ETV Bharat / sitara

ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ...ಕಾಡು ಪ್ರತಿಭೆ ಪ್ರಶಾಂತ್​​ ಈಗ ಸಿನಿಮಾ ನಾಯಕ

author img

By

Published : May 27, 2019, 12:05 PM IST

ಯಾವಾಗ ಜಯಂತ್ ಕಾಯ್ಕಿಣಿ ಅವರು ಪ್ರಶಾಂತ್ ಸಿದ್ದಿ ಅಭಿನಯದ ‘ಸೂರ್ಯನ ಕುದುರೆ’ ನಾಟಕ ವೀಕ್ಷಿಸಿದರೋ ಅಲ್ಲಿಂದ ಈತನ ಲಕ್ಕು ಬದಲಾಯಿತು.

ಪ್ರಶಾಂತ್ ಸಿದ್ದಿ

ಬಹಳಷ್ಟು ಜನರು ಪ್ರಶಾಂತ್ ಸಿದ್ದಿ ಅವರನ್ನು ಆಫ್ರಿಕಾ ದೇಶದ ವ್ಯಕ್ತಿ ಎಂದು ತಪ್ಪು ತಿಳಿದುಕೊಂಡಿದ್ದರು. ಆದರೆ, ಈತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೆರೆಯ ಸಿದ್ದಿ ಜನಾಂಗದ ಅಮಾಯಕ.

ನೀನಾಸಮ್​​ಲ್ಲಿ ರಂಗ ತರಬೇತಿ ಪಡೆದ ಈತನಿಗೆ ಕಲೆ ಸಿದ್ಧಿಸಿತು. ಯಾವಾಗ ಜಯಂತ್ ಕಾಯ್ಕಿಣಿ ಅವರು ಪ್ರಶಾಂತ್ ಸಿದ್ದಿ ಅಭಿನಯದ ‘ಸೂರ್ಯನ ಕುದುರೆ’ ನಾಟಕ ವೀಕ್ಷಿಸಿದರೋ ಅಲ್ಲಿಂದ ಈತನ ಲಕ್ಕು ಬದಲಾಯಿತು.

ಜಯಂತ್ ಕಾಯ್ಕಿಣಿ ಅವರು ಈ ಕಾಡಿನ ಪ್ರತಿಭೆಯನ್ನು ಯೋಗರಾಜ ಭಟ್ಟರಿಗೆ ಪರಿಚಯಿಸಿದರು. ಅಲ್ಲಿಂದ ‘ಪರಮಾತ್ಮ’ ಇವರ ಜೀವನದಲ್ಲಿ ದೊಡ್ಡ ಯಶಸ್ಸು ಕೊಟ್ಟನು. ಪರಮಾತ್ಮ ಚಿತ್ರದಿಂದ ಶುರುವಾದ ಈತನ ಸಿನಿ ಜರ್ನಿ, ಲೈಫು ಇಷ್ಟೇನೇ, ದ್ಯಾವ್ರೆ, ಅಣ್ಣಾ ಬಾಂಡ್, ಲೂಸಿಯಾ, ದೃಶ್ಯ, ಪ್ಲಸ್, ಕೆಂಡ ಸಂಪಿಗೆ, ಬುಲ್ಲೆಟ್ ಬಸ್ಯಾ, ರಣ ವಿಕ್ರಮ, ವಾಸ್ತು ಪ್ರಕಾರ, ಜಾಗ್ವಾರ್, ಪ್ರೇಮ ಗಿಮ ಜಾನೇ ದೊ, ಹ್ಯಾಪಿ ಬರ್ತ್ಡೇ, ಸಂತೆಯಲ್ಲಿ ನಿಂತ ಕಬೀರ, ಪ್ರಪಂಚ, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ, ಸೋಜಿಗ, ಜಾನ್ ಜಾನಿ ಜನಾರ್ಧನ್, ಬ್ಯೂಟಿಫುಲ್ ಮನಸುಗಳು.. ಹೀಗೆ ಒಂದ್ರ ಹಿಂದೆ ಒಂದು ಸಾಲು ಸಾಲು ಸಿನಿಮಾಗಳು ಇವರಿಗೆ ಖ್ಯಾತಿಯ ಮೆಟ್ಟಿಲಿಗೆ ತಂದು ನಿಲ್ಲಿಸಿದವು.

prashanth siddi
ಪಂಟ್ರು ಸಿನಿಮಾ

ಹಾಸ್ಯ ಪಾತ್ರಗಳಿಂದ ಪ್ರಸಿದ್ಧಿಯಾದ ಪ್ರಶಾಂತ್ ಈಗ ಒಂದು ಸೀರಿಯಸ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ‘ಪಂಟ್ರು’. ಇಂದು ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಅನಾವರಣ ಆಗುತ್ತಿದೆ. ಶೀರ್ಷಿಕೆ ಕೆಳಗೆ ‘ನಮ್ಗೆ ನಾವೇ’ ಅಂತ ಹೇಳಲಾಗಿದೆ. ಧನು ಆರ್ ಈ ಚಿತ್ರದ ನಿರ್ದೇಶಕರು.

