ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ವಿವಿಧ ವಿಚಾರಗಳನ್ನು ಮುಂದಿಟ್ಟು ಲೇವಡಿ ಮಾಡಿದೆ. ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ತನ್ನ ವ್ಯಂಗ್ಯ ಭರಿತ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, 'ಸೂಪರ್ ಸಿಎಂ' ಬಿ ವೈ ವಿಜಯೇಂದ್ರ 'ಡಮ್ಮಿ ಸಿಎಂ' ಬಿ ಎಸ್ ಯಡಿಯೂರಪ್ಪ ಎಂದು ಟ್ವೀಟ್ ಮಾಡಿದೆ.
ಅಲ್ಲದೇ ವರ್ಗಾವಣೆ, ಗುತ್ತಿಗೆ, ಮಂತ್ರಿಗಿರಿ ಹಂಚಿಕೆ, ಖಾತೆ ಹಂಚಿಕೆ, ಅನುದಾನ ಬಿಡುಗಡೆ ಎಲ್ಲದರಲ್ಲೂ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಕಡ್ಡಾಯ ಪಾವತಿ ನೀತಿ ಜಾರಿಯಲ್ಲಿದೆ. ಅಭಿವೃದ್ಧಿ ಕಾರ್ಯ ಮಾಯವಾಗಿದೆ. ರಾಜ್ಯ ಬಿಜೆಪಿ ಪಕ್ಷದವರೇ ನಿಮ್ಮದು ಜನರ ಸರ್ಕಾರವಲ್ಲ, ಫ್ಯಾಮಿಲಿ ಸರ್ಕಾರ ಅಲ್ಲವೇ? ಎಂದು ಲೇವಡಿ ಮಾಡಿದೆ.
-
"ಸೂಪರ್ ಸಿಎಂ" @BYVijayendra "ಡಮ್ಮಿ ಸಿಎಂ" @BSYBJP !
— Karnataka Congress (@INCKarnataka) February 20, 2021 " class="align-text-top noRightClick twitterSection" data="
▪️ವರ್ಗಾವಣೆ
▪️ಗುತ್ತಿಗೆ
▪️ಮಂತ್ರಿಗಿರಿ ಹಂಚಿಕೆ
▪️ಖಾತೆ ಹಂಚಿಕೆ
▪️ಅನುದಾನ ಬಿಡುಗಡೆ
ಎಲ್ಲದರಲ್ಲೂ #VijayendraServiceTax ಕಡ್ಡಾಯ ಪಾವತಿ ನೀತಿ ಜಾರಿಯಲ್ಲಿದೆ,
ಅಭಿವೃದ್ಧಿ ಕಾರ್ಯ ಮಾಯವಾಗಿದೆ.@BJP4Karnataka ನಿಮ್ಮದು ಜನರ ಸರ್ಕಾರವಲ್ಲ, ಫ್ಯಾಮಿಲಿ ಸರ್ಕಾರ ಅಲ್ಲವೇ? pic.twitter.com/XV4iKVQACJ
">"ಸೂಪರ್ ಸಿಎಂ" @BYVijayendra "ಡಮ್ಮಿ ಸಿಎಂ" @BSYBJP !
— Karnataka Congress (@INCKarnataka) February 20, 2021
▪️ವರ್ಗಾವಣೆ
▪️ಗುತ್ತಿಗೆ
▪️ಮಂತ್ರಿಗಿರಿ ಹಂಚಿಕೆ
▪️ಖಾತೆ ಹಂಚಿಕೆ
▪️ಅನುದಾನ ಬಿಡುಗಡೆ
ಎಲ್ಲದರಲ್ಲೂ #VijayendraServiceTax ಕಡ್ಡಾಯ ಪಾವತಿ ನೀತಿ ಜಾರಿಯಲ್ಲಿದೆ,
ಅಭಿವೃದ್ಧಿ ಕಾರ್ಯ ಮಾಯವಾಗಿದೆ.@BJP4Karnataka ನಿಮ್ಮದು ಜನರ ಸರ್ಕಾರವಲ್ಲ, ಫ್ಯಾಮಿಲಿ ಸರ್ಕಾರ ಅಲ್ಲವೇ? pic.twitter.com/XV4iKVQACJ"ಸೂಪರ್ ಸಿಎಂ" @BYVijayendra "ಡಮ್ಮಿ ಸಿಎಂ" @BSYBJP !
