ETV Bharat / state

ಅನರ್ಹತೆ ಭೀತಿ ಇರುವ ಶಾಸಕರಿಗೆ ಬಾಲಚಂದ್ರ ಜಾರಕಿಹೊಳಿ ಅಭಯ - Devanahalli

ಅತೃಪ್ತ ಶಾಸಕರಿಗೆ ಅನರ್ಹತೆ ಭೀತಿ ಎದುರಾಗಿದ್ದು, ಒಂದು ವೇಳೆ ಸ್ಫೀಕರ್ ಅನರ್ಹತೆ ಮಾಡಿದ್ರೂ ಸುಪ್ರಿಂಕೋರ್ಟ್‌ಗೆ ಅನರ್ಹತೆ ರದ್ದು ಮಾಡುವ ಅಧಿಕಾರವಿದೆ ಎನ್ನುವ ಮೂಲಕ ಶಾಸಕರಿಗೆ ಬಾಲಚಂದ್ರ ಜಾರಕಿಹೊಳಿ ಧೈರ್ಯ ತುಂಬಿದ್ದಾರೆ.

ಅನರ್ಹತೆ ಭೀತಿ ಇರುವ ಶಾಸಕರಿಗೆ ಬಾಲಚಂದ್ರರ ಅಭಯ
author img

By

Published : Jul 13, 2019, 10:34 PM IST

ಬೆಂಗಳೂರು: ಅನರ್ಹತೆ ಭೀತಿಯಲ್ಲಿರುವ ಶಾಸಕರು ಭಯಪಡುವ ಅಗತ್ಯವಿಲ್ಲ, ಸುಪ್ರೀಂಕೋರ್ಟ್‌ಗೆ ಅನರ್ಹತೆ ರದ್ದು ಮಾಡುವ ಅಧಿಕಾರವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ರು.

ಅನರ್ಹತೆ ಭೀತಿ ಇರುವ ಶಾಸಕರಿಗೆ ಬಾಲಚಂದ್ರರ ಅಭಯ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಸ್ಫೀಕರ್​ ಅನರ್ಹತೆಗೊಳಿಸಿದ್ರೆ ಒಂದು ಗಂಟೆಯಲ್ಲೇ ಅರ್ನಹತೆ ರದ್ದು ಮಾಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ‌ ಇದೆ ಎಂದು ಹೇಳಿದ್ರು.

ಸ್ಫೀಕರ್ ಕರ್ನಾಟಕ ವಿಧಾನಸಭೆಗೆ ಸುಪ್ರೀಂ, ಆದ್ರೆ ಸುಪ್ರೀಂಕೋರ್ಟ್ ದೇಶಕ್ಕೆ ಸುಪ್ರೀಂ. ನಾವು ಮೂರು ಜನ ಕರ್ನಾಟಕ ಸ್ಪೀಕರ್ ಮಾಡಿದ್ದ ಅನರ್ಹತೆಯನ್ನು ತಪ್ಪು ಅಂತ ಸುಪ್ರಿಂಕೋರ್ಟ್‌ನಲ್ಲಿ ರದ್ದುಪಡಿಸಿಕೊಂಡು ಬಂದಿದ್ವಿ. ಸ್ವೀಕರ್ ಅನರ್ಹತೆ ಮಾಡಿದ್ರೆ ಮಂತ್ರಿಯಾಗುವ ಹಾಗಿಲ್ಲ. ಶಾಸಕರಾಗುವ ಹಾಗೂ ಇಲ್ಲ ಎಂಬುದು ನನ್ನ ಪ್ರಕಾರ ಸುಳ್ಳು. 2 ವರ್ಷ ಕೋರ್ಟ್‌ನಲ್ಲಿ ಶಿಕ್ಷೆಯಾಗಿದ್ರೆ ಮಾತ್ರ ಅನರ್ಹತೆಯಾಗುತ್ತೆ, ಇಲ್ಲವಾದಲ್ಲಿ ಸುಪ್ರಿಂಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಿ ಗೆಲ್ಲಬಹುದು. ಯಾವುದೇ ಶಾಸಕರು ಅನರ್ಹತೆ ಕುರಿತಾಗಿ ಭಯಪಡುವ ಅಗತ್ಯವಿಲ್ಲ ಅಂತ ಶಾಸಕರಿಗೆ ಬಾಲಚಂದ್ರ ಜಾರಕಿಹೊಳಿ ಅಭಯ ನೀಡಿದ್ರು.