ಬಹಳಷ್ಟು ಜನರು ಪ್ರಶಾಂತ್ ಸಿದ್ದಿ ಅವರನ್ನು ಆಫ್ರಿಕಾ ದೇಶದ ವ್ಯಕ್ತಿ ಎಂದು ತಪ್ಪು ತಿಳಿದುಕೊಂಡಿದ್ದರು. ಆದರೆ, ಈತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೆರೆಯ ಸಿದ್ದಿ ಜನಾಂಗದ ಅಮಾಯಕ.

ನೀನಾಸಮ್​​ಲ್ಲಿ ರಂಗ ತರಬೇತಿ ಪಡೆದ ಈತನಿಗೆ ಕಲೆ ಸಿದ್ಧಿಸಿತು. ಯಾವಾಗ ಜಯಂತ್ ಕಾಯ್ಕಿಣಿ ಅವರು ಪ್ರಶಾಂತ್ ಸಿದ್ದಿ ಅಭಿನಯದ ‘ಸೂರ್ಯನ ಕುದುರೆ’ ನಾಟಕ ವೀಕ್ಷಿಸಿದರೋ ಅಲ್ಲಿಂದ ಈತನ ಲಕ್ಕು ಬದಲಾಯಿತು.

ಜಯಂತ್ ಕಾಯ್ಕಿಣಿ ಅವರು ಈ ಕಾಡಿನ ಪ್ರತಿಭೆಯನ್ನು ಯೋಗರಾಜ ಭಟ್ಟರಿಗೆ ಪರಿಚಯಿಸಿದರು. ಅಲ್ಲಿಂದ ‘ಪರಮಾತ್ಮ’ ಇವರ ಜೀವನದಲ್ಲಿ ದೊಡ್ಡ ಯಶಸ್ಸು ಕೊಟ್ಟನು. ಪರಮಾತ್ಮ ಚಿತ್ರದಿಂದ ಶುರುವಾದ ಈತನ ಸಿನಿ ಜರ್ನಿ, ಲೈಫು ಇಷ್ಟೇನೇ, ದ್ಯಾವ್ರೆ, ಅಣ್ಣಾ ಬಾಂಡ್, ಲೂಸಿಯಾ, ದೃಶ್ಯ, ಪ್ಲಸ್, ಕೆಂಡ ಸಂಪಿಗೆ, ಬುಲ್ಲೆಟ್ ಬಸ್ಯಾ, ರಣ ವಿಕ್ರಮ, ವಾಸ್ತು ಪ್ರಕಾರ, ಜಾಗ್ವಾರ್, ಪ್ರೇಮ ಗಿಮ ಜಾನೇ ದೊ, ಹ್ಯಾಪಿ ಬರ್ತ್ಡೇ, ಸಂತೆಯಲ್ಲಿ ನಿಂತ ಕಬೀರ, ಪ್ರಪಂಚ, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ, ಸೋಜಿಗ, ಜಾನ್ ಜಾನಿ ಜನಾರ್ಧನ್, ಬ್ಯೂಟಿಫುಲ್ ಮನಸುಗಳು.. ಹೀಗೆ ಒಂದ್ರ ಹಿಂದೆ ಒಂದು ಸಾಲು ಸಾಲು ಸಿನಿಮಾಗಳು ಇವರಿಗೆ ಖ್ಯಾತಿಯ ಮೆಟ್ಟಿಲಿಗೆ ತಂದು ನಿಲ್ಲಿಸಿದವು.

prashanth siddi
ಪಂಟ್ರು ಸಿನಿಮಾ

ಹಾಸ್ಯ ಪಾತ್ರಗಳಿಂದ ಪ್ರಸಿದ್ಧಿಯಾದ ಪ್ರಶಾಂತ್ ಈಗ ಒಂದು ಸೀರಿಯಸ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ‘ಪಂಟ್ರು’. ಇಂದು ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಅನಾವರಣ ಆಗುತ್ತಿದೆ. ಶೀರ್ಷಿಕೆ ಕೆಳಗೆ ‘ನಮ್ಗೆ ನಾವೇ’ ಅಂತ ಹೇಳಲಾಗಿದೆ. ಧನು ಆರ್ ಈ ಚಿತ್ರದ ನಿರ್ದೇಶಕರು.