— Karnataka Congress (@INCKarnataka) February 20, 2021
▪️ವರ್ಗಾವಣೆ
▪️ಗುತ್ತಿಗೆ
▪️ಮಂತ್ರಿಗಿರಿ ಹಂಚಿಕೆ
▪️ಖಾತೆ ಹಂಚಿಕೆ
▪️ಅನುದಾನ ಬಿಡುಗಡೆ
ಎಲ್ಲದರಲ್ಲೂ #VijayendraServiceTax ಕಡ್ಡಾಯ ಪಾವತಿ ನೀತಿ ಜಾರಿಯಲ್ಲಿದೆ,
ಅಭಿವೃದ್ಧಿ ಕಾರ್ಯ ಮಾಯವಾಗಿದೆ.@BJP4Karnataka ನಿಮ್ಮದು ಜನರ ಸರ್ಕಾರವಲ್ಲ, ಫ್ಯಾಮಿಲಿ ಸರ್ಕಾರ ಅಲ್ಲವೇ? pic.twitter.com/XV4iKVQACJ
ಓದಿ.. ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಇಲ್ಲ: ಸಚಿವ ಶ್ರೀಮಂತ ಪಾಟೀಲ್ ಹೇಳಿಕೆ
ಅಮಲಿನ ಕಮಲ : ದೇಶದ ಉದ್ದಗಲದಲ್ಲಿ ಡ್ರಗ್ಸ್ ಜಾಲದಲ್ಲಿರುವುದೇ ಬಿಜೆಪಿ. ರಾಜ್ಯದಲ್ಲಿಯೂ ಬಿಜೆಪಿ ಸ್ಟಾರ್ ಪ್ರಚಾರಕರು ಡ್ರಗ್ಸ್ ನಂಟು ಹೊಂದಿದ್ದಾರೆ.
ದೇಶದೆಲ್ಲೆಡೆ ಮಾದಕ ದ್ರವ್ಯಗಳ ಜಾಲ ನಡೆಸುತ್ತಾ ಯುವ ಜನರ ಬದುಕನ್ನು ಮುಗಿಸುತ್ತಿದೆ 'ಅಮಲಿನ ಕಮಲ' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.
-
ದೇಶದ ಉದ್ದಗಲದಲ್ಲಿ ಡ್ರಗ್ಸ್ ಜಾಲದಲ್ಲಿರುವುದೇ ಬಿಜೆಪಿ
— Karnataka Congress (@INCKarnataka) February 20, 2021 " class="align-text-top noRightClick twitterSection" data="
ಇಲ್ಲಿ @BJP4Karnataka ಸ್ಟಾರ್ ಪ್ರಚಾರಕರ ಡ್ರಗ್ಸ್ ನಂಟು,@BJPBengal ನಾಯಕಿಯ ಕೊಕೇನ್ ಗಂಟು!
ದೇಶದೆಲ್ಲೆಡೆ ಮಾದಕ ದ್ರವ್ಯಗಳ ಜಾಲವನ್ನು ನಡೆಸುತ್ತಾ ಯುವ ಜನರ ಬದುಕನ್ನು ಮುಗಿಸುತ್ತಿದೆ "ಅಮಲಿನ ಕಮಲ"! pic.twitter.com/MzmhQPXgca
">ದೇಶದ ಉದ್ದಗಲದಲ್ಲಿ ಡ್ರಗ್ಸ್ ಜಾಲದಲ್ಲಿರುವುದೇ ಬಿಜೆಪಿ
— Karnataka Congress (@INCKarnataka) February 20, 2021
ಇಲ್ಲಿ @BJP4Karnataka ಸ್ಟಾರ್ ಪ್ರಚಾರಕರ ಡ್ರಗ್ಸ್ ನಂಟು,@BJPBengal ನಾಯಕಿಯ ಕೊಕೇನ್ ಗಂಟು!
ದೇಶದೆಲ್ಲೆಡೆ ಮಾದಕ ದ್ರವ್ಯಗಳ ಜಾಲವನ್ನು ನಡೆಸುತ್ತಾ ಯುವ ಜನರ ಬದುಕನ್ನು ಮುಗಿಸುತ್ತಿದೆ "ಅಮಲಿನ ಕಮಲ"! pic.twitter.com/MzmhQPXgcaದೇಶದ ಉದ್ದಗಲದಲ್ಲಿ ಡ್ರಗ್ಸ್ ಜಾಲದಲ್ಲಿರುವುದೇ ಬಿಜೆಪಿ
— Karnataka Congress (@INCKarnataka) February 20, 2021
ಇಲ್ಲಿ @BJP4Karnataka ಸ್ಟಾರ್ ಪ್ರಚಾರಕರ ಡ್ರಗ್ಸ್ ನಂಟು,@BJPBengal ನಾಯಕಿಯ ಕೊಕೇನ್ ಗಂಟು!
