ETV Bharat / state

Unlock​ ಆಗುತ್ತಿದ್ದಂತೆ ಆ್ಯಕ್ಟಿವ್ ​ ಆದ ಸರಗಳ್ಳರು: ಪ್ರತ್ಯೇಕ ಎರಡು ಕಡೆಗಳಲ್ಲಿ ಪ್ರಕರಣ

author img

By

Published : Jun 21, 2021, 9:46 PM IST

Updated : Jun 21, 2021, 10:40 PM IST

ಸಹಕಾರ ನಗರ ಬಳಿ ಇಂದು ಬೆಳಗ್ಗೆ ಲಕ್ಷ್ಮಿ ಎಂಬ ವೃದ್ದೆಯ 12 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಅದೇ ರೀತಿ ಜಯನಗರದ ಸಾಕಮ್ಮ ಗಾರ್ಡನ್ ಬಳಿ ಮಹಿಳೆ ರಾಜೇಶ್ವರಿ ಎಂಬಾಕೆಯ 72 ಗ್ರಾಂ ಮಾಂಗಲ್ಯ ಸರಗಳ್ಳತನ ಮಾಡಿದ್ದಾರೆ.

chain-snatching
ಸರಗಳ್ಳತನ

ಬೆಂಗಳೂರು: ಅನ್​ಲಾಕ್​ ಆಗುತ್ತಿದ್ದಂತೆ ಸರಗಳ್ಳರು ಚುರುಕಾಗಿದ್ದಾರೆ. ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಖದೀಮರು ನಗರದ ಪ್ರತ್ಯೇಕ ಎರಡು ಕಡೆಗಳಲ್ಲಿ ಸರಗಳ್ಳತನ ಮಾಡಿ ತಮ್ಮ ಕೈ ಚಳಕ ತೋರಿಸಿದ್ದಾರೆ.

ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ಗುರಿಯಾಗಿಸಿ ಹಿಂದಿನಿಂದ ಬೈಕ್​ನಲ್ಲಿ ಬಂದು ಸರ ಕಸಿದು ಪರಾರಿಯಾಗಿದ್ದಾರೆ. ಸಹಕಾರ ನಗರ ಬಳಿ ಇಂದು ಬೆಳಗ್ಗೆ ಲಕ್ಷ್ಮಿ ಎಂಬ ವೃದ್ದೆಯ 12 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಅದೇ ರೀತಿ ಜಯನಗರದ ಸಾಕಮ್ಮ ಗಾರ್ಡನ್ ಬಳಿ ಮಹಿಳೆ ರಾಜೇಶ್ವರಿ ಎಂಬಾಕೆಯ 72 ಗ್ರಾಂ ಮಾಂಗಲ್ಯ ಸರಗಳ್ಳತನ ಮಾಡಿದ್ದಾರೆ.

ಬೆಂಗಳೂರು: ಅನ್​ಲಾಕ್​ ಆಗುತ್ತಿದ್ದಂತೆ ಸರಗಳ್ಳರು ಚುರುಕಾಗಿದ್ದಾರೆ. ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಖದೀಮರು ನಗರದ ಪ್ರತ್ಯೇಕ ಎರಡು ಕಡೆಗಳಲ್ಲಿ ಸರಗಳ್ಳತನ ಮಾಡಿ ತಮ್ಮ ಕೈ ಚಳಕ ತೋರಿಸಿದ್ದಾರೆ.

ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ಗುರಿಯಾಗಿಸಿ ಹಿಂದಿನಿಂದ ಬೈಕ್​ನಲ್ಲಿ ಬಂದು ಸರ ಕಸಿದು ಪರಾರಿಯಾಗಿದ್ದಾರೆ. ಸಹಕಾರ ನಗರ ಬಳಿ ಇಂದು ಬೆಳಗ್ಗೆ ಲಕ್ಷ್ಮಿ ಎಂಬ ವೃದ್ದೆಯ 12 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಅದೇ ರೀತಿ ಜಯನಗರದ ಸಾಕಮ್ಮ ಗಾರ್ಡನ್ ಬಳಿ ಮಹಿಳೆ ರಾಜೇಶ್ವರಿ ಎಂಬಾಕೆಯ 72 ಗ್ರಾಂ ಮಾಂಗಲ್ಯ ಸರಗಳ್ಳತನ ಮಾಡಿದ್ದಾರೆ.

ಓದಿ: ಪೊಲೀಸರ ದಾಳಿ: Mobile ಮಾರುತ್ತಿದ್ದ ಖದೀಮನ ಬಂಧನ

Last Updated : Jun 21, 2021, 10:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.