ETV Bharat / city

ನಾನು ಜೀವನ ಪೂರ್ತಿ ನಿಮ್ಮ ಕೆಲಸ ಮಾಡಿದರೂ ಋಣ ತೀರಿಸಲು ಸಾಧ್ಯವಿಲ್ಲ: ಬಿ.ವೈ.ರಾಘವೇಂದ್ರ

author img

By

Published : Apr 20, 2019, 5:27 PM IST

ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದೊಂದಿಗೆ ಇನ್ನಷ್ಟು ಕೆಲಸ ಮಾಡುತ್ತೇನೆ. ಕ್ರಮ ಸಂಖ್ಯೆ ಮೂರು, ಕಮಲದ ಗುರುತಿಗೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿ ಎಂದು ಶಿವಮೊಗ್ಗ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮನವಿ ಮಾಡಿಕೊಂಡರು.

ಭದ್ರಾವತಿಯಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದ ಬಿ.ವೈ ರಾಘವೇಂದ್ರ

ಶಿವಮೊಗ್ಗ: ನಿಮ್ಮ ಪ್ರೀತಿ ವಿಶ್ವಾಸಕ್ಕೆ ನನ್ನ ಇಡೀ ಜೀವನ ಪೂರ್ತಿ ನಿಮ್ಮ ಕೆಲಸಗಳನ್ನ ಮಾಡಿದರೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಹಾಗಾಗಿ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕಿದೆ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ಭದ್ರಾವತಿಯಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಚುನಾವಣಾ ಪ್ರಚಾರ ಮಾಡಿ, ಮೆರವಣಿಗೆಯಲ್ಲಿ ಮತದಾರರನ್ನ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ಕ್ಷೇತ್ರದಲ್ಲಿ ಪಾದವನ್ನು ಇಟ್ಟಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದೊಂದಿಗೆ ಇನ್ನಷ್ಟು ಕೆಲಸ ಮಾಡುತ್ತೇನೆ. ಕ್ರಮ ಸಂಖ್ಯೆ ಮೂರು ಕಮಲದ ಗುರುತಿಗೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

ಭದ್ರಾವತಿಯಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದ ಬಿ.ವೈ.ರಾಘವೇಂದ್ರ

ನಂತರ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಅಮಿತ್ ಶಾ ಅವರ ನೇತೃತ್ವದಲ್ಲಿ ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡೇ ಮಾಡುತ್ತೇವೆ. ಹಾಗಾಗಿ ಇಲ್ಲಿ ಸೇರಿರುವ ಎಲ್ಲಾ ಬಂಧುಗಳು ಕೂಡ ನಾನೇ ರಾಘವೇಂದ್ರ ಅಂದುಕೊಂಡು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ಪ್ರತಿ ಬೂತ್​ನಲ್ಲಿಯೂ ಹತ್ತತ್ತೂ ಮತಗಳನ್ನ ಹೆಚ್ಚಿಗೆ ಕೊಡಿಸುವ ಮೂಲಕ ರಾಘವೇಂದ್ರ ಅವರನ್ನ ಸಂಸದರನ್ನಾಗಿ ಮಾಡಿ, ನರೇಂದ್ರ ಮೋದಿಯವರನ್ನ ಪ್ರಧಾನಿಯಾಗಿ ಮಾಡೋಣ ಎಂದರು.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೆವು. ಆದರೆ ಭದ್ರಾವತಿಯಲ್ಲಿ ಸೋತಿದ್ದೆವು. ಈಗ ಭದ್ರಾವತಿಯಲ್ಲೂ ಸಹ ಗೆಲ್ಲತ್ತೇವೆ. ಅತಿ ಹೆಚ್ಚಿನ ಮತಗಳು ಭದ್ರಾವತಿಯಿಂದ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ: ನಿಮ್ಮ ಪ್ರೀತಿ ವಿಶ್ವಾಸಕ್ಕೆ ನನ್ನ ಇಡೀ ಜೀವನ ಪೂರ್ತಿ ನಿಮ್ಮ ಕೆಲಸಗಳನ್ನ ಮಾಡಿದರೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ಹಾಗಾಗಿ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕಿದೆ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.

ಭದ್ರಾವತಿಯಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಚುನಾವಣಾ ಪ್ರಚಾರ ಮಾಡಿ, ಮೆರವಣಿಗೆಯಲ್ಲಿ ಮತದಾರರನ್ನ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ಕ್ಷೇತ್ರದಲ್ಲಿ ಪಾದವನ್ನು ಇಟ್ಟಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದೊಂದಿಗೆ ಇನ್ನಷ್ಟು ಕೆಲಸ ಮಾಡುತ್ತೇನೆ. ಕ್ರಮ ಸಂಖ್ಯೆ ಮೂರು ಕಮಲದ ಗುರುತಿಗೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.