ದೇಶದೆಲ್ಲೆಡೆ ಮಾದಕ ದ್ರವ್ಯಗಳ ಜಾಲವನ್ನು ನಡೆಸುತ್ತಾ ಯುವ ಜನರ ಬದುಕನ್ನು ಮುಗಿಸುತ್ತಿದೆ "ಅಮಲಿನ ಕಮಲ"! pic.twitter.com/MzmhQPXgca
-
'@BJP4Karnataka ಪಕ್ಷದ #Andolanjivi ಗಳು ಪೆಟ್ರೋಲ್ ಬೆಲೆ 70₹ ಇದ್ದಾಗ
— Karnataka Congress (@INCKarnataka) February 19, 2021 " class="align-text-top noRightClick twitterSection" data="
🔸ಸೈಕಲ್ ಏರಿದ್ದರು
🔸ಭಾರತ್ ಬಂದ್ ಮಾಡಿದ್ದರು
🔸ರಸ್ತೆಯಲ್ಲಿ ಅಡುಗೆ ಮಾಡಿದ್ದರು
🔸ರಸ್ತೆ ತಡೆ ನಡೆಸಿದ್ದರು
🔸ಬೀದಿಯಲ್ಲಿ ಹೊರಳಾಡಿದ್ದರು
🔸ಮೈಗೆ ಪೆಟ್ರೋಲ್ ಸುರಿದುಕೊಂಡಿದ್ದರು#petrol100 ಆಗಿದೆ, ಈಗೆಲ್ಲಿ ಹೋದರು!?#RollBackModiTax#BJPvsBJP pic.twitter.com/tn8PCSQxnF
">'@BJP4Karnataka ಪಕ್ಷದ #Andolanjivi ಗಳು ಪೆಟ್ರೋಲ್ ಬೆಲೆ 70₹ ಇದ್ದಾಗ
— Karnataka Congress (@INCKarnataka) February 19, 2021
🔸ಸೈಕಲ್ ಏರಿದ್ದರು
🔸ಭಾರತ್ ಬಂದ್ ಮಾಡಿದ್ದರು
🔸ರಸ್ತೆಯಲ್ಲಿ ಅಡುಗೆ ಮಾಡಿದ್ದರು
🔸ರಸ್ತೆ ತಡೆ ನಡೆಸಿದ್ದರು
🔸ಬೀದಿಯಲ್ಲಿ ಹೊರಳಾಡಿದ್ದರು
🔸ಮೈಗೆ ಪೆಟ್ರೋಲ್ ಸುರಿದುಕೊಂಡಿದ್ದರು#petrol100 ಆಗಿದೆ, ಈಗೆಲ್ಲಿ ಹೋದರು!?#RollBackModiTax#BJPvsBJP pic.twitter.com/tn8PCSQxnF'@BJP4Karnataka ಪಕ್ಷದ #Andolanjivi ಗಳು ಪೆಟ್ರೋಲ್ ಬೆಲೆ 70₹ ಇದ್ದಾಗ
— Karnataka Congress (@INCKarnataka) February 19, 2021
🔸ಸೈಕಲ್ ಏರಿದ್ದರು
🔸ಭಾರತ್ ಬಂದ್ ಮಾಡಿದ್ದರು
🔸ರಸ್ತೆಯಲ್ಲಿ ಅಡುಗೆ ಮಾಡಿದ್ದರು
🔸ರಸ್ತೆ ತಡೆ ನಡೆಸಿದ್ದರು
🔸ಬೀದಿಯಲ್ಲಿ ಹೊರಳಾಡಿದ್ದರು
🔸ಮೈಗೆ ಪೆಟ್ರೋಲ್ ಸುರಿದುಕೊಂಡಿದ್ದರು#petrol100 ಆಗಿದೆ, ಈಗೆಲ್ಲಿ ಹೋದರು!?#RollBackModiTax#BJPvsBJP pic.twitter.com/tn8PCSQxnF
ಆಂದೋಲನ ಜೀವಿ : ರಾಜ್ಯ ಬಿಜೆಪಿ ಪಕ್ಷದ ಆಂದೋಲನ ಜೀವಿಗಳು ಪೆಟ್ರೋಲ್ ಬೆಲೆ 70 ರೂ. ಇದ್ದಾಗ, ಸೈಕಲ್ ಏರಿದ್ದರು. ಭಾರತ್ ಬಂದ್ ಮಾಡಿದ್ದರು. ರಸ್ತೆಯಲ್ಲಿ ಅಡುಗೆ ಮಾಡಿದ್ದರು. ರಸ್ತೆ ತಡೆ ನಡೆಸಿದ್ದರು.
ಬೀದಿಯಲ್ಲಿ ಹೊರಳಾಡಿದ್ದರು. ಮೈಗೆ ಪೆಟ್ರೋಲ್ ಸುರಿದುಕೊಂಡಿದ್ದರು. ಈಗ ಪೆಟ್ರೋಲ್ ಬೆಲೆ 100 ರೂ. ಆಗಿದೆ. ಈಗೆಲ್ಲಿ ಹೋದರು!? ಎಂದು ಪ್ರಶ್ನಿಸಿದೆ.