ETV Bharat / state

ನಕಲಿ ಕ್ಲಿನಿಕ್​ಗಳ ಮೇಲೆ ಡಿಹೆಚ್​ಒ ತಂಡ ದಾಳಿ: ವೈದ್ಯರಿಗೆ ನೋಟಿಸ್​ - undefined

ಬೆಂಗಳೂರು ಗ್ರಾಮಾಂತರ ಡಿಎಚ್ಒ ಯೋಗೇಶ್ ಗೌಡ ನೇತೃತ್ವದಲ್ಲಿ ದೇವನಹಳ್ಳಿಯ ಬೂದಿಗೆರೆಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್ ಗಳ ಮೇಲೆ ದಾಳಿ ‌ನಡೆಸಿ, ಕೆಲ ಕ್ಲಿನಿಕ್​ಗಳಿಗೆ ಬೀಗ ಜಡಿಯಲಾಯಿತು.

ಡಿಎಚ್ಒ
author img

By

Published : May 16, 2019, 8:55 PM IST

ಬೆಂಗಳೂರು: ಗ್ರಾಮಾಂತರ ಭಾಗದಲ್ಲಿದ್ದ ನಕಲಿ ಕ್ಲಿನಿಕ್​​ಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ದಾಳಿ ನಡೆಸಿತು. ಈ ವೇಳೆ ಕೆಲ ಕ್ಲಿನಿಕ್​ಗಳಿಗೆ ಬೀಗ ಜಡಿಯಲಾಯಿತು.

ಬೆಂಗಳೂರು ಗ್ರಾಮಾಂತರ ಡಿಎಚ್ಒ ಯೋಗೇಶ್ ಗೌಡ ನೇತೃತ್ವದಲ್ಲಿ ದೇವನಹಳ್ಳಿಯ ಬೂದಿಗೆರೆಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್ ಗಳ ಮೇಲೆ ದಾಳಿ ‌ನಡೆಸಲಾಗಿದೆ. ಇಲ್ಲಿನ ಹನುಮಾನ್ ಪಾಲಿ ಕ್ಲಿನಿಕ್, ಪ್ರಸನ್ನ ಕ್ಲಿನಿಕ್, ಮಲ್ಲಿಕಾರ್ಜುನ ಕ್ಲಿನಿಕ್, ಶ್ರೀ ಲಕ್ಷ್ಮಿ ಡಿ ಕೇರ್ ಸೆಂಟರ್ , ಜಯಶ್ರೀ ಕ್ಲಿನಿಕ್​ಗಳಲ್ಲಿ ಪರಿಶೀಲನೆ ನಡೆಸಲಾಯಿತು. ಕೆಲ ಕ್ಲಿನಿಕ್​ಗಳಿಗೆ ಬೀಗವನ್ನೂ ಜಡಿಯಲಾಯಿತು.

ಡಿಎಚ್ಒ

ಆಯುರ್ವೇದಿಕ್ ಕೋರ್ಸ್ ಮಾಡಿ ಹಲೋಪತಿ ಚಿಕಿತ್ಸೆ ನೀಡ್ತಿದ್ದ ವೈದ್ಯರಿಗೆ ನೋಟಿಸ್ ನೀಡರುವ ಡಿಎಚ್ಒ, ಒಂದು ದಿನದಲ್ಲಿ ನೋಟಿಸ್​ಗೆ ಉತ್ತರಿಸುವಂತೆ ಆದೇಶ ನೀಡಿದ್ದಾರೆ.

ಜಿಲ್ಲಾ ಆರೋಗ್ಯಧಿಕಾರಿ ಯೋಗೇಶ್ ಗೌಡ ಅವರೊಂದಿಗೆ ತಾಲೂಕು ಆರೋಗ್ಯಧಿಕಾರಿ ಸಂಜಯ್ ಹಾಗೂ ಮತ್ತವರ ತಂಡ ದಾಳಿ ನಡೆಸಿತು.

ಬೆಂಗಳೂರು: ಗ್ರಾಮಾಂತರ ಭಾಗದಲ್ಲಿದ್ದ ನಕಲಿ ಕ್ಲಿನಿಕ್​​ಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ದಾಳಿ ನಡೆಸಿತು. ಈ ವೇಳೆ ಕೆಲ ಕ್ಲಿನಿಕ್​ಗಳಿಗೆ ಬೀಗ ಜಡಿಯಲಾಯಿತು.

ಬೆಂಗಳೂರು ಗ್ರಾಮಾಂತರ ಡಿಎಚ್ಒ ಯೋಗೇಶ್ ಗೌಡ ನೇತೃತ್ವದಲ್ಲಿ ದೇವನಹಳ್ಳಿಯ ಬೂದಿಗೆರೆಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್ ಗಳ ಮೇಲೆ ದಾಳಿ ‌ನಡೆಸಲಾಗಿದೆ. ಇಲ್ಲಿನ ಹನುಮಾನ್ ಪಾಲಿ ಕ್ಲಿನಿಕ್, ಪ್ರಸನ್ನ ಕ್ಲಿನಿಕ್, ಮಲ್ಲಿಕಾರ್ಜುನ ಕ್ಲಿನಿಕ್, ಶ್ರೀ ಲಕ್ಷ್ಮಿ ಡಿ ಕೇರ್ ಸೆಂಟರ್ , ಜಯಶ್ರೀ ಕ್ಲಿನಿಕ್​ಗಳಲ್ಲಿ ಪರಿಶೀಲನೆ ನಡೆಸಲಾಯಿತು. ಕೆಲ ಕ್ಲಿನಿಕ್​ಗಳಿಗೆ ಬೀಗವನ್ನೂ ಜಡಿಯಲಾಯಿತು.

