ಕರ್ನಾಟಕ

karnataka

ETV Bharat / videos

ಉಕ್ರೇನ್​ನಲ್ಲಿ ಸಿಲುಕಿರುವ ಹಾವೇರಿಯ ಇಬ್ಬರು ವಿದ್ಯಾರ್ಥಿಗಳು: ಮಕ್ಕಳಿಗಾಗಿ ಕಾದು ಕುಳಿತ ತಂದೆ-ತಾಯಿ - Russia Ukraine News

By

Published : Mar 2, 2022, 11:44 AM IST

Updated : Feb 3, 2023, 8:18 PM IST

ಹಾವೇರಿ/ದಾವಣಗೆರೆ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಿಯಾದ ಅಮೀತ್ ಹಾಗೂ ಸುಮನ್ ಎಂಬ ಮೃತ ನವೀನ್ ಸ್ನೇಹಿತರು ಸಹ ಉಕ್ರೇನ್​ನಲ್ಲಿ ಸಿಲುಕಿದ್ದು, ಅವರ ಪೋಷಕರಲ್ಲಿ ಆತಂಕ ಮನೆಮಾಡಿದೆ. ಮಕ್ಕಳಿಗಾಗಿ ಕಾದು ಕುಳಿತಿರುವ ಪೋಷಕರಾದ ವೆಂಕಟೇಶ್ ಹಾಗೂ ಸವಿತಾ 'ಈಟಿವಿ ಭಾರತ'ದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸರ್ಕಾರ ಕೂಡಲೇ ಉಕ್ರೇನ್​ನಲ್ಲಿ ಸಿಲುಕಿರುವವರನ್ನ ಕರೆತರುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
Last Updated : Feb 3, 2023, 8:18 PM IST

ABOUT THE AUTHOR

...view details