ETV Bharat / city

ಮಂಗಳೂರಿನಲ್ಲಿ ಸಿಪಿಐ ಸಂಸದ ಬಿನೋಯ್ ವಿಸ್ವಂ ಬಂಧನಕ್ಕೆ ವಿರೋಧ - ಮಂಗಳೂರು ಕೇರಳ ಸಂಸದ ಬಂಧನ ಸುದ್ದಿ

ಮಂಗಳೂರಿನಲ್ಲಿ ಕೇರಳದ ಸಿಪಿಐ ಸಂಸದ ಬಿನೋಯ್ ವಿಸ್ವಂ, ಹಾಗೂ ಇತರರನ್ನು ಬಂಧಿಸಿರೋ ಹಿನ್ನೆಲೆ ಬೆಂಗಳೂರಿನಲ್ಲಿ ಎಐಟಿಯುಸಿ ರಾಜ್ಯಾಧ್ಯಕ್ಷ ಅನಂತ ಸುಬ್ಬುರಾವ್‌ರಿಂದ ಮಲ್ಲೇಶ್ವರಂನ ಕುವೆಂಪು ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

bangalore-ananth-subburao-protest-aginst-binoy-viswam-arrest
ಸಿಪಿಐ ಸಂಸದ ಬಿನೋಯ್ ವಿಶ್ವಂ ಬಂಧನಕ್ಕೆ ವಿರೋಧ
author img

By

Published : Dec 21, 2019, 7:06 PM IST

ಬೆಂಗಳೂರು: ಮಂಗಳೂರಿನಲ್ಲಿ ಕೇರಳದ ಸಿಪಿಐ ಸಂಸದ ಬಿನೋಯ್ ವಿಸ್ವಂ ಹಾಗೂ ಇತರರನ್ನು ಬಂಧಿಸಿರೋ ಹಿನ್ನೆಲೆ ಬೆಂಗಳೂರಿನಲ್ಲೂ ಭಾರಿ ವಿರೋಧ ವ್ಯಕ್ತವಾಗಿದೆ.

ಎಐಟಿಯುಸಿ ರಾಜ್ಯಾಧ್ಯಕ್ಷ ಅನಂತ ಸುಬ್ಬುರಾವ್‌ರಿಂದ ಮಲ್ಲೇಶ್ವರಂನ ಕುವೆಂಪು ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.ಇದೇ ವೇಳೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸೋ ಹಕ್ಕು ಎಲ್ಲರಿಗೂ ಇದೆ. ಅದನ್ನು ಕಿತ್ತುಕೊಂಡು ಬಂಧಿಸಲು ಮೋದಿ ಯಾರು? ಕೂಡಲೇ ಬಂಧಿತರನ್ನ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.

ಸಿಪಿಐ ಸಂಸದ ಬಿನೋಯ್ ವಿಸ್ವಂ ಬಂಧನಕ್ಕೆ ಬೆಂಗಳೂರಿನಲ್ಲಿ ವಿರೋಧ

ಈಗ ಜಾರಿಯಾಗಿರುವ ಕಾಯಿದೆ ದೇಶವನ್ನು ಹೊಡೆಯುವ ಕಾಯಿದೆಯಾಗಿದೆ.‌ ಸರ್ವಜನಾಂಗದ ಶಾಂತಿಯ ತೋಟದ ಬಗ್ಗೆ ಬಿಜೆಪಿ ಪಕ್ಷಕ್ಕೆ, ಮೋದಿ ಮತ್ತು ಅಮಿತ್ ಷಾಗೆ ಗೊತ್ತಿಲ್ಲ ಅನ್ನಿಸುತ್ತೆ. ಯಾವುದೋ ಒಂದು‌ ಜನಾಂಗದ ಹೆಸರಲ್ಲಿ ಪ್ರಭುತ್ವ ನಡೆಸಿಕೊಂಡು ಹೋಗುತ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದರು. ವೋಟು ಬ್ಯಾಂಕ್ ಜಾಸ್ತಿ ಮಾಡಿಕೊಳ್ಳಲು ಇಂತಹ ಕಾಯಿದೆ ಜಾರಿಗೆ ತರುತ್ತೀರಾ? ಅಂತ ಪ್ರಶ್ನಿಸಿದ್ರು.

ಬೆಂಗಳೂರು: ಮಂಗಳೂರಿನಲ್ಲಿ ಕೇರಳದ ಸಿಪಿಐ ಸಂಸದ ಬಿನೋಯ್ ವಿಸ್ವಂ ಹಾಗೂ ಇತರರನ್ನು ಬಂಧಿಸಿರೋ ಹಿನ್ನೆಲೆ ಬೆಂಗಳೂರಿನಲ್ಲೂ ಭಾರಿ ವಿರೋಧ ವ್ಯಕ್ತವಾಗಿದೆ.