ಡಿಎಚ್ಒ

ಆಯುರ್ವೇದಿಕ್ ಕೋರ್ಸ್ ಮಾಡಿ ಹಲೋಪತಿ ಚಿಕಿತ್ಸೆ ನೀಡ್ತಿದ್ದ ವೈದ್ಯರಿಗೆ ನೋಟಿಸ್ ನೀಡರುವ ಡಿಎಚ್ಒ, ಒಂದು ದಿನದಲ್ಲಿ ನೋಟಿಸ್​ಗೆ ಉತ್ತರಿಸುವಂತೆ ಆದೇಶ ನೀಡಿದ್ದಾರೆ.

ಜಿಲ್ಲಾ ಆರೋಗ್ಯಧಿಕಾರಿ ಯೋಗೇಶ್ ಗೌಡ ಅವರೊಂದಿಗೆ ತಾಲೂಕು ಆರೋಗ್ಯಧಿಕಾರಿ ಸಂಜಯ್ ಹಾಗೂ ಮತ್ತವರ ತಂಡ ದಾಳಿ ನಡೆಸಿತು.

Intro:KN_BNG_02_160519_nakali clinics_script_Ambarish_7203301
Slug: ನಕಲಿ ಕ್ಲಿನಿಕ್ ಮೇಲೆ ದಾಳಿ

ಬೆಂಗಳೂರು: ನಕಲಿ ಕ್ಲಿನಿಕ್ ಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಂಡದವರು ದಾಳಿ ನಡೆಸಿ ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್ ಗಳಿಗೆ ಬೀಗ ಜಡಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಬೂದಿಗೆರೆಯಲ್ಲಿ ನಡೆದಿದೆ.. ಬೆ.ಗ್ರಾಮಾಂತರ ಡಿಎಚ್ಓ ಯೋಗೇಶ್ ಗೌಡ ನೇತೃತ್ವದಲ್ಲಿ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಕ್ಲಿನಿಕ್ ಗಳ ಮೇಲೆ ದಾಳಿ‌ನಡೆಸಿದ ತಂಡ, ಅನಧಿಕೃತವಾಗಿ ನಡೆಸುತ್ತಿದ್ದ ಕ್ಲಿನಿಕ್ ಗಳಿಗೆ ಬೀಗ‌ ಜಡಿದಿದ್ದಾರೆ.. ಅಲ್ಲದೇ ಬಿಎಮ್ಎಸ್ ಡಾಕ್ಟರ್ ಗಳಿಗೆ ನೋಟಿಸ್ ನೀಡಿದ್ದಾರೆ.. ಆರ್ಯವೇದಿಕ್ ಕೋರ್ಸ್ ಮಾಡಿ ಹಲೋಪತಿ ಟ್ರಿಟ್ಮೆಂಟ್ ನೀಡ್ತಿದ್ದ ವೈದ್ಯರಿಗೆ ನೋಟೀಸ್ ನೀಡಿದ ಡಿಎಚ್ಓ ನೋಟೀಸ್ ಗೆ ಉತ್ತರ ನೀಡಲು ಒಂದು ದಿನದ ಕಾಲಾವಕಾಶ ನೀಡಿದ್ದಾರೆ.

ಇಂದು ಖಚಿತ ಮಾಹಿತಿ ಪಡೆದ ಜಿಲ್ಲಾ ಆರೋಗ್ಯಧಿಕಾರಿ ಯೋಗೇಶ್ ಗೌಡ, ತಾಲೂಕು ಆರೋಗ್ಯಧಿಕಾರಿ ಸಂಜಯ್ ನೇತೃತ್ವದಲ್ಲಿ ತಂಡವನ್ನು ರಚಿಸಿಕೊಂಡು ಅನಧಿಕೃತ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ್ದಾರೆ.. ಬೂದಿಗೆರೆ ಯಲ್ಲಿ ಇರುವ ಹನುಮಾನ್ ಪಾಲಿ ಕ್ಲಿನಿಕ್, ಪ್ರಸನ್ನ ಕ್ಲೀನಿಕ್, ಮಲ್ಲಿಕಾರ್ಜುನ ಕ್ಲೀನಿಕ್, ಶ್ರೀ ಲಕ್ಷ್ಮಿ ಡಿ ಕೇರ್ ಸೆಂಟರ್ , ಜಯಶ್ರೀ ಕ್ಲೀನಿಕ್ ಮೇಲೆ ದಾಳಿ ನಡೆಸಿದ್ದು, ಕೆಲವೊಂದು ಕ್ಲಿನಿಕ್ ಗಳಿಗೆ ನೋಟೀಸ್ ನೀಡಿದ್ರೆ, ಹಲವು ಕ್ಲಿನಿಕ್ ಗಳಿಗೆ ಬೀಗ ಹಾಕಿದ್ರು.. Body:ನೊConclusion:ನೊ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.