಷ, ರಾವಣ ಮುಂತಾದ ರಾಜರುಗಳನ್ನೆಲ್ಲಾ ಕುರೂಪವಾಗಿ ಬಿಂಬಿಸಿ ಮಣ್ಣನ ಇತಿಹಾಸಕ್ಕೆ ದ್ರೋಹ ಬಗೆಯಲಾಗಿದೆ ಎಂದು ತಿಳಿಸುತ್ತಾ ಸಂಸದ ಪ್ರತಾಪಸಿಂಹರಿಗೆ ದಿಕ್ಕಾರ ಹಾಕಿದರು.
ಬೈಟ್೧: ಎಂಸಿ ಹಳ್ಳಿ ವೇಣು.
Conclusion:KN_BNG_ANKL02_081019_MAHISHA DASARA_MUNIRAJU_KA10020.

ಪುರಾಣ-ಇತಿಹಾಸ ನಡುವೆ ಮುಖಾಮುಖಿಯಾಗುವ ಮಹಿಷ ದಸರಾ ಆಚರಣೆ.

ಆನೇಕಲ್,
ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಮಹಿಷಾಸುರ ದಸರಾಗೆ ಸರ್ಜಾಪುರದಲ್ಲಿ ಚಾಲನೆ ದೊರೆಯಿತು. ಇತ್ತೀಚೆಗೆ ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ತಡೆದ ಮಹಿಷಾ ದಸರಾವನ್ನು ಹೋಬಳಿ ಮಟ್ಟದಲ್ಲಿ ಜೀವಂತವಿಡಲು ಇದರೊಂದಿಗೆ ಮಹಿಷ ಮಂಡಲದ ಇತಿಹಾಸ ಸಾರುವ ಉದ್ದೇಶದಿಂದ ತಮಿಳುನಾಡು-ಕರ್ನಾಟಕದ ಗಡಿಯಲ್ಲಿ ದಸರಾಗೆ ಚಾಲನೆ ದೊರೆಯಿತು. ಸರ್ಜಾಪುರದ ವಿದ್ಯಾರ್ಥಿ ನಿಲಯದಿಂದ ಡಾ ಅಂಬೇಡ್ಕರ ವೃತ್ತದಲ್ಲಿ ಮಹಿಷಾಸುರನಿಗೆ ಮಾಲಾರ್ಫಣೆ ಮಾಡಿ ಇತಿಹಾಸ ಸಾರುವ ಕ್ರಾಂತಿಗೀತೆಗಳೊಂದಿಗೆ ಮೆರವಣಿಗೆ ನಡೆಸಿದರು. ವೇಣು ನೇತೃತ್ವದ ಮೆರವಣಿಗೆಯಲ್ಲಿ ಬೌದ್ದ ಬಾವುಟ ಹಿಡಿದು ಮಹಿಷಾಸುರ ವೇಷಧಾರಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ರಾಜ್ಯಾಧ್ಯಂತ ಪೌರಾಣಿಕ ಚಾಮುಂಡೇಶ್ವರಿ ಮೆರವಣಿಗೆ ಡೆಸಿದರೆ ಐತಿಹಾಸಿಕವಾಗಿ ಮೈಸೂರು ಒಡೆಯ ಮಹಿಷನ ಆರಾಧಿಸಿ ಮೆರವಣಿಗೆ ಮಾಡುವುದರ ಮೂಲಕ ದಸರಾ ಸಂಭ್ರಮವನ್ನು ಆಚರಿಸಿದ್ದಾರೆ. ಈ ಹಿಂದಿನ ವರ್ಷ ಆನೇಕಲ್ ವರೆಗೆ ಮೆರವಣಿಗೆ ಹೊರಟು ದಸರಾ ಆಚರಿಸಿದ್ದರು. ಈ ವರ್ಷ ಪ್ರತಾಪ ಸಿಂಹ ತಡೆಯೊಡ್ಡಿದ್ದರಿಂದ ಆನೇಕಲ್ ಭಾಗದಲ್ಲಿ ಸಾಮ್ರಾಟ್ ಅಶೋಕ ದಸರಾ ಆಚರಿಸಿದರು ಮತ್ತು ಸರ್ಜಾಪುರದಲ್ಲಿ ಇಂತಹ ದಸರಾ ವಿಶೀಷ್ಟವಾಗಿ ಜನರ ಗಮನ ಸೆಳೆದಿದೆ. ಇದರೊಂದಗೆ ಮಹಿಷಮಂಡಲದ ಇತಿಹಾಸ ಕೆದಕುವ ಕುತೂಹಲ ನಾಗರೀಕರನ್ನು ಹುಡುಕಾಟದಲ್ಲಿ ತೊಡಗುವಂತೆ ಮಾಡಿದೆ. ಜೊತೆಗೆ ಮೆರವಣಿಗೆಯುದ್ದಕ್ಕೂ ಬಹು ಹಿಂದಿನ ಪರಂಪರೆಯಲ್ಲಿ ಈ ದ್ರಾವಿಡ ನೆಲದಲ್ಲಿ ಆಳ್ವಿಕೆ ನಡೆಸಿದ ನೆದ ರಾಜುರುಗಳನ್ನೆಲ್ಲಾ ರಾಕ್ಷಸರಂತೆ ಬಿಂಬಿಸಿ ವೈದಿಕರು ಮೂಲನಿವಾಸಿಗಳ ಇತಿಹಾಸವನ್ನು ಮರೆಮಾಚಿ ಪುರಾಣಗಳ ಕಟ್ಟುಕತೆಯನ್ನು ಹೇರುತ್ತಿದ್ದಾರೆಂದು ದೂರಿದರು. ಅಲ್ಲದೆ ನರಕ ಮಹಾರಾಜ, ಬಲಿ ಚಕ್ರವರ್ತಿ, ಬಕಾಸುರ, ಮಹಿಷ, ರಾವಣ ಮುಂತಾದ ರಾಜರುಗಳನ್ನೆಲ್ಲಾ ಕುರೂಪವಾಗಿ ಬಿಂಬಿಸಿ ಮಣ್ಣನ ಇತಿಹಾಸಕ್ಕೆ ದ್ರೋಹ ಬಗೆಯಲಾಗಿದೆ ಎಂದು ತಿಳಿಸುತ್ತಾ ಸಂಸದ ಪ್ರತಾಪಸಿಂಹರಿಗೆ ದಿಕ್ಕಾರ ಹಾಕಿದರು.
ಬೈಟ್೧: ಎಂಸಿ ಹಳ್ಳಿ ವೇಣು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.