ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

important national events, important national events to look for today, News today, today Phenomenon news, Today 7 am news, ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
author img

By

Published : Jan 6, 2021, 7:00 AM IST

ರಾಜ್ಯ...

  • ಇಂದು ಬೀದರ್, ಯಾದಗಿರಿಗೆ ಸಿಎಂ ಭೇಟಿ
  • ಬೆಳಗ್ಗೆ 9.30ಕ್ಕೆ ಕೆ.ಆರ್ ಮಾರುಕಟ್ಟೆಯ ಜಲಕಂಠೇಶ್ವರ ದೇವಸ್ಥಾನದಲ್ಲಿ ತಪಾಸಣೆ
  • ಬೆಳಗ್ಗೆ 10ಕ್ಕೆ ರುಪ್ಸಾ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬೃಹತ್​ ಪ್ರತಿಭಟನೆ
  • ಮಧ್ಯಾಹ್ನ 12 ಗಂಟೆಗೆ ಸಿಎಂರಿಂದ ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ
  • ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಇಂದು ದಾವಣಗೆರೆಯಲ್ಲಿ ಬೃಹತ್​ ಸಮಾವೇಶ
  • ಇಂದು ಕಾಂಗ್ರೆಸ್​ ವಿಭಾಗೀಯ ಪ್ರತಿನಿಧಿ ಸಮ್ಮೇಳನ
  • ಇಂದು ಕೋಲಾರ ಜಿಲ್ಲೆಯಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಕಾರ್ಯಕ್ರಮ

ರಾಷ್ಟ್ರೀಯ...

  • ಇಂದು ರೈತರಿಂದ ಬೃಹತ್​ ಟ್ರ್ಯಾಕ್ಟರ್​ ಪ್ರತಿಭಟನೆ
  • ಇಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ವುಡ್​ಲ್ಯಾಂಡ್ಸ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಸಾಧ್ಯತೆ
  • ತೆಲಂಗಾಣದಲ್ಲಿ ಇಂದಿನಿಂದ ನೂರು ಪ್ರತಿಶತ ಬೋಧನೆ ಮತ್ತು ಬೋಧಕೇತರ ಸಿಬ್ಬಂದಿ ಕಾಲೇಜಿಗೆ ಹಾಜರು
  • ಚೆನ್ನೈನಲ್ಲಿ ಸಂಜೆ 4 ಗಂಟೆಗೆ ಪ್ರಸಿದ್ಧ ಚಲನಚಿತ್ರ ಬರಹಗಾರ ವೆನ್ನೆಲಕಂಟಿ ಅಂತ್ಯಕ್ರಿಯೆ
  • ಇಂದು ಎಪಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅರೂಪ್ ಗೋಸ್ವಾಮಿ ಪ್ರಮಾಣ ವಚನ ಸ್ವೀಕಾರ
  • ಇಂದು ರೈತ ಸಂಘಗಳಿಂದ ‘ದೇಶ್ ಜಗರನ್ ಅಭಿಯಾನ್’ ಆಯೋಜನೆ
  • ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಜನ್ಮದಿನ
  • ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಜನ್ಮದಿನ
  • ಅಧ್ಯಕ್ಷ ಚಿತ್ರದ ನಾಯಕಿ ಹೆಬ್ಬಾ ಪಟೇಲ್ ಜನ್ಮದಿನ

ರಾಜ್ಯ...

  • ಇಂದು ಬೀದರ್, ಯಾದಗಿರಿಗೆ ಸಿಎಂ ಭೇಟಿ
  • ಬೆಳಗ್ಗೆ 9.30ಕ್ಕೆ ಕೆ.ಆರ್ ಮಾರುಕಟ್ಟೆಯ ಜಲಕಂಠೇಶ್ವರ ದೇವಸ್ಥಾನದಲ್ಲಿ ತಪಾಸಣೆ
  • ಬೆಳಗ್ಗೆ 10ಕ್ಕೆ ರುಪ್ಸಾ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬೃಹತ್​ ಪ್ರತಿಭಟನೆ
  • ಮಧ್ಯಾಹ್ನ 12 ಗಂಟೆಗೆ ಸಿಎಂರಿಂದ ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ
  • ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಇಂದು ದಾವಣಗೆರೆಯಲ್ಲಿ ಬೃಹತ್​ ಸಮಾವೇಶ
  • ಇಂದು ಕಾಂಗ್ರೆಸ್​ ವಿಭಾಗೀಯ ಪ್ರತಿನಿಧಿ ಸಮ್ಮೇಳನ
  • ಇಂದು ಕೋಲಾರ ಜಿಲ್ಲೆಯಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಕಾರ್ಯಕ್ರಮ

ರಾಷ್ಟ್ರೀಯ...

  • ಇಂದು ರೈತರಿಂದ ಬೃಹತ್​ ಟ್ರ್ಯಾಕ್ಟರ್​ ಪ್ರತಿಭಟನೆ
  • ಇಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ವುಡ್​ಲ್ಯಾಂಡ್ಸ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಸಾಧ್ಯತೆ
  • ತೆಲಂಗಾಣದಲ್ಲಿ ಇಂದಿನಿಂದ ನೂರು ಪ್ರತಿಶತ ಬೋಧನೆ ಮತ್ತು ಬೋಧಕೇತರ ಸಿಬ್ಬಂದಿ ಕಾಲೇಜಿಗೆ ಹಾಜರು
  • ಚೆನ್ನೈನಲ್ಲಿ ಸಂಜೆ 4 ಗಂಟೆಗೆ ಪ್ರಸಿದ್ಧ ಚಲನಚಿತ್ರ ಬರಹಗಾರ ವೆನ್ನೆಲಕಂಟಿ ಅಂತ್ಯಕ್ರಿಯೆ
  • ಇಂದು ಎಪಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅರೂಪ್ ಗೋಸ್ವಾಮಿ ಪ್ರಮಾಣ ವಚನ ಸ್ವೀಕಾರ
  • ಇಂದು ರೈತ ಸಂಘಗಳಿಂದ ‘ದೇಶ್ ಜಗರನ್ ಅಭಿಯಾನ್’ ಆಯೋಜನೆ
  • ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಜನ್ಮದಿನ
  • ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಜನ್ಮದಿನ
  • ಅಧ್ಯಕ್ಷ ಚಿತ್ರದ ನಾಯಕಿ ಹೆಬ್ಬಾ ಪಟೇಲ್ ಜನ್ಮದಿನ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.