ಕರ್ನಾಟಕ

karnataka

By

Published : Apr 18, 2022, 8:41 PM IST

ETV Bharat / videos

ಯುವಕರ ಧೈರ್ಯಕ್ಕೊಂದು ಸಲಾಂ! ಗಂಗಾನದಿಯಲ್ಲಿ ತೇಲಿ ಹೋಗ್ತಿದ್ದ ಮಹಿಳೆಯ ರಕ್ಷಣೆ

ಹರಿದ್ವಾರ(ಉತ್ತರಾಖಂಡ): ಗಂಗಾನದಿಯಲ್ಲಿ ಕೊಚ್ಚಿ ಹೋಗ್ತಿದ್ದ ಮಹಿಳೆಯೋರ್ವರನ್ನು ಯುವಕರು ಪ್ರಾಣದ ಹಂಗು ತೊರೆದು, ರಕ್ಷಿಸಿದ್ದಾರೆ. ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಗಂಗಾನದಿಗೆ ಹಾರಿದ್ದಾಳೋ? ಅಥವಾ ಸ್ನಾನ ಮಾಡುವಾಗ ಕೊಚ್ಚಿಕೊಂಡು ಹೋಗಿದ್ದಳೋ ಎಂಬುದು ಸ್ಪಷ್ಟವಾಗಿಲ್ಲ. ಕಂಖಾಲ್​ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿರುವ ಪ್ರಕಾರ, ಮಹಿಳೆಯನ್ನು ಉಷಾ ಎಂದು ಗುರುತಿಸಲಾಗಿದೆ.

ABOUT THE AUTHOR

...view details