ಬೆಂಗಳೂರು: ಅನರ್ಹತೆ ಭೀತಿಯಲ್ಲಿರುವ ಶಾಸಕರು ಭಯಪಡುವ ಅಗತ್ಯವಿಲ್ಲ, ಸುಪ್ರೀಂಕೋರ್ಟ್‌ಗೆ ಅನರ್ಹತೆ ರದ್ದು ಮಾಡುವ ಅಧಿಕಾರವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ರು.

ಅನರ್ಹತೆ ಭೀತಿ ಇರುವ ಶಾಸಕರಿಗೆ ಬಾಲಚಂದ್ರರ ಅಭಯ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೋಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಸ್ಫೀಕರ್​ ಅನರ್ಹತೆಗೊಳಿಸಿದ್ರೆ ಒಂದು ಗಂಟೆಯಲ್ಲೇ ಅರ್ನಹತೆ ರದ್ದು ಮಾಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ‌ ಇದೆ ಎಂದು ಹೇಳಿದ್ರು.

ಸ್ಫೀಕರ್ ಕರ್ನಾಟಕ ವಿಧಾನಸಭೆಗೆ ಸುಪ್ರೀಂ, ಆದ್ರೆ ಸುಪ್ರೀಂಕೋರ್ಟ್ ದೇಶಕ್ಕೆ ಸುಪ್ರೀಂ. ನಾವು ಮೂರು ಜನ ಕರ್ನಾಟಕ ಸ್ಪೀಕರ್ ಮಾಡಿದ್ದ ಅನರ್ಹತೆಯನ್ನು ತಪ್ಪು ಅಂತ ಸುಪ್ರಿಂಕೋರ್ಟ್‌ನಲ್ಲಿ ರದ್ದುಪಡಿಸಿಕೊಂಡು ಬಂದಿದ್ವಿ. ಸ್ವೀಕರ್ ಅನರ್ಹತೆ ಮಾಡಿದ್ರೆ ಮಂತ್ರಿಯಾಗುವ ಹಾಗಿಲ್ಲ. ಶಾಸಕರಾಗುವ ಹಾಗೂ ಇಲ್ಲ ಎಂಬುದು ನನ್ನ ಪ್ರಕಾರ ಸುಳ್ಳು. 2 ವರ್ಷ ಕೋರ್ಟ್‌ನಲ್ಲಿ ಶಿಕ್ಷೆಯಾಗಿದ್ರೆ ಮಾತ್ರ ಅನರ್ಹತೆಯಾಗುತ್ತೆ, ಇಲ್ಲವಾದಲ್ಲಿ ಸುಪ್ರಿಂಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಿ ಗೆಲ್ಲಬಹುದು. ಯಾವುದೇ ಶಾಸಕರು ಅನರ್ಹತೆ ಕುರಿತಾಗಿ ಭಯಪಡುವ ಅಗತ್ಯವಿಲ್ಲ ಅಂತ ಶಾಸಕರಿಗೆ ಬಾಲಚಂದ್ರ ಜಾರಕಿಹೊಳಿ ಅಭಯ ನೀಡಿದ್ರು.

