ETV Bharat / briefs

ವಿನಯ್​ ಗುರೂಜಿ ವಿರುದ್ಧ ಅವಹೇಳನಕಾರಿ ಪೋಸ್ಟ್​​​​: ತಪ್ಪಿನ ಅರಿವಾಗಿ ಕ್ಷಮೆಯಾಚನೆ - undefined

ವಿನಯ್ ಗುರೂಜಿ ಅವರು ಕೆಲ ದಿನಗಳ ಹಿಂದೆ ನಾಗಾರಾಧನೆ ಬಗ್ಗೆ ಮತನಾಡಿದ ಕೆಲ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿ ಖುದ್ದು ಕೊಪ್ಪ ತಾಲೂಕಿನಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಬಂದು ಕ್ಷಮೆಯಾಚಿಸಿದ್ದಾನೆ.

ತಪ್ಪಿನ ಅರಿವಾಗಿ ಕ್ಷಮೆಯಾಚನೆ
author img

By

Published : Jun 8, 2019, 6:00 PM IST

Updated : Jun 8, 2019, 7:25 PM IST


ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ವಿನಯ್ ಗುರೂಜಿ ಅವರು ಕೆಲ ದಿನಗಳ ಹಿಂದೆ ನಾಗಾರಾಧನೆ ಬಗ್ಗೆ ಮತನಾಡಿದ ಕೆಲ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿ ಖುದ್ದು ಕೊಪ್ಪ ತಾಲೂಕಿನಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಬಂದು ಗುರೂಜಿ ಅವರ ಬಳಿ ಕ್ಷಮೆಯಾಚಿಸಿದ್ದಾನೆ.

ತಪ್ಪಿನ ಅರಿವಾಗಿ ಕ್ಷಮೆಯಾಚನೆ

ಕೆಲ ದಿನಗಳ ಹಿಂದೇ ವಿನಯ್ ಗುರೂಜಿ ಅವರು ನಾಗಾರಾಧನೆ ಬಗ್ಗೆ ಮಾತನಾಡಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಬಿಜ್ಞಾಸು ಎಂಬ ಗ್ರೂಪ್​ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿ ತನ್ನ ತಪ್ಪಿನ ಅರಿವಾಗಿ ಕೊಪ್ಪದಲ್ಲಿರುವ ಆಶ್ರಮಕ್ಕೆ ಬಂದು ತಪ್ಪೊಪ್ಪಿಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ವ್ಯಕ್ತಿ ಈ ಪೋಸ್ಟ್​ ಹಾಕಿದ್ದು, ಯಾರದ್ದೋ ಪ್ರಚೋದನೆಯಿಂದ ಈ ತಪ್ಪು ಮಾಡಿದ್ದೇನೆ ಎನ್ನಲಾಗಿದೆ.

ಈ ಆಶ್ರಮಕ್ಕೆ ಬರುತ್ತಿದ್ದಂತೆಯೇ ನನ್ನ ತಪ್ಪಿನ ಅರಿವಾಗಿದೆ. ಇಲ್ಲಿ ಬಂದ ಮೇಲೆ ಆಶ್ರಮದ ಬಗ್ಗೆ ವಿಶೇಷ ಗೌರವ ಬಂದಿದೆ ಎಂದೂ ಗುರೂಜಿ ಅವರ ಬಳಿ ಕ್ಷಮೆಯಾಚಿಸಿದ್ದಾನೆ.


ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ವಿನಯ್ ಗುರೂಜಿ ಅವರು ಕೆಲ ದಿನಗಳ ಹಿಂದೆ ನಾಗಾರಾಧನೆ ಬಗ್ಗೆ ಮತನಾಡಿದ ಕೆಲ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿ ಖುದ್ದು ಕೊಪ್ಪ ತಾಲೂಕಿನಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಬಂದು ಗುರೂಜಿ ಅವರ ಬಳಿ ಕ್ಷಮೆಯಾಚಿಸಿದ್ದಾನೆ.

