ETV Bharat / state

ದೇವನಹಳ್ಳಿ: ಕ್ವಾರಂಟೈನ್ ಕೇಂದ್ರಕ್ಕೆ ​​​​​​​ಹೋಗುವಾಗ ಪರಾರಿಯಾಗಲು ಯತ್ನಿಸಿದ ದೆಹಲಿ ಪ್ರಯಾಣಿಕ!

author img

By

Published : May 25, 2020, 5:17 PM IST

Updated : May 25, 2020, 5:22 PM IST

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯುವಕನೊಬ್ಬ ಕ್ವಾರಂಟೈನ್ ಕೇಂದ್ರಕ್ಕೆ ಹೋಗುವಾಗ ಕಿರಿಕ್ ಮಾಡಿದ್ದಾನೆ. ಅಲ್ಲದೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದಾನೆ.

Delhi traveler trying to escape from Quarantine ..!
ಕ್ವಾರಂಟೈನ್ ​​​​​​​ಹೋಗುವಾಗ ಎಸ್ಕೆಪ್ ಆಗಲು ಯತ್ನಿಸಿದ ದೆಹಲಿ ಪ್ರಯಾಣಿಕ

ದೇವನಹಳ್ಳಿ (ಬೆಂ.ಗ್ರಾಮಾಂತರ): ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯುವಕನೊಬ್ಬ ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಪೊಲೀಸರೊಂದಿಗೆ ಕಿರಿಕ್ ಮಾಡಿದ್ದಾನೆ. ಟರ್ಮಿನಲ್ ಒಳಗೆ ಎಲ್ಲಾ ಪ್ರಕ್ರಿಯೆ ಮುಗಿಸಿ ಹೊರ ಬಂದ ಯುವಕ, ಕ್ವಾರಂಟೈನ್ ಕೇಂದ್ರ ಆಯ್ದುಕೊಂಡು ತನಗಾಗಿ ಕಾಯ್ದಿರಿಸಿದ ಬಸ್ ಹತ್ತಲು ಹೋಗಿದ್ದ.

ಕ್ವಾರಂಟೈನ್​ಗೆ ​​​​​​​ಹೋಗುವಾಗ ಎಸ್ಕೇಪ್ ಆಗಲು ಯತ್ನಿಸಿದ ದೆಹಲಿ ಪ್ರಯಾಣಿಕ!

ಈ ವೇಳೆ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಲು ಯತ್ನಿಸಿ‌ದ್ದು, ತಕ್ಷಣವೇ ಪರಾರಿಯಾಗಲು ಯತ್ನಿಸಿದ ಯುವಕನನ್ನು ಪೊಲೀಸರು ಹಿಡಿದು ತಂದಿದ್ದಾರೆ. ಈ ವೇಳೆ ಕ್ವಾರಂಟೈನ್ ಕೇಂದ್ರಕ್ಕೆ ಹೋಗುವುದಿಲ್ಲವೆಂದು ಪೊಲೀಸರೊಂದಿಗೆ ಕಿರಿಕ್ ತೆಗೆದಿದ್ದು, ಆತನನ್ನು ಸಮಾಧಾನ ಮಾಡಿದ ಪೊಲೀಸರು ಕೊನೆಗೊ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇವನಹಳ್ಳಿ (ಬೆಂ.ಗ್ರಾಮಾಂತರ): ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯುವಕನೊಬ್ಬ ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಪೊಲೀಸರೊಂದಿಗೆ ಕಿರಿಕ್ ಮಾಡಿದ್ದಾನೆ. ಟರ್ಮಿನಲ್ ಒಳಗೆ ಎಲ್ಲಾ ಪ್ರಕ್ರಿಯೆ ಮುಗಿಸಿ ಹೊರ ಬಂದ ಯುವಕ, ಕ್ವಾರಂಟೈನ್ ಕೇಂದ್ರ ಆಯ್ದುಕೊಂಡು ತನಗಾಗಿ ಕಾಯ್ದಿರಿಸಿದ ಬಸ್ ಹತ್ತಲು ಹೋಗಿದ್ದ.

ಕ್ವಾರಂಟೈನ್​ಗೆ ​​​​​​​ಹೋಗುವಾಗ ಎಸ್ಕೇಪ್ ಆಗಲು ಯತ್ನಿಸಿದ ದೆಹಲಿ ಪ್ರಯಾಣಿಕ!

ಈ ವೇಳೆ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಲು ಯತ್ನಿಸಿ‌ದ್ದು, ತಕ್ಷಣವೇ ಪರಾರಿಯಾಗಲು ಯತ್ನಿಸಿದ ಯುವಕನನ್ನು ಪೊಲೀಸರು ಹಿಡಿದು ತಂದಿದ್ದಾರೆ. ಈ ವೇಳೆ ಕ್ವಾರಂಟೈನ್ ಕೇಂದ್ರಕ್ಕೆ ಹೋಗುವುದಿಲ್ಲವೆಂದು ಪೊಲೀಸರೊಂದಿಗೆ ಕಿರಿಕ್ ತೆಗೆದಿದ್ದು, ಆತನನ್ನು ಸಮಾಧಾನ ಮಾಡಿದ ಪೊಲೀಸರು ಕೊನೆಗೊ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

Last Updated : May 25, 2020, 5:22 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.