ಎಐಟಿಯುಸಿ ರಾಜ್ಯಾಧ್ಯಕ್ಷ ಅನಂತ ಸುಬ್ಬುರಾವ್‌ರಿಂದ ಮಲ್ಲೇಶ್ವರಂನ ಕುವೆಂಪು ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.ಇದೇ ವೇಳೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸೋ ಹಕ್ಕು ಎಲ್ಲರಿಗೂ ಇದೆ. ಅದನ್ನು ಕಿತ್ತುಕೊಂಡು ಬಂಧಿಸಲು ಮೋದಿ ಯಾರು? ಕೂಡಲೇ ಬಂಧಿತರನ್ನ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.

ಸಿಪಿಐ ಸಂಸದ ಬಿನೋಯ್ ವಿಸ್ವಂ ಬಂಧನಕ್ಕೆ ಬೆಂಗಳೂರಿನಲ್ಲಿ ವಿರೋಧ

ಈಗ ಜಾರಿಯಾಗಿರುವ ಕಾಯಿದೆ ದೇಶವನ್ನು ಹೊಡೆಯುವ ಕಾಯಿದೆಯಾಗಿದೆ.‌ ಸರ್ವಜನಾಂಗದ ಶಾಂತಿಯ ತೋಟದ ಬಗ್ಗೆ ಬಿಜೆಪಿ ಪಕ್ಷಕ್ಕೆ, ಮೋದಿ ಮತ್ತು ಅಮಿತ್ ಷಾಗೆ ಗೊತ್ತಿಲ್ಲ ಅನ್ನಿಸುತ್ತೆ. ಯಾವುದೋ ಒಂದು‌ ಜನಾಂಗದ ಹೆಸರಲ್ಲಿ ಪ್ರಭುತ್ವ ನಡೆಸಿಕೊಂಡು ಹೋಗುತ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದರು. ವೋಟು ಬ್ಯಾಂಕ್ ಜಾಸ್ತಿ ಮಾಡಿಕೊಳ್ಳಲು ಇಂತಹ ಕಾಯಿದೆ ಜಾರಿಗೆ ತರುತ್ತೀರಾ? ಅಂತ ಪ್ರಶ್ನಿಸಿದ್ರು.

Intro:ಮಂಗಳೂರಿನಲ್ಲಿ ಸಿಪಿಐ ಸಂಸದ ಬಿನೋಯ್ ವಿಶ್ವಂ ಬಂಧನಕ್ಕೆ ಬೆಂಗಳೂರಿನಲ್ಲಿ ವಿರೋಧ..

ಬೆಂಗಳೂರು: ಮಂಗಳೂರಿನಲ್ಲಿ ಕೇರಳದ ಸಿಪಿಐನ ಸಂಸದ ಬಿನೋಯ್ ವಿಶ್ವಂ, ಹಾಗೂ ಇತರರನ್ನು ಬಂಧಿಸಿರೋ ಹಿನ್ನೆಲೆ ಬೆಂಗಳೂರಿನಲ್ಲೂ ಬಂಧನಕ್ಕೆ ಭಾರೀ ವಿರೋಧ ವ್ಯಕ್ತವಾಯಿತು.. ಎಐಟಿಯುಸಿ ರಾಜ್ಯಾಧ್ಯಕ್ಷ ಅನಂತ ಸುಬ್ಬುರಾವ್‌ರಿಂದ ಮಲ್ಲೇಶ್ವರಂನ ಕುವೆಂಪು ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.. ‌

ಇದೇ ವೇಳೆ ಮಾತಾನಾಡಿದ ಅವರು
ಪ್ರಜಾಪ್ರಭುತ್ವ ದಲ್ಲಿ ಪ್ರತಿಭಟಿಸೋ ಹಕ್ಕು ಎಲ್ಲರಿಗೂ ಇದೆ. ಅದನ್ನ ಕಿತ್ತುಕೊಂಡು ಬಂಧಿಸಲು ಮೋದಿ ಯಾರು. ಕೂಡಲೇ ಬಂಧಿತರನ್ನ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.. ಈಗ ಜಾರಿಯಾಗಿರುವ ಕಾಯಿದೆ ದೇಶವನ್ನ ಹೊಡೆಯುವ ಕಾಯಿದೆಯಾಗಿದೆ.‌ ಸರ್ವಜನಾಂಗದ ಶಾಂತಿಯ ತೋಟ ಬಗ್ಗೆ ಬಿಜೆಪಿ ಪಕ್ಷಕ್ಕೆ ಮೋದಿ ಮತ್ತು ಅಮಿತ್ ಷಾ ಗೆ ಗೊತ್ತಿಲ್ಲ ಅನ್ನಿಸುತ್ತೆ. ಯಾವುದೋ ಒಂದು‌ ಜನಾಂಗದ ಹೆಸರಲ್ಲಿ ಪ್ರಭುತ್ವ ನಡೆಸಿಕೊಂಡು ಹೋಗುತ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದರು.. ವೋಟು ಬ್ಯಾಂಕ್ ಜಾಸ್ತಿ ಮಾಡಿಕೊಳ್ಳಲು ಇಂತಹ ಕಾಯಿದೆ ಜಾರಿಗೆ ತರುತ್ತಿರಾ ಅಂತ ಪ್ರಶ್ನೆ ಮಾಡಿದರು..‌

KN_BNG_4_PROETST_AITUC_SCRIPT_7201801
‌Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.