ಪ್ರಶಾಂತ್ ಸಿದ್ದಿ ನಾಯಕರಾದರು

ಪ್ರಶಾಂತ್ ಸಿದ್ದಿ ಅವರನ್ನು ಆರಂಭದಲ್ಲಿ ಆಫ್ರಿಕಾ ದೇಶದ ವ್ಯಕ್ತಿ ಎಂದು ತಪ್ಪು ತಿಳಿದುಕೊಂಡವರೇ ಹೆಚ್ಚು. ನೀನಾಸಮ್ ಅಲ್ಲಿ ರಂಗ ತರಬೇತಿ ಪಡೆದ ಹುಡುಗ ಮೂಲತಃ ಯೆಲ್ಲಾಪುರದ ಮಂಚಿಕೆರೆಯ ಸಿದ್ದಿ ಜನಾಂಗದ ಅಮಾಯಕ. ಯಾವಾಗ ಪ್ರಶಾಂತ್ ಸಿದ್ದಿ ಅವರ ಅಭಿನಯದ ನಾಟಕ ಸೂರ್ಯನ ಕುದುರೆ ಜಯಂತ್ ಕಾಯ್ಕಿಣಿ ಅವರು ವೀಕ್ಷಿಸಿದರೋ ಅಲ್ಲಿಂದ ಪ್ರಶಾಂತ್ ಸಿದ್ದಿ ಲಕ್ಕು ಬದಲಾಯಿತು.

ಜಯಂತ್ ಕಾಯ್ಕಿಣಿ ಅವರು ಪ್ರಶಾಂತ್ ಸಿದ್ದಿ ಅವರನ್ನು ಯೋಗರಾಜ ಭಟ್ಟರಿಗೆ ಪರಿಚಯಿಸಿದರು. ಅಲ್ಲಿಂದ ಪರಮಾತ್ಮ ಇವರ ಜೀವನದಲ್ಲಿ ದೊಡ್ಡ ಯಶಸನ್ನು ಕೊಟ್ಟನು.

ಪರಮಾತ್ಮ ಸಿನಿಮಾ ಇಂದ ಲೈಫು ಇಷ್ಟೇನೇ, ದ್ಯಾವ್ರೆ, ಅಣ್ಣಾ ಬಾಂಡ್, ಲುಸಿಯ, ದೃಶ್ಯ, ಪ್ಲಸ್, ಕೆಂಡ ಸಂಪಿಗೆ, ಬುಲ್ಲೆಟ್ ಬಸ್ಯ, ರಣ ವಿಕ್ರಮ, ವಾಸ್ತು ಪ್ರಕಾರ, ಜಾಗುವರ್, ಪ್ರೇಮ ಗಿಮ ಜಾನೇ ದೊ, ಹ್ಯಾಪಿ ಬರ್ತ್ಡೇ, ಸಂತೆಯಲ್ಲಿ ನಿಂತ ಕಬೀರ, ಪ್ರಪಂಚ, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ, ಸೋಜಿಗ, ಜಾನ್ ಜಾನಿ ಜನಾರ್ಧನ್, ಬ್ಯೂಟಿಫುಲ್ ಮನಸುಗಳು.....ಒಂದ್ರ ಹಿಂದೆ ಒಂದು ಸಾಲು ಸಿನಿಮಾಗಳಿಗೆ ಇವರಿಗೆ ಖ್ಯಾತಿಯ ಮೆಟ್ಟಿಲಿಗೆ ತಂದು ನಿಲ್ಲಿಸಿತು.

ಹಾಸ್ಯ ಪಾತ್ರಗಳಿಂದ ಪ್ರಸಿದ್ದಿ ಆದ ಪ್ರಶಾಂತ್ ಸಿದ್ದಿ ಈಗ ಒಂದು ಸೀರಿಯಸ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ಪಂಟ್ರು’. ಇಂದು ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಅನಾವರಣ ಆಗುತ್ತಿದೆ. ಶೀರ್ಷಿಕೆ ಕೆಳಗೆ ನಮ್ಗೆ ನಾವೇ ಅಂತ ಹೇಳಲಾಗಿದೆ. ಧನು ಆರ್ ಚಿತ್ರದ ನಿರ್ದೇಶಕರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.