ETV Bharat / city

ಮಂಗನಕಾಯಿಲೆ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಸಿಎಂ ಭರವಸೆ - ಕೆಎಫ್ ಡಿಗೆ ಚುಚ್ಚುಮದ್ದು ತಯಾರು ಮಾಡಲು ಲ್ಯಾಬ್ ಗೆ ಹಣ ಮಂಜೂರು

ಕಳೆದ ವರ್ಷ ಮಂಗನ ಕಾಯಿಲೆಯಿಂದ ಮೃತರಾದ 23 ಜನರ ಕುಟುಂಬಗಳಿಗೆ ಶೀಘ್ರದಲ್ಲಿಯೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

kn_smg_04_bsy_Kfd_7204213
ಕೆಎಫ್ ಡಿ ಮೃತರಿಗೆ ಶೀಘ್ರ ಪರಿಹಾರ ವಿತರಣೆ: ಸಿಎಂ ಭರವಸೆ
author img

By

Published : Jan 15, 2020, 2:50 PM IST

ಶಿವಮೊಗ್ಗ: ಕಳೆದ ವರ್ಷ ಮಂಗನ ಕಾಯಿಲೆಯಿಂದ ಮೃತರಾದ 23 ಜನರಿಗೆ ಶೀಘ್ರದಲ್ಲಿಯೇ ಪರಹಾರ ವಿತರಣೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಕೆಎಫ್ ಡಿ ಮೃತರಿಗೆ ಶೀಘ್ರ ಪರಿಹಾರ ವಿತರಣೆ: ಸಿಎಂ ಭರವಸೆ

ಶಿಕಾರಿಪುರದಲ್ಲಿ ಮಾತನಾಡಿದ ಅವರು, ಕೆಎಫ್ ಡಿ ತುತ್ತಾಗಿ ಮೃತರಾದವರಿಗೆ ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆ ಮಾಡಲಾಗುವುದು. ಇನ್ನೂ ಕೆಎಫ್ ಡಿಗೆ ಚುಚ್ಚುಮದ್ದು ತಯಾರು ಮಾಡಲು ಲ್ಯಾಬ್ ಗೆ ಹಣ ಮಂಜೂರು ಮಾಡಲಾಗಿದೆ ಎಂದರು. ಇದೇ ವೇಳೆ, ಸಿಎಂ ಶಿಕಾರಿಪುರದಿಂದ ದಾವಣಗೆರೆಗೆ ತೆರಳುವ ಮುನ್ನ ತಮ್ಮ ಆರಾಧ್ಯ ದೈವ ಹುಚ್ಚುರಾಯ ಸ್ವಾಮಿ ಹಾಗೂ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಶಿವಮೊಗ್ಗ: ಕಳೆದ ವರ್ಷ ಮಂಗನ ಕಾಯಿಲೆಯಿಂದ ಮೃತರಾದ 23 ಜನರಿಗೆ ಶೀಘ್ರದಲ್ಲಿಯೇ ಪರಹಾರ ವಿತರಣೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಕೆಎಫ್ ಡಿ ಮೃತರಿಗೆ ಶೀಘ್ರ ಪರಿಹಾರ ವಿತರಣೆ: ಸಿಎಂ ಭರವಸೆ

ಶಿಕಾರಿಪುರದಲ್ಲಿ ಮಾತನಾಡಿದ ಅವರು, ಕೆಎಫ್ ಡಿ ತುತ್ತಾಗಿ ಮೃತರಾದವರಿಗೆ ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆ ಮಾಡಲಾಗುವುದು. ಇನ್ನೂ ಕೆಎಫ್ ಡಿಗೆ ಚುಚ್ಚುಮದ್ದು ತಯಾರು ಮಾಡಲು ಲ್ಯಾಬ್ ಗೆ ಹಣ ಮಂಜೂರು ಮಾಡಲಾಗಿದೆ ಎಂದರು. ಇದೇ ವೇಳೆ, ಸಿಎಂ ಶಿಕಾರಿಪುರದಿಂದ ದಾವಣಗೆರೆಗೆ ತೆರಳುವ ಮುನ್ನ ತಮ್ಮ ಆರಾಧ್ಯ ದೈವ ಹುಚ್ಚುರಾಯ ಸ್ವಾಮಿ ಹಾಗೂ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Intro:ಕೆಎಫ್ ಡಿ ಮೃತರಿಗೆ ಶೀಘ್ರ ಪರಿಹಾರ ವಿತರಣೆ: ಸಿಎಂ ಯಡಿಯೂರಪ್ಪ.

ಶಿವಮೊಗ್ಗ: ಕಳೆದ ವರ್ಷ ಮಂಗನ ಕಾಯಿಲೆಯಿಂದ ಮೃತರಾದ 23 ಜನರಿಗೆ ಶೀಘ್ರದಲ್ಲಿಯೇ ಪರಹಾರ ವಿತರಣೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಶಿಕಾರಿಪುರದಲ್ಲಿ ಮಾತನಾಡಿ ಅವರು, ಕೆಎಫ್ ಡಿ ತುತ್ತಾಗಿ ಮೃತರಾದವರಿಗೆ ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆ ಮಾಡಲಾಗುವುದು.Body: ಇನ್ನೂ ಕೆಎಫ್ ಡಿಗೆ ಚುಚ್ಚುಮದ್ದು ತಯಾರು ಮಾಡಲು ಲ್ಯಾಬ್ ಗೆ ಹಣ ಮಂಜೂರು ಮಾಡಲಾಗಿದೆ ಎಂದರು. ಇದೇ ವೇಳೆ ಸಿಎಂ ಶಿಕಾರಿಪುರದಿಂದ ದಾವಣಗೆರೆಗೆ ತೆರಳುವ ಮುನ್ನಾ ತಮ್ಮ ಆರಾಧ್ಯ ದೈವ ಹುಚ್ಚರಾಯ ಸ್ವಾಮಿ ಹಾಗೂ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.Conclusion:ಈ ವೇಳೆ ಸಂಸದ ರಾಘವೇಂದ್ರ, ಗುರುಮೂರ್ತಿ ಹಾಜರಿದ್ದರು.

ಬೈಟ್: ಬಿ.ಎಸ್.ಯಡಿಯೂರಪ್ಪ. ಮುಖ್ಯಮಂತ್ರಿ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.