ಕರ್ನಾಟಕ

karnataka

By

Published : Jun 3, 2019, 9:57 PM IST

ETV Bharat / videos

ಎದೆಗಟ್ಟಿ ಇದ್ರಷ್ಟೇ ಬದುಕಿ ಬರ್ತಾರೆ.. ಎಡವಿದ್ರೇ ಶಿವನ ಪಾದವೇ ಗತಿ.. ನೀರಿಗಾಗಿ ಜೀವ ಪಣಕ್ಕಿಡ್ತಾರೆ!

ರಾಜ್ಯದ ಬಹುತೇಕ ಕಡೆ ಬರ ತಾಂಡವಾಡ್ತಿದ್ದು, ಕುಡಿಯುವ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಗಡಿ ಜಿಲ್ಲೆ ಬೆಳಗಾವಿ ಜನರ ಪಾಡು ಹೇಳತೀರದ್ದಾಗಿದೆ. ಕಸನಾಳ ಗ್ರಾಮದ ಮಹಿಳೆಯರು ಜೀವದ ಹಂಗು ತೊರೆದು ದೂರದ ಬಾವಿಯಿಂದ ನೀರು ತರುತ್ತಿರುವುದು ಎದೆ ನಡುಗಿಸುವಂತಿದೆ.

For All Latest Updates

TAGGED:

ABOUT THE AUTHOR

...view details