Intro:KN_BNG_10_13_Balachandra_Ambarish_7203301
Slug: ಅನರ್ಹತೆ ಭೀತಿ ಇರುವ ಶಾಸಕರಿಗೆ ಬಾಲಚಂದ್ರರ ಅಭಯ

ಬೆಂಗಳೂರು: ಸ್ಬೀಕರ್ ರಿಂದ ಅತೃಪ್ತ ಶಾಸಕರ ಅನರ್ಹತೆ ಭೀತಿ ಎದುರಾಗಿದ್ದು, ಅನರ್ಹತೆ ಭೀತಿಯಲ್ಲಿರೂ ಶಾಸಕರಿಗೆ ಬಾಲಚಂದ್ರಜಾರಕಿಹೊಳಿ ಯಾವುದೇ ಭಯ ಪಡುವಂತ ಅಗತ್ಯವಿಲ್ಲ ಎನ್ನುವ ಸಲಹೆ ನೀಡಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣನಿಂದ ದೆಹಲಿಗೆ ಹೋಗುವ ಮುನ್ನಾ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರನ್ನ ಸ್ವೀಕರ ಅನರ್ಹತೆಗೊಳಿಸಿದ್ರೆ ಒಂದು ಗಂಟೆಯಲ್ಲೆ ಅರ್ನಹತೆ ರದ್ದು ಮಾಡುವ ಅಧಿಕಾರ ಸುಪ್ರೀಂಕೋರ್ಟ್ ಗೆ‌ ಇದೆ.. ಒಂದು ವೇಳೆ ಸ್ವೀಕರ್ ಅನರ್ಹತೆ ಮಾಡಿದ್ರು ಸುಪ್ರಿಂಕೋರ್ಟ್ ಗೆ ಅನರ್ಹತೆ ರದ್ದು ಮಾಡುವ ಅಧಿಕಾರವಿದೆ ಎಂದರು..

ಸ್ವೀಕರ್ ಕರ್ನಾಟಕ ವಿಧಾನಸಭೆಗೆ ಸುಪ್ರಿಂ, ಆದ್ರೆ ಸುಪ್ರಿಂಕೋರ್ಟ್ ದೇಶಕ್ಕೆ ಸುಪ್ರಿಂ. ನಾವು ಮೂರು ಜನ ಕರ್ನಾಟಕ ಸ್ಪೀಕರ್ ಮಾಡಿದ್ದ ಅನರ್ಹತೆಯನ್ನ ತಪ್ಪು ಅಂತ ಸುಪ್ರಿಂಕೋರ್ಟ್ ನಲ್ಲಿ ರದ್ದುಪಡಿಸಿಕೊಂಡು ಬಂದಿದ್ವಿ. ಸ್ವೀಕರ್ ಅನರ್ಹತೆ ಮಾಡಿದ್ರೆ ಮಂತ್ರಿಯಾಗುವ ಆಗಿಲ್ಲ, ಶಾಸಕರಾಗುವ ಆಗಿಲ್ಲ ಎಂಬುದು ನನ್ನ ಪ್ರಕಾರ ಸುಳ್ಳು. 2 ವರ್ಷ ಕೋರ್ಟ್ ನಲ್ಲಿ ಶಿಕ್ಷೆಯಾಗಿದ್ರೆ ಮಾತ್ರ ಅನರ್ಹತೆಯಾಗುತ್ತೆ, ಇಲ್ಲವಾದಲ್ಲಿ ಸುಪ್ರಿಂಕೋರ್ಟ್ ನಲ್ಲಿ ಅದನ್ನ ಪ್ರಶ್ನಿಸಿ ಗೆಲ್ಲಬಹುದು. ಯಾವುದೇ ಶಾಸಕರು ಅನರ್ಹತೆ ಕುರಿತಾಗಿ ಭಯಪಡುವಂತಿಲ್ಲ ಅಂತ ಶಾಸಕರಿಗೆ ಬಾಲಚಂದ್ರ ಜಾರಖಹೊಳಿ ಅಭಯ ನೀಡಿದ್ರು..

Body:NoConclusion:No

For All Latest Updates

TAGGED:

Devanahalli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.