ETV Bharat / jagte-raho

ಬೆಂಗಳೂರು: ವಾಹನ ತಪಾಸಣೆ ಮಾಡುತ್ತಿದ್ದ ಮುಖ್ಯ ಪೇದೆಗೆ ಡಿಕ್ಕಿ ಹೊಡೆದ ಬೈಕ್​ ಸವಾರ! - ಅತಿಯಾದ ವೇಗ

ಇಂದು ವಾಹನಗಳ ತಪಾಸಣೆ ಕಾರ್ಯವನ್ನ‌ ರಾಜಾಜಿನಗರ ಸಂಚಾರಿ ಠಾಣೆಯ ಮುಖ್ಯ ಪೇದೆ ಗೋಪಾಲ್ ನಡೆಸುತ್ತಿದ್ದರು‌. ಇದೇ ವೇಳೆ ಬೈಕ್​ನಲ್ಲಿ ಅತಿ ವೇಗವಾಗಿ ಬಂದ ಬೈಕ್ ಸವಾರ ರಸ್ತೆಯಲ್ಲಿದ್ದ ಸಂಚಾರಿ‌ ಮುಖ್ಯ ಪೇದೆಗೆ ಡಿಕ್ಕಿ ಹೊಡೆದಿದ್ದಾನೆ.

rajajinagara police accident bike rider escape
ಅತಿಯಾದ ವೇಗ, ತಪಾಸಣೆ ಮಾಡುತ್ತಿದ್ದ ಮುಖ್ಯಪೇದೆಗೆ ಡಿಕ್ಕಿ ಹೊಡೆದ ಬೈಕ್ ಸವಾರ..!
author img

By

Published : Apr 23, 2020, 10:34 PM IST

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅತಿ ವೇಗವಾಗಿ ಬೈಕ್​ನಲ್ಲಿ ಬಂದ ಸವಾರನೊಬ್ಬ ರಾಜಾಜಿನಗರ ಸಂಚಾರಿ ಮುಖ್ಯ ಪೇದೆಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

ಇಂದು ವಾಹನಗಳ ತಪಾಸಣೆ ಕಾರ್ಯವನ್ನ‌ ರಾಜಾಜಿನಗರ ಸಂಚಾರಿ ಠಾಣೆಯ ಮುಖ್ಯ ಪೇದೆ ಗೋಪಾಲ್ ನಡೆಸುತ್ತಿದ್ದರು‌. ಇದೇ ವೇಳೆ ಬೈಕ್​ನಲ್ಲಿ ಅತಿ ವೇಗವಾಗಿ ಬಂದ ಬೈಕ್ ಸವಾರ ರಸ್ತೆಯಲ್ಲಿದ್ದ ಸಂಚಾರಿ‌ ಮುಖ್ಯ ಪೇದೆಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಗೋಪಾಲ್ ಅವರ ಬಲಗಾಲಿಗೆ ಗಂಭೀರ ಗಾಯವಾಗಿದೆ.

ಗಾಯಗೊಂಡ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಶೋಧ ಮುಂದುವರೆದಿದೆ.

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆ ಪೊಲೀಸರು ವಾಹನ ತಪಾಸಣೆ ಮಾಡುವಾಗ ಅತಿ ವೇಗವಾಗಿ ಬೈಕ್​ನಲ್ಲಿ ಬಂದ ಸವಾರನೊಬ್ಬ ರಾಜಾಜಿನಗರ ಸಂಚಾರಿ ಮುಖ್ಯ ಪೇದೆಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

ಇಂದು ವಾಹನಗಳ ತಪಾಸಣೆ ಕಾರ್ಯವನ್ನ‌ ರಾಜಾಜಿನಗರ ಸಂಚಾರಿ ಠಾಣೆಯ ಮುಖ್ಯ ಪೇದೆ ಗೋಪಾಲ್ ನಡೆಸುತ್ತಿದ್ದರು‌. ಇದೇ ವೇಳೆ ಬೈಕ್​ನಲ್ಲಿ ಅತಿ ವೇಗವಾಗಿ ಬಂದ ಬೈಕ್ ಸವಾರ ರಸ್ತೆಯಲ್ಲಿದ್ದ ಸಂಚಾರಿ‌ ಮುಖ್ಯ ಪೇದೆಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಗೋಪಾಲ್ ಅವರ ಬಲಗಾಲಿಗೆ ಗಂಭೀರ ಗಾಯವಾಗಿದೆ.

ಗಾಯಗೊಂಡ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಶೋಧ ಮುಂದುವರೆದಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.