ಭದ್ರಾವತಿಯಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ಮಾಡಿದ ಬಿ.ವೈ.ರಾಘವೇಂದ್ರ

ನಂತರ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಅಮಿತ್ ಶಾ ಅವರ ನೇತೃತ್ವದಲ್ಲಿ ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡೇ ಮಾಡುತ್ತೇವೆ. ಹಾಗಾಗಿ ಇಲ್ಲಿ ಸೇರಿರುವ ಎಲ್ಲಾ ಬಂಧುಗಳು ಕೂಡ ನಾನೇ ರಾಘವೇಂದ್ರ ಅಂದುಕೊಂಡು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ಪ್ರತಿ ಬೂತ್​ನಲ್ಲಿಯೂ ಹತ್ತತ್ತೂ ಮತಗಳನ್ನ ಹೆಚ್ಚಿಗೆ ಕೊಡಿಸುವ ಮೂಲಕ ರಾಘವೇಂದ್ರ ಅವರನ್ನ ಸಂಸದರನ್ನಾಗಿ ಮಾಡಿ, ನರೇಂದ್ರ ಮೋದಿಯವರನ್ನ ಪ್ರಧಾನಿಯಾಗಿ ಮಾಡೋಣ ಎಂದರು.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೆವು. ಆದರೆ ಭದ್ರಾವತಿಯಲ್ಲಿ ಸೋತಿದ್ದೆವು. ಈಗ ಭದ್ರಾವತಿಯಲ್ಲೂ ಸಹ ಗೆಲ್ಲತ್ತೇವೆ. ಅತಿ ಹೆಚ್ಚಿನ ಮತಗಳು ಭದ್ರಾವತಿಯಿಂದ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಶಿವಮೊಗ್ಗ,
ಭದ್ರಾವತಿ ಯಲ್ಲಿ ಬಹೃತ್ ರೋಡ್ ಶೋ ಮೂಲಕ ಪ್ರಚಾರ ಮೆರವಣಿಗೆಯಲ್ಲಿ ಮತಧಾರನ್ನ ಉದ್ದೇಶಿಸಿ ಮಾತನಾಡಿದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ.ವೈ ರಾಘವೇಂದ್ರ
ಲೋಕಸಭಾ ಉಪ ಚುನಾವಣೆಯಲ್ಲಿ ಕ್ಷೇತ್ರವನ್ನ ಉಳಿಸಿಕೊಂಡಿದ್ದಕ್ಕಾಗಿ ಕ್ಷೇತ್ರದ ಜನತೆಗೆ ಅಭಿನಂದನೆ ಯನ್ನ ಸಲ್ಲಿಸಲು ಭದ್ರಾವತಿ ಗೆ ಆಗಮಿಸಿದ್ದಾರೆ ಎಂದರು.


Body:ನಿಮ್ಮ ಪ್ರೀತಿ ವಿಶ್ವಾಸ ಕ್ಕೆ ನನ್ನ ಇಡಿ ಜೀವನ ಪೂರ್ತಿ ನಿಮ್ಮ ಕೆಲಸಗಳನ್ನ ಮಾಡಿದರು ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಹಾಗಾಗಿ ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಬೇಕಿದೆ ಎಂದರು.
ರಾಷ್ಟ್ರೀಯ ಅಧ್ಯಕ್ಷ ರು ಕ್ಷೇತ್ರದಲ್ಲಿ ಪಾದವನ್ನು ಇಟ್ಟಿದ್ದಾರೆ ಹಾಗಾಗಿ ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಆಶಿರ್ವಾದ ದೊಂದಿಗೆ ಇನ್ನಷ್ಟೂ ಕೆಲಸ ಮಾಡುತ್ತೆನೆ .ಹಾಗಾಗಿ ಕ್ರಮ ಸಂಖ್ಯೆ ಮೂರಕ್ಕೆ ಕಮಲದ ಗುರುತಿಗೆ ಮತ ನೀಡುವ ಮೂಲಕ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ನಂತರದಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಮಾತನಾಡಿ
ಈ ಭಾರಿಯ ಚುನಾವಣೆ ಜಾತಿರಾಜಕಾರಣಕ್ಕೆ ಉತ್ತರ ಕೊಟ್ಟ ರಾಷ್ಟ್ರೀಯ ವಾದಕ್ಕೆ ಈ ಭಾರಿಯ ಚುನಾವಣೆ ಎಂದರು.
ಹಾಗಾಗಿ ಅಮಿತ್ ಷಾ ಅವರ ನೇತೃತ್ವದಲ್ಲಿ ನರೇಂದ್ರ ಮೋದಿಯವರ ನ್ನ ಮತ್ತೊಮ್ಮೆ ಪ್ರಧಾನಿ ಮಾಡೆ ಮಾಡುತ್ತೆವೆ .ಹಾಗಾಗಿ ಇಲ್ಲಿ ಸೇರಿರುವ ಎಲ್ಲಾ ಬಂಧುಗಳು ಕೂಡಾ ನಾನೇ ರಾಘವೇಂದ್ರ ಅದ್ದುಕೊಂಡು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ಪ್ರತಿ ಬೂತ್ ನಲ್ಲಿಯೂ ಹತ್ತತ್ತೂ ಮತಗಳನ್ನ ಹೆಚ್ಚಿಗೆ ಕೋಡಿಸುವ ಮೂಲಕ ರಾಘವೇಂದ್ರ ಅವರನ್ನ ಸಂಸದರನ್ನಾಗಿ ಮಾಡಿ ನರೇಂದ್ರ ಮೋದಿಯವರನ್ನ ಪ್ರಧಾನಿ ಯಾಗಿ ಮಾಡೋಣ ಎಂದರು.



Conclusion:ಕಳೆದ ಭಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಎಂಟು ಕ್ಷೇತ್ರದಲ್ಲಿ ಏಳು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೆವು ಆದರೆ ಭದ್ರಾವತಿ ಯಲ್ಲಿ ಸೋತಿದ್ದೆವು ಆದರೇ ಈಗ ಭದ್ರಾವತಿ ಯಲ್ಲೂ ಸಹ ಗೆಲ್ಲತ್ತೆವೆ ಅತಿ ಹೆಚ್ಚಿನ ಮತಗಳು ಭದ್ರಾವತಿ ಇಂದ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.