ತಪ್ಪಿನ ಅರಿವಾಗಿ ಕ್ಷಮೆಯಾಚನೆ

ಕೆಲ ದಿನಗಳ ಹಿಂದೇ ವಿನಯ್ ಗುರೂಜಿ ಅವರು ನಾಗಾರಾಧನೆ ಬಗ್ಗೆ ಮಾತನಾಡಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಬಿಜ್ಞಾಸು ಎಂಬ ಗ್ರೂಪ್​ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿ ತನ್ನ ತಪ್ಪಿನ ಅರಿವಾಗಿ ಕೊಪ್ಪದಲ್ಲಿರುವ ಆಶ್ರಮಕ್ಕೆ ಬಂದು ತಪ್ಪೊಪ್ಪಿಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ವ್ಯಕ್ತಿ ಈ ಪೋಸ್ಟ್​ ಹಾಕಿದ್ದು, ಯಾರದ್ದೋ ಪ್ರಚೋದನೆಯಿಂದ ಈ ತಪ್ಪು ಮಾಡಿದ್ದೇನೆ ಎನ್ನಲಾಗಿದೆ.

ಈ ಆಶ್ರಮಕ್ಕೆ ಬರುತ್ತಿದ್ದಂತೆಯೇ ನನ್ನ ತಪ್ಪಿನ ಅರಿವಾಗಿದೆ. ಇಲ್ಲಿ ಬಂದ ಮೇಲೆ ಆಶ್ರಮದ ಬಗ್ಗೆ ವಿಶೇಷ ಗೌರವ ಬಂದಿದೆ ಎಂದೂ ಗುರೂಜಿ ಅವರ ಬಳಿ ಕ್ಷಮೆಯಾಚಿಸಿದ್ದಾನೆ.

Intro:R_Kn_Ckm_01_09_Guruji kshame_Rajkumar_Ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ವಿನಯ್ ಗುರೂಜಿ ಅವರು ಕೆಲ ದಿನಗಳ ಹಿಂದೆ ನಾಗರಾಧನೆ ಬಗ್ಗೆ ಮತನಾಡಿದ ಕೆಲ ವಿಷಯಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಾ ಕಾರಿ ಪೋಸ್ಟ್ ಮಾಡಿದ ವ್ಯಕ್ತಿ ಖುದ್ದು ಕೊಪ್ಪ ತಾಲೂಕಿನಲ್ಲಿರುವ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಬಂದೂ ಗುರೂಜಿ ಅವರ ಬಳಿ ಕ್ಷಮೆಯಾಚಿಸಿದ್ದಾನೆ. ಕೆಲ ದಿನಗಳ ಹಿಂದೇ ವಿನಯ್ ಗುರೂಜಿ ಅವರು ನಾಗರಾಧನೆ ಬಗ್ಗೆ ಮಾತನಾಡಿದ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಇವರ ಬಗ್ಗೆ ಅವಹೇಳನಾಕಾರಿಯಾಗಿ ನಿಂದಿಸಿ ಅವರ ವಿರುದ್ದ ಪೋಸ್ಟ್ ಮಾಡಲಾಗಿತ್ತು. ಬಿಜ್ಞಾಸು ಎಂಬ ಗ್ರೂಪ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ವ್ಯಕ್ತಿ ತನ್ನ ತಪ್ಪಿನ ಅರಿವಾಗಿ ಕೊಪ್ಪದಲ್ಲಿರುವ ಆಶ್ರಮಕ್ಕೆ ಬಂದೂ ತಪ್ಪೋಪ್ಪಿಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ವ್ಯಕ್ತಿಯಿಂದಾ ಈ ಅವಹೇಳನಾ ನಡೆದಿದ್ದು ಯಾರದ್ದೋ ಪ್ರಚೋದನೆಯಿಂದಾ ಈ ತಪ್ಪು ಮಾಡಿದ್ದೇನೆ. ಈ ಆಶ್ರಮಕ್ಕೆ ಬರುತ್ತಿದ್ದಂತೆಯೇ ನನ್ನ ತಪ್ಪಿನ ಅರಿವಾಗಿದೆ. ಇಲ್ಲಿ ಬಂದ ಮೇಲೆ ಆಶ್ರಮದ ಬಗ್ಗೆ ವಿಶೇಷ ಗೌರವ ಬಂದಿದೆ. ಎಂದೂ ಗುರೂಜಿ ಅವರ ಬಳಿ ಕ್ಷಮೆಯಾಚಿಸಿದ್ದಾನೆ...

Conclusion:ರಾಜಕುಮಾರ್,,,,,,
ಈ ಟಿವಿ ಭಾರತ್,,,,,
ಚಿಕ್ಕಮಗಳೂರು........
Last Updated : Jun 8, 2019, 